![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani
ವಸಂತ ನಾಡಿಗೇರ
ಲತಾ ಮಂಗೇಶ್ಕರ್ ಮೊದಮೊದಲು ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಒಂದೊಮ್ಮೆ ನೆಲೆ ನಿಂತ ಮೇಲೆ ಕಲಾವಿದರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರು. ಇದಕ್ಕೆ ಅವರ ತಂದೆಯೇ ಕಾರಣ ಇರಬಹುದು. ಏಕೆಂದರೆ, "ನಿನ್ನ ಆತ್ಮಸಾಕ್ಷಿಗೆ ಮಾತ್ರ ಹೆದರು. ನಿನಗೆ ಸರಿ ಎಂದು ಕಂಡುಬಂದರೆ ಮರು ಆಲೋಚಿಸದೆ ಮುಂದಡಿ ಇಡು' ಎಂಬುದು ತಂದೆಯ ಸಲಹೆಯಾಗಿತ್ತು. ಅದನ್ನು ಕೊನೆಯವರೆಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಗೆಲ್ಲ ಹಾಡಿನ ಕ್ಯಾಸೆಟ್ಗಳ ಮೇಲೆ ಗಾಯಕರ ಹೆಸರು ಹಾಕುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಲತಾ ಇದರ ವಿರುದ್ದ ದನಿ ಎತ್ತಿದರು. 'ಚೋರಿ ಚೋರಿ' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಾಗ ಅದರಲ್ಲಿ ಸಂಗೀತ ನಿರ್ದೇಶಕರ ಹೆಸರು ಮಾತ್ರ ಇತ್ತು. ಚಿತ್ರದ 'ರಸಿಕ ಬಲಮಾ' ಹಾಡು ಹಾಡಲು ಲತಾ ನಿರಾಕರಿಸಿದರು. ಮುಂದಿನ ವರ್ಷ ಈ ನಿಯಮ ಬದಲಾಯಿಸಲಾಯಿತು. ರಾಯಲ್ಟಿ ವಿಚಾರದಲ್ಲೂ ಲತಾ ಸತತವಾಗಿ ಹೋರಾಟ ಮಾಡುತ್ತಿದ್ದರು...
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.