ಕೈಯಲ್ಲಿ ಬಿಡಿಗಾಸು ಇಲ್ಲದೇ “ಈ” ಮಹಾನಗರಕ್ಕೆ ಬಂದು “ಲಿಂಕ್ ಪೆನ್ನು” ಕಂಪನಿ ಸ್ಥಾಪಿಸಿದ್ದ ಜಲಾನ್!
19ನೇ ವರ್ಷದಲ್ಲಿ ಸೂರಜ್ ಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದರು.
Team Udayavani
ಕೊನೆಗೊಂದು ಪೋಷಕರ ಬಳಿ ತಾನು ಈ ನಗರ ಬಿಟ್ಟು ಹೋಗಲು ಅನುಮತಿ ನೀಡಿ ಎಂದು ಸೂರಜ್ ಕೇಳಿಬಿಟ್ಟಿದ್ದ. ಅಷ್ಟೇ ಅಲ್ಲ ಮಗ ಮದುವೆಯಾಗುತ್ತಿದ್ದೇನೆ ಎಂದು ಹೇಳಿರುವ ಮಾತಿಗೂ ಸಹಮತ ಸೂಚಿಸಿದ್ದರು. ನಂತರ ಸೂರಜ್ ಲಾಲ್ ಕೋಲ್ಕತಾ ತಲುಪಿದ್ದರು. ಕೈಯಲ್ಲಿ ಬಿಡಿಗಾಸು ಇಲ್ಲದೆ ಬಂದ ಸೂರಜ್ ಗೆ ಆರಂಭದಲ್ಲಿ ಲೊಕ್ ಕಾರ್ಪೆಟ್ ಕಂಪನಿಯಲ್ಲಿ ಪುಟ್ಟ ಕೆಲಸವೊಂದು ಸಿಕ್ಕಿತ್ತು. ಅಲ್ಲಿ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನ ವಾಹನದಲ್ಲಿ ರಾತ್ರಿ ನಿದ್ದೆಗೆ ಶರಣಾಗುತ್ತಿದ್ದರು. ರಸ್ತೆಬದಿಯಲ್ಲಿಯೇ ಸ್ನಾನ, ತಿಂಡಿ, ಊಟೋಪಚಾರದ ಮೂಲಕ ದಿನಚರಿ ಸಾಗಿತ್ತು. ದಿನಂಪ್ರತಿ ಹಲವು ಕಿಲೋ ಮೀಟರ್ ಗಳಷ್ಟು ದೂರ ನಡೆದುಕೊಂಡೇ ಹೋಗಿ ಆಫೀಸ್ ತಲುಪುತ್ತಿದ್ದರು. ರಾತ್ರಿ ನಡೆದುಕೊಂಡೇ ವಾಪಸ್ಸಾಗುತ್ತಿದ್ದರು. ಇದಕ್ಕೆ ಕಾರಣ ಹಣ ಉಳಿಸುವುದಾಗಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.