![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
ಕೀರ್ತನ್ ಶೆಟ್ಟಿ ಬೋಳ
2018ರಲ್ಲಿ ಜಮ್ಮು ಕಾಶ್ಮೀರ ತಂಡದ ಆಟಗಾರ ಮತ್ತು ತರಬೇತುದಾರನಾಗಿ ಇರ್ಫಾನ್ ಪಠಾಣ್ ಸೇರಿದ್ದರು. ರಣಜಿ ತಂಡಕ್ಕೆ ಹೊಸ ಆಟಗಾರರ ಹುಡುಕಾಟದಲ್ಲಿದ್ದ ಪಠಾಣ್, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಸುತ್ತಾಟ ನಡೆಸಿದ್ದರು. ಕಣಿವೆ ರಾಜ್ಯದಲ್ಲಿ ಬಹಳಷ್ಟು ಕ್ಯಾಂಪ್ ಗಳನ್ನು ನಡೆಸಿದ್ದರು. ಈ ಹಂತದಲ್ಲಿ ಜಮ್ಮುವಿನ ವಿಜ್ಞಾನ ಕಾಲೇಜಿನ ಕ್ಯಾಂಪ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುತ್ತಿದ್ದ ಯುವಕ ಪಠಾಣ್ ಗಮನ ಸೆಳೆದಿದ್ದ. ಆ ಚಿಗುರು ಮೀಸೆಯ ಹುಡುಗನಿಗೆ ಆಗಿನ್ನೂ 16 ವರ್ಷ. ಈತ ಬ್ಯಾಟ್ ಬೀಸುವ ಪರಿಯ ಬಗ್ಗೆ ಹೇಳಬೇಕಾದರೆ ಆತ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಬಾರಿಸಿದ ಶತಕವನ್ನು ಗಮನಿಸಬೇಕು...
You seem to have an Ad Blocker on.
To continue reading, please turn it off or whitelist Udayavani.