Daily Horoscope: ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ


Team Udayavani, Jul 26, 2023, 7:22 AM IST

TDY-1

ಮೇಷ: ಆರೋಗ್ಯದಲ್ಲಿ ಅಭಿವೃದ್ಧಿ. ಧನಸಂಪತ್ತು ವಿಚಾರ ದಲ್ಲಿ ಪ್ರಗತಿ. ಆಧ್ಯಾತ್ಮಿಕರಿಗೆ, ಅಧ್ಯಯನಶೀಲರಿಗೆ, ಮಕ್ಕಳಿಗೆ, ಪತಿ, ಪತ್ನಿಯರಿಗೆ ಪರಸ್ಪರ ಲಾಭ. ಉದ್ಯೋಗಸ್ಥರಿಗೆ ಅಭಿವೃದ್ಧಿ. ದೇವತಾ ಕಾರ್ಯಗಳಿಗೆ ಧನವಿನಿಯೋಗ.

ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರ. ಅಚಾತುರ್ಯದಿಂದ ಧನಾಗಮನಕ್ಕೆ ಅಡ್ಡಿ. ಬಂಧ ಸುಖ, ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ಏರಿಳಿತ. ದೀರ್ಘ‌ ಪ್ರಯಾಣ. ದೇವತಾನುಗ್ರಹ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರಗತಿ.

ಮಿಥುನ: ಆರೋಗ್ಯ ವೃದ್ಧಿ. ರಾಜಕೀಯದಲ್ಲಿ ಆಸಕ್ತಿ. ವಾಕ್‌ಚಾತುರ್ಯದಿಂದ ಧನಾಗಮನ. ಸಂಶೋಧಕರಿಗೆ ದೂರ ಪ್ರಯಾಣ. ಪರೋಪಕಾರ ಮಾಡುವಾಗ ಎಚ್ಚರವಿರಲಿ. ಹಿರಿಯರಿಗೆ ಪ್ರಯಾಣ ಯೋಗ. ವಾಹನ ಯೋಗ. ದೇವತಾ ಕಾರ್ಯದಿಂದ ಶುಭ.

ಕರ್ಕ:  ಪಿತ್ತ ಪ್ರಕೋಪ. ಮಾನಸಿಕ ಒತ್ತಡ. ವಾಕ್‌ಚಾತುರ್ಯದಿಂದ ಧನಾಗಮನ. ಮಕ್ಕಳ ವಿಚಾರವಾಗಿ ಹೆಚ್ಚು ಜವಾಬ್ದಾರಿ. ದಾಂಪತ್ಯದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ, ಜ್ಞಾನ ವೃದ್ಧಿ.

ಸಿಂಹ: ಆರೋಗ್ಯ ವೃದ್ಧಿ . ವಿದೇಶಿ ಮೂಲದಿಂದ ಧನಾ ಗಮನ. ಭಾಗ್ಯಾಭಿವೃದ್ಧಿ. ಮಕ್ಕಳಿಂದ ಸಂತೋಷ. ಹಿರಿಯರ ಆರೋಗ್ಯ ಸುಧಾರಣೆ. ವಾಹನ ಭೂಮಿ ಕ್ರಯವಿಕ್ರಯಕ್ಕೆ ಸಕಾಲ. ದೇವತಾ ರ್ಚನೆ ಯಿಂದ ಆನಂದ. ಸ್ತ್ರೀಯರಿಂದ ಸಹಕಾರ.

ಕನ್ಯಾ: ಆರೋಗ್ಯ ಸುಧಾರಣೆ. ಸ್ವಂತ ಪರಿಶ್ರಮದಿಂದ ಧನಾ ರ್ಜನೆ. ಬಂಧು ವರ್ಗದವರ ಒಡನಾಟದಿಂದ ಸೌಖ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗದಲ್ಲಿ ಅಭಿವೃದ್ಧಿ. ವಿದೇಶ ಯಾತ್ರೆಯ ಸೂಚನೆ. ಸ್ತ್ರೀಯರಿಂದ ಸಹಾಯ.

ತುಲಾ: ಉತ್ತಮ ಧನಾಗಮನ. ಆರೋಗ್ಯದಲ್ಲಿ ಸುಧಾರಣೆ. ಬಂಧು ಮಿತ್ರರಿಗೆ ಸಹಾಯ ಯೋಗ. ಪ್ರಯಾಣ ಭಾಗ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವದಿಂದ ಲಾಭ. ದಾನ ಧರ್ಮಾದಿ ಗಳಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಸುಖ.

ವೃಶ್ಚಿಕ: ಸಕಾರಾತ್ಮಕ ಚಿಂತನೆ ಯಿಂದ ಧನಾಭಿ ವೃದ್ಧಿ. ಆರೋಗ್ಯ ಉತ್ತಮ ಸಹೋದರರಿಂದ ಸಹಾಯ. ಸಂಸಾರದಲ್ಲಿ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಅಭಿವದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕ್ಷೇಮ. ಹಿರಿಯರಿಗೆ ಉತ್ತಮ ಆರೋಗ್ಯ.

ಧನು: ಆರೋಗ್ಯ ಸ್ಥಿರ. ಅಧಿಕ ಧನಾಗಮನವಿದ್ದರೂ ನೆಮ್ಮದಿ ಇಲ್ಲ. ಸಹೋದರ ವರ್ಗದವರಿಗೆ ವಿದ್ಯೆ ಸ್ಥಾನಮಾನ ಪ್ರಗತಿ. ಮಕ್ಕಳ ವಿಚಾರದಲ್ಲಿ ಗೊಂದಲ. ತಾಳ್ಮೆ , ನಿಷ್ಠೆ ಇರಲಿ. ಸಣ್ಣ ಯಾತ್ರೆ ಸಂಭವ. ವಿದ್ಯಾರ್ಥಿಗಳಿಗೆ ಪ್ರಗತಿ.

ಮಕರ:  ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಸಂಪಾದನೆ ವೃದ್ಧಿ. ಸಹೋದರ ವರ್ಗದವ ರಿಗೆ ಸಹಾಯ. ಸಣ್ಣ ಪ್ರಯಾಣ ಯೋಗ. ಸಮಾಧಾನದಿಂದ ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ಅನುರಾಗ. ದೂರ ಪ್ರಯಾಣದಲ್ಲಿ ಅಡಚಣೆ.

ಕುಂಭ: ಆರೋಗ್ಯ ಉತ್ತಮ. ಮೇಲಧಿಕಾರಿಗಳ ಸಹಾಯ ದಿಂದ ಉತ್ತಮ ಧನಾರ್ಜನೆ. ಸಹೋದರ ವರ್ಗದವರಿಗೆ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಉದ್ಯೋಗಸ್ಥ ರಿಗೆ, ವ್ಯಾಪಾರಸ್ಥರಿಗೆ ಅನಿರೀಕ್ಷಿತ ಅಭಿವೃದ್ಧಿ. ಗುರು ಹಿರಿಯರ ಆರೋಗ್ಯ ಉತ್ತಮ.

ಮೀನ: ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿರಿ. ಉತ್ತಮ ಆರೋಗ್ಯ ಗೌರವಾ ನ್ವಿತ ಧನಾರ್ಜನೆ. ಸಹೋದರ ವರ್ಗ¨ ‌ವರಿಗೆ ಸ್ಥಾನ ಸುಖ. ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ವಿಶ್ವಾಸ ವಿರಲಿ. ಕ್ರಯ- ವಿಕ್ರಯದಿಂದ ಲಾಭ.

ಟಾಪ್ ನ್ಯೂಸ್

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

1-horoscope

Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ

Dina Bhavishya

Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.