Daily horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ


Team Udayavani, Aug 17, 2023, 6:50 AM IST

Daily horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ

ಮೇಷ: ಗುರುವನುಗ್ರಹ ಪ್ರಾಪ್ತಿ. ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗದಲ್ಲಿ ಪ್ರಗತಿ ತೃಪ್ತಿಕರ. ಸತಿಪತಿಗಳಲ್ಲಿ ಸಾಮರಸ್ಯ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಅಧ್ಯಯನದಿಂದ ಯಶಸ್ಸು. ಎಣಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಅತಿಥಿ ಸತ್ಕಾರ ಯೋಗ.

ವೃಷಭ: ಸಹೋದ್ಯೋಗಿಗಳ ಸಹಕಾರದಿಂದ  ಕೆಲಸದಲ್ಲಿ ಮುನ್ನಡೆ. ಸಣ್ಣ ಪ್ರಯಾಣ  ಸಂಭವ.ಸಂಗಾತಿಯ ಆರೋಗ್ಯ ಗಮನಿಸಿ. ಹಿರಿಯರ ಆರೋಗ್ಯ ವೃದ್ಧಿ.ಮಕ್ಕಳಿಂದ ಸಂತೋಷ. ಅನಿರೀಕ್ಷಿತ ಶುಭವಾರ್ತೆ. ಪೂರ್ವ ದಿಕ್ಕಿನತ್ತ  ಪಯಣ. ಆರೋಗ್ಯ ಗಮನಿಸಿ.

ಮಿಥುನ: ಅಪರೂಪದಲ್ಲಿ ಒದಗಿರುವ ಅವಕಾಶ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.ಬಂಧುಗಳ ಆಗಮನ.ಅವಿವಾಹಿತರಿಗೆ ವಿವಾಹ ಯೋಗ.ಆಪ್ತಸಲಹೆಯಿಂದ ಧೈರ್ಯ. ಸಂಸಾರದಲ್ಲಿ ನೆಮ್ಮದಿ. ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ  ಮಗ್ನರಾಗಿರಿ.

ಕರ್ಕ: ದ್ವೇಷ ಬಿಟ್ಟು ಪ್ರೀತಿ ತೋರುವುದರಿಂದ ಉದ್ಯೋಗ, ವ್ಯವಹಾರ ರಂಗದಲ್ಲಿ ಅನುಕೂಲ. ಪೂರ್ವದಿಕ್ಕಿನಿಂದ ಶುಭವಾರ್ತೆ. ಹಳೆಯ ಮಿತ್ರರೊಂದಿಗೆ ಸಮಾಗಮ. ಬಂಧುಗಳ ಸಹಕಾರ ಮನೆಯಲ್ಲಿ ಹರ್ಷ.  ಹಳೆಯ ಬಂಧುಮಿತ್ರರ ಭೇಟಿ.

ಸಿಂಹ: ನಿಮ್ಮ ಧೈರ್ಯವೇ ನಿಮ್ಮ ಅಸ್ತ್ರ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು. ಸೋದರಿಯ ಕಡೆಯವರ ಆಗಮನ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ವಿದ್ಯಾರ್ಥಿಗಳಿಗೆ ಶುಭ.

ಕನ್ಯಾ: ವ್ಯವಹಾರದಲ್ಲಿ ದಾಕ್ಷಿಣ್ಯಕ್ಕೆ ಒಳಗಾಗಬೇಡಿ.ಹೊಸ ಉದ್ಯಮಕ್ಕೆ ಕೈಹಾಕುವುದನ್ನು ಮುಂದೂಡಿ.ಸಾಲ ಮಾಡದಿರಿ. ದೂರ ಪ್ರಯಾಣದ ಯೋಜನೆ. ದೇವತಾ ಸ್ಥಳಗಳಿಗೆ ಭೇಟಿ.

ತುಲಾ: ಸ್ಥಿರ ಮನಸ್ಸಿನಿಂದ ಕಾರ್ಯರಂಗಕ್ಕೆ ಇಳಿಯಿರಿ. ಹಿತಶತ್ರುಗಳನ್ನು ದೂರವಿಡಿ.ಬಂಧುವರ್ಗದಿಂದ ಸಹಾಯ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ . ತಕ್ಕಡಿಯಂತೆ  ಏರುಪೇರಾಗಿ ತೂಗುವ ಮನಸ್ಸುÕ.

ವೃಶ್ಚಿಕ: ಸೇಡು ತೀರಿಸುವ ಯೋಚನೆ ಬಿಡಿ. ಕಾರ್ಯಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನುಕೂಲದ ವಾತಾವರಣ. ಹತ್ತಿರದ ಪ್ರಯಾಣ ಸಂಭವ.ಹಿರಿಯರ,ಸಂಗಾತಿಯ ಆರೋಗ್ಯ ಸುಧಾರಣೆ.ಗೃಹಾಲಂಕಾರದಲ್ಲಿ ಆಸಕ್ತಿ.

ಧನು: ಹೊಂದಾಣಿಕೆಯಿಂದ ಕಾರ್ಯಸಿದ್ಧಿ. ಆರೋಗ್ಯದ ಕಡೆಗೆ ಗಮನ ಇರಲಿ. ಅನಿರೀಕ್ಷಿತ ಧನಾಗಮ. ಹಳೆಯ ವಸ್ತುಗಳ ವ್ಯಾಪಾರದಲ್ಲಿ ಲಾಭ.ಮನೆಯಲ್ಲಿ ನೆಮ್ಮದಿಯ ವಾತಾವರಣ.ಬಿಲ್ಲಿನಂತೆ  ಬಾಗಿದರೂ ಸ್ವಾಭಿಮಾನ ಕಾಯ್ದುಕೊಳ್ಳಿ.

ಮಕರ: ಸಣ್ಣ ಲಾಭ ದಿಂದ ತೃಪ್ತರಾಗಿರಿ. ಕಾರ್ಯ ರಂಗದಲ್ಲಿ ಯಶಸ್ಸು.ಸಹೋದ್ಯೋಗಿ ಗಳೊಂದಿಗೆ ಹೊಂದಾಣಿಕೆಯಿಂದ   ಸ್ನೇಹಲಾಭ.ಗುರುಹಿರಿಯರ ಸಲಹೆಗೆ ಮನ್ನಣೆ ನೀಡುವುದರಿಂದ ವಿಘ್ನ ದೂರ.ಶುಭವಾರ್ತೆ  ನಿರೀಕ್ಷಿಸಿ .

ಕುಂಭ: ಸದುದ್ದೇಶಕ್ಕೆ ಧನ ವ್ಯಯ. ಪರೋಪಕಾರದಿಂದ ತೃಪ್ತಿ.ದೇವತಾ ಸ್ಥಳ ಸಂದರ್ಶನ.  ದೀರ್ಘ‌ ಕಾಲದ ಕೋರಿಕೆ ಈಡೇರಿಕೆ ಸಂಭವ.ವಿದ್ಯಾರ್ಥಿಗಳಿಗೆ ಮಧ್ಯಮ ಫ‌ಲ.ಆಸ್ತಿ ರಕ್ಷಣೆ, ವಿಸ್ತರಣೆಗೆ ಹೊಸ ಯೋಜನೆ.

ಮೀನ: ಗೃಹಿಣಿಯರಿಗೆ ಒಳ್ಳೆಯ ದಿನ.ವಸ್ತ್ರಾಭರಣ ಖರೀದಿಗೆ ಶುಭಕಾಲ.ಪುರುಷರಿಗೆ ಉದ್ಯೋಗ ರಂಗದಲ್ಲಿ ಆದರ ಪ್ರಾಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಮಕ್ಕಳ  ಆರೋಗ್ಯ ವೃದ್ಧಿ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.