![1-qe](https://www.udayavani.com/wp-content/uploads/2024/07/1-qe-415x241.jpg)
Interview ಆಕ್ಷೇಪ; ನಿಮ್ಮ ಕೈಗೊಂಬೆಗಳಲ್ಲ..: ಚೀನಾಕ್ಕೆ ತಿರುಗೇಟು ನೀಡಿದ ತೈವಾನ್
ಭಾರತವು ತೈವಾನ್ ನೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ..
Team Udayavani, Mar 3, 2024, 4:55 PM IST
![1-sadasdas](https://www.udayavani.com/wp-content/uploads/2024/03/1-sadasdas-620x414.jpg)
ತೈಪೆ: ಭಾರತೀಯ ಮಾಧ್ಯಮಗಳೊಂದಿಗೆ ಸಂದರ್ಶನಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ತೈವಾನ್ ‘ನಾವು ನಿಮ್ಮ ಕೈಗೊಂಬೆಗಳಲ್ಲ’ ಎಂದು ತಿರುಗೇಟು ನೀಡಿದೆ.
ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವೂ ಅವರ ಭಾರತೀಯ ಚಾನೆಲ್ ನೊಂದಿಗಿನ ಸಂದರ್ಶನದ ಕುರಿತು ಭಾರತದ ಚೀನಾ ರಾಯಭಾರ ಕಚೇರಿಯು ಹೇಳಿಕೆಯನ್ನು ನೀಡಿ ‘ತೈವಾನ್ ಸ್ವಾತಂತ್ರ್ಯ’ವನ್ನು ಪ್ರತಿಪಾದಿಸಲು ವೇದಿಕೆಯನ್ನು ಒದಗಿಸಿದೆ” ಎಂದು ಆರೋಪಿಸಿತ್ತು.
ಚೀನಾಕ್ಕೆ ದಿಟ್ಟ ಪ್ರತಿಕ್ರಿಯೆಯಾಗಿ, ತೈವಾನ್ನ ವಿದೇಶಾಂಗ ಸಚಿವಾಲಯ, “ಭಾರತ ಅಥವಾ ತೈವಾನ್ ದೇಶಗಳು PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಭಾಗವಾಗಿಲ್ಲ ಮತ್ತು ನಾವು ಅದರ ಕೈಗೊಂಬೆಗಳಲ್ಲ. ನಾವಿಬ್ಬರೂ ಸ್ವತಂತ್ರ ಮತ್ತು ರೋಮಾಂಚಕ ಪತ್ರಿಕಾ ಮುದ್ರಣಗಳನ್ನು ಹೊಂದಿರುವ ಪ್ರಜಾಪ್ರಭುತ್ವಗಳು, ಅದನ್ನು ನಿರ್ದೇಶಿಸಲು ಸಾಧ್ಯವಿಲ್ಲ” ಎಂದಿದೆ.
ಭಾರತವು ತೈವಾನ್ಗೆ ವಿರುದ್ಧವಾಗಿ ‘ಒನ್ ಚೀನಾ ನೀತಿ’ಯನ್ನು ಅನುಸರಿಸುತ್ತಿದ್ದು ತೈವಾನ್ ನೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಟಾಪ್ ನ್ಯೂಸ್
![1-qe](https://www.udayavani.com/wp-content/uploads/2024/07/1-qe-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-qe](https://www.udayavani.com/wp-content/uploads/2024/07/1-qe-150x87.jpg)
Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?
![1-a-baaba](https://www.udayavani.com/wp-content/uploads/2024/07/1-a-baaba-150x84.jpg)
Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
![Court-Symbol](https://www.udayavani.com/wp-content/uploads/2024/07/Court-Symbol-1-150x90.jpg)
Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್ ದೋಷಮುಕ್ತ
![Agriculture-Tracator](https://www.udayavani.com/wp-content/uploads/2024/07/Agriculture-Tracator-150x90.jpg)
Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.