ನಿಮ್ಮ ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು!


Team Udayavani, Mar 25, 2021, 8:02 AM IST

ನಿಮ್ಮ ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು!

25-03-2021

ಮೇಷ: ನಿಮ್ಮ ಜೀವನದಲ್ಲಿ ಮೂಡಿಬಂದ ಗೊಂದಲಗಳು ಹಂತಹಂತವಾಗಿ ತಿಳಿಯಾಗಲಿದೆ. ಕೆಲವೊಮ್ಮೆ ನಿಮ್ಮ ಅದೃಷ್ಟದ ಬಗ್ಗೆ ನಿಮಗೆ ಆಶ್ಚರ್ಯವಾದೀತು. ಆದರೆ ಸಂಸಾರದಲ್ಲಿ ಮೂಡಿಬಂದ ಗೊಂದಲ ನಿವಾರಣೆಯಾಗಲಿದೆ.

ವೃಷಭ: ಸಾಂಸಾರಿಕವಾಗಿ ನೀವು ಹೊಂದಿಕೆ ಮಾಡಿದಂತೆ ಯಾರಿಂದಲೂ ಆಗದು. ಆದರೂ ಈಗ ಸೃಷ್ಟಿಯಾದ ಆರೋಗ್ಯ ಸಮಸ್ಯೆ ನಿಧಾನವಾಗಿ ಸರಿಯಾಗಲಿದೆ. ಸ್ವಲ್ಪ ತಾಳ್ಮೆಯ ಅವಶ್ಯಕತೆ ಇದೆ. ಅಧೈರ್ಯ ಬೇಡ.

ಮಿಥುನ: ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಫ‌ಲಿತಾಂಶ ಸಿಗಲಿದೆ. ತುಂಬಾ ಸಂತೋಷವಾಗಲಿದೆ. ಪರಿಶ್ರಮಕ್ಕೆ ಉತ್ತಮ ಫ‌ಲವಿದೆ.

ಕರ್ಕ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸುವುದು ಅಗತ್ಯವಿದೆ. ಆದಷ್ಟು ಮೌನ ವಹಿಸಿದರೆ ಉತ್ತಮ. ನಿಮ್ಮ ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಜಾಗ್ರತೆ ಮಾಡಿರಿ.

ಸಿಂಹ:ವಿಲಾಸೀ ವಸ್ತುಗಳ ಖರೀದಿಯಿಂದ ಹತ್ತುಹಲವು ಖರ್ಚುಗಳು ಬಂದೀತು. ಸಾವರಿಸಿಕೊಂಡು ಹೋಗಬೇಕಾದೀತು. ಖರ್ಚು ಮಿತಿ ಮೀರಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ. ಕಷ್ಟಗಳನ್ನು ಎದುರಿಸುವುದು ಮುಖ್ಯ.

ಕನ್ಯಾ: ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ತೋರಿಬಂದು ಪ್ರಗತಿ ಕಾಣಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯು ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ನಿಷ್ಠುರ ಕಟ್ಟಿಕೊಳ್ಳದೆ, ಸಮಾಧಾನದಿಂದ ಕಾರ್ಯಪ್ರವೃತ್ತರಾಗಿರಿ.

ತುಲಾ: ದೂರ ಸಂಚಾರದಲ್ಲಿ ಸಂತಸವಿದ್ದರೂ ಮನೆಯಿಂದ ದೂರವಿರಬೇಕಾದೀತು. ಕಾರ್ಯರಂಗದಲ್ಲಿ ಕಿರಿಕಿರಿ ತೋರಿಬರುವುದು. ಅವೆಲ್ಲವನ್ನೂ ದಾಟಿ ಮುನ್ನಡೆದರೆ ದಡ ಸೇರುವಿರಿ. ಪ್ರಯತ್ನ ಬಲದ ಅಗತ್ಯವಿರುತ್ತದೆ.

ವೃಶ್ಚಿಕ: ನಿಮ್ಮ ಅಭಿವೃದ್ಧಿ ಹಾಗೂ ಉನ್ನತಿ ಕಂಡು ಇತರರು ಹೊಟ್ಟೆ ಉರಿಸಿಕೊಂಡಾರು. ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ನಿಮ್ಮ ಕೆಲಸವನ್ನು ನೀವು ಮಾಡಿರಿ. ಪ್ರತಿಫ‌ಲದ ಅಪೇಕ್ಷೆಯನ್ನು ಮಾಡದಿರಿ.

ಧನು: ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ತಕ್ಕಫ‌ಲ ಸಿಗದೆ ಬೇಸರವಾದೀತು. ಆದರೆ ಅದರ ಬೆನ್ನಹಿಂದೆ ಬಿದ್ದರೆ ನೀವು ಯಶಸ್ಸು ಸಾಧಿಸುವಿರಿ. ನಿಮ್ಮ ಪ್ರಯತ್ನ, ಆತ್ಮವಿಶ್ವಾಸ, ಸಹನೆ ನಿಮ್ಮನ್ನು ಮುನ್ನಡೆಸಲಿದೆ.

ಮಕರ: ಪ್ರವಾಸವು ಕೂಡಿ ಬಂದೀತು. ಆದರೆ ಪ್ರವಾಸದಿಂದ ಉತ್ತಮ ಫ‌ಲ ದೊರಕಲಿದೆ. ಸಂತಸವು ಲಭಿಸಲಿದೆ. ಯಶಸ್ಸು ನಿಶ್ಚಿತ. ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು. ಗೃಹ ಯಾ ನಿವೇಶನದ ಖರೀದಿ ಇದ್ದೀತು.

ಕುಂಭ: ಧಾರಾಳ ಅವಕಾಶಗಳು ಕಂಡು ಯಾವುದನ್ನು ಆರಿಸಲು ಅರಿಯದಂತಾಗುವಿರಿ. ಸೂಕ್ತ ಸಲಹೆಗಳಿಂದ ಮುನ್ನಡೆಯಿರಿ. ಆರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಸುಧಾರಿಸಿಕೊಳ್ಳುವಿರಿ. ಪತ್ನಿಯ ನಿರ್ಧಾರ ಸರಿಯಾಗಿರುತ್ತದೆ.

ಮೀನ: ಮನಸ್ಸಿಗೆ ನೆಮ್ಮದಿ ಕಡಿಮೆಯಾದೀತು. ಆರ್ಥಿಕ ಅಡಚಣೆಗಳು ಕಂಡು ಬಂದಾವು. ಮನೆಯಲ್ಲಿ ಶುಭ ಮಂಗಲ ಕಾರ್ಯದ ಚಿಂತನೆಯಿಂದ ಗೊಂದಲಗಳು ಉದ್ಭವಿಸಲಿದೆ. ಆದರೆ ಸಮಾಧಾನದಿಂದ ಆಲೋಚನೆ ಮಾಡಿರಿ.

ಎನ್.ಎಸ್.ಭಟ್

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.