![Hockey-Kar](https://www.udayavani.com/wp-content/uploads/2025/02/Hockey-Kar-415x249.jpg)
![Hockey-Kar](https://www.udayavani.com/wp-content/uploads/2025/02/Hockey-Kar-415x249.jpg)
Team Udayavani
ಈ ಹಿಂದೆ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ, ಬಳಿಕ ಕೋವಿಡ್ ಕಾಲಘಟ್ಟದಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಲು ದಿನಾಂಕ ನಿಶ್ಚಯವಾಗಿತ್ತು. ಇವೆ ರಡೂ ಸಂದರ್ಭಗಳ ಪ್ರವಾಸವನ್ನೂ ಕೊರೊನಾ ಲಾಕ್ಡೌನ್ ಆಹುತಿ ತೆಗೆದುಕೊಂಡಿತ್ತು. ಈಗ 3ನೇ ಬಾರಿಗೆ ಪ್ರವಾಸ ಕೈಗೂಡಿದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಚಾಲ್ತಿಯಲ್ಲಿರುವ ವಿಷಯ. ಸ್ಪರ್ಧಾತ್ಮಕ ಬೆಲೆಯಲ್ಲಿ ವಸ್ತುವನ್ನು ರಫ್ತು ಮಾಡುವ, ಅಗ್ಗದ ದರದಲ್ಲಿ ಕಚ್ಚಾವಸ್ತುವನ್ನು ಆಮದು ಮಾಡಿಕೊಳ್ಳುವ ಅವಕಾಶಕ್ಕೆ ಎಫ್ಟಿಎ ಅನುವು ಮಾಡಿಕೊಡುತ್ತದೆ. ಈ ವಿಚಾರದಲ್ಲಿ ಭಾರತ- ಇಂಗ್ಲೆಂಡ್ ನಡುವೆ 2 ಸುತ್ತಿನ ಮಾತುಕತೆ ಪೂರ್ಣಗೊಂಡಿದೆ...
38ನೇ ನ್ಯಾಶನಲ್ ಗೇಮ್ಸ್ ಪುರುಷರ ಹಾಕಿ: ಕರ್ನಾಟಕ ತಂಡಕ್ಕೆ ಚಿನ್ನ
Tri Series: ದ.ಆಫ್ರಿಕಾ ವಿರುದ್ಧ ಪಾಕಿಸ್ಥಾನಕ್ಕೆ ಸ್ಮರಣೀಯ ಗೆಲುವು; ಫೈನಲ್ಗೆ ಪ್ರವೇಶ
Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ
Karnataka: ಕೈಗಾರಿಕಾ ಕ್ಲಸ್ಟರ್ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ
38ನೇ ನ್ಯಾಶನಲ್ ಗೇಮ್ಸ್ ಪುರುಷರ ಹಾಕಿ: ಕರ್ನಾಟಕ ತಂಡಕ್ಕೆ ಚಿನ್ನ
Tri Series: ದ.ಆಫ್ರಿಕಾ ವಿರುದ್ಧ ಪಾಕಿಸ್ಥಾನಕ್ಕೆ ಸ್ಮರಣೀಯ ಗೆಲುವು; ಫೈನಲ್ಗೆ ಪ್ರವೇಶ
Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ
Karnataka: ಕೈಗಾರಿಕಾ ಕ್ಲಸ್ಟರ್ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ
You seem to have an Ad Blocker on.
To continue reading, please turn it off or whitelist Udayavani.