![Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…](https://www.udayavani.com/wp-content/uploads/2024/12/haryana-415x234.jpg)
ಶಮಿಮಾ ಬೇಗಂ ಹೇಳಿಕೆ ನಾಟಕೀಯ; ಸಾಜಿದ್ ಜಾವೇದ್ ಅಭಿಪ್ರಾಯ
Team Udayavani, Sep 15, 2021, 11:45 PM IST
![ಶಮಿಮಾ ಬೇಗಂ ಹೇಳಿಕೆ ನಾಟಕೀಯ; ಸಾಜಿದ್ ಜಾವೇದ್ ಅಭಿಪ್ರಾಯ](https://www.udayavani.com/wp-content/uploads/2021/09/Sajid-Javid-620x326.jpg)
ಲಂಡನ್: “2015ರಲ್ಲಿ ತನ್ನಿಬ್ಬರು ಸ್ನೇಹಿತರೊಂದಿಗೆ ಬ್ರಿಟನ್ನಿಂದ ಪಲಾಯನ ಮಾಡಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ಬ್ರಿಟನ್ನ ಪ್ರಜೆ ಶಮಿಮಾ ಬೇಗಂ, ಈಗ ತನ್ನ ಮನ ಪರಿವರ್ತನೆಯಾಗಿದೆ ಎಂದು ನಾಟಕೀಯ ಹೇಳಿಕೆ ನೀಡುತ್ತಿದ್ದಾಳೆ” ಎಂದು ಬ್ರಿಟನ್ನ ಮಾಜಿ ಗೃಹ ಸಚಿವ ಸಾಜಿದ್ ಜಾವೇದ್ ಹೇಳಿದ್ದಾರೆ.
” ಬ್ರಿಟನ್ ಪೌರತ್ವವನ್ನು ಮರಳಿ ದಯಪಾಲಿಸುವಂತೆ ಆಕೆ ಮನವಿ ಮಾಡಿದ್ದಾಳೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ. ಆದರೆ, ಐಸಿಸ್ ವಿಚಾರದಲ್ಲಿ ತನಗೇನೂ ಗೊತ್ತಿರಲಿಲ್ಲ. ನಾನು ಕೇವಲ ಉಗ್ರನೊಬ್ಬ ಪತ್ನಿಯಾಗಿದ್ದೆ ಅಷ್ಟೆ ಎಂದು ಹೇಳುವ ಆಕೆಯ ಮಾತನ್ನು ಒಪ್ಪಿ ಕೊಳ್ಳಲು ಸಾಧ್ಯವಿಲ್ಲ. ನಾನು ಆಕೆಯ ಬಗ್ಗೆ ಯಾವ ಸಾಕ್ಷ್ಯಾಧಾರಗಳನ್ನು ಗಮನಿಸಿದ್ದೇನೋ ಅವು ಆಕೆಯ ಹೇಳಿಕೆಗೆ ವ್ಯತಿರಿಕ್ತವಾಗಿರುವಂಥವು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸುರಕ್ಷಿತವಾಗಿ ಪಾಕಿಸ್ಥಾನ ತಲುಪಿದ ಅಫ್ಘಾನ್ ವನಿತಾ ಫುಟ್ಬಾಲಿಗರು
ಶಮಿಮಾ, ಐಸಿಸ್ನ ಜಿಹಾದಿ ಮೂಲಭೂತವಾದಿಯೊಬ್ಬನನ್ನು ಮದುವೆಯಾಗಿದ್ದ ಆಕೆ 2015ರಲ್ಲಿ ಬ್ರಿಟನ್ ತೊರೆದು ಸಿರಿಯಾಕ್ಕೆ ಪಲಾಯನ ಮಾಡಿದ್ದಳು. ಈಗ ತನ್ನ ತಪ್ಪಿನ ಅರಿವಾಗಿದೆ. ಅದಕ್ಕಾಗಿ ತನ್ನನ್ನು ತಾನು ದ್ವೇಷಿಸಿಕೊಂಡಷ್ಟು ಮತ್ಯಾರೂ ನನ್ನನ್ನು ದ್ವೇಷಿಸಲಾರಳು. ಹಾಗಾಗಿ, ನನಗೆ ಬ್ರಿಟನ್ನಲ್ಲಿ ನನ್ನ ಹಳೆಯ ಜೀವನ ಪುನರಾರಂಭಿಸಲು ಮತ್ತೂಂದು ಅವಕಾಶ ಕಲ್ಪಿಸಬೇಕು ಎಂದು ಬ್ರಿಟನ್ ಸರ್ಕಾರಕ್ಕೆ ಸಿರಿಯಾ ದಿಂದಲೇ ಮನವಿ ಸಲ್ಲಿಸಿದ್ದಾಳೆ. ಇದು, ಬ್ರಿಟನ್ನಲ್ಲಿ ಆಕೆಯ ಪರ ಹಾಗೂ ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಟಾಪ್ ನ್ಯೂಸ್
![Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…](https://www.udayavani.com/wp-content/uploads/2024/12/haryana-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು](https://www.udayavani.com/wp-content/uploads/2024/12/plane1-150x90.jpg)
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
![1-pope](https://www.udayavani.com/wp-content/uploads/2024/12/1-pope-150x92.jpg)
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
![Kuwait-PM](https://www.udayavani.com/wp-content/uploads/2024/12/Kuwait-PM-150x90.jpg)
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
![Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು](https://www.udayavani.com/wp-content/uploads/2024/12/15-7-150x90.jpg)
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
![Sheik Hasina](https://www.udayavani.com/wp-content/uploads/2024/12/Sheik-Hasina-150x84.jpg)
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![FIR 6 to 6 Kannada movie](https://www.udayavani.com/wp-content/uploads/2024/12/vijay-1-150x87.jpg)
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
![Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…](https://www.udayavani.com/wp-content/uploads/2024/12/haryana-150x84.jpg)
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
![Belagavi; It hurts a lot, I won’t be afraid even if a hundred CT Ravi comes: Lakshmi Hebbalkar](https://www.udayavani.com/wp-content/uploads/2024/12/laksjmi-150x87.jpg)
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
![champions trophy](https://www.udayavani.com/wp-content/uploads/2024/12/ind-pak-150x87.jpg)
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
![Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ: ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ](https://www.udayavani.com/wp-content/uploads/2024/12/7-34-150x90.jpg)
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.