![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 1, 2021, 7:21 AM IST
01-05-2021
ಮೇಷ: ಸಾಂಸಾರಿಕವಾಗಿ ದುಃಖ, ಮನಸ್ತಾಪ, ಮಾನಸಿಕ ವ್ಯಥೆ ಎಲ್ಲವೂ ಒಂದೊಂದಾಗಿ ನಿವಾರಣೆಯಾಗಲಿದೆ. ನಿಮ್ಮ ಖಚಿತ ನಿರ್ಧಾರಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಾಣಬಹುದು.
ವೃಷಭ: ಆರ್ಥಿಕವಾಗಿ ಸ್ವಲ್ಪ ಕಡಿಮೆ ವ್ಯವಹಾರಗಳು ಕಂಡುಬರುವುದು. ಆದರೂ ಅಧೈರ್ಯ ಪಡುವುದು ಬೇಡ. ನಿಮ್ಮ ಭರವಸೆ, ವಿಶ್ವಾಸಗಳು ನಿಮ್ಮನ್ನು ಕಾಪಾಡಲಿದೆ. ಅಧೈರ್ಯದ ಹೆಜ್ಜೆ ಬೇಡ. ಮುನ್ನಡೆಯುವುದು.
ಮಿಥುನ: ನಿರುದ್ಯೋಗಿಗಳಿಗೆ ತಪ್ಪಿದ ಅವಕಾಶಗಳು ಪುನಃ ಲಭಿಸಲಿದೆ. ದಾಂಪತ್ಯದಲ್ಲಿ ಸಿಹಿಯು ಹೆಚ್ಚಲಿದೆ. ಅಧಿಕ ತಿರುಗಾಟವು ಕಂಡುಬರುವುದು. ದೇಹಾಯಾಸವು ಕಂಡು ಬರುವುದು. ಕಾರ್ಯರಂಗದಲ್ಲಿ ಮುನ್ನಡೆ.
ಕರ್ಕ: ವಿದ್ಯಾಭ್ಯಾಸಿಗಳು ಹೆಚ್ಚಿನ ಪ್ರಗತಿ ಸಾಧಿಸಲಿದ್ದೀರಿ. ಅಧಿಕ ಪರಿಶ್ರಮವು ಬೇಕಾಗುವುದು. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ಪುತ್ರನ ಪ್ರಗತಿ ಕಂಡು ಸಂತಸವಾಗಲಿದೆ. ಶುಭಕಾರ್ಯಕ್ಕೆ ನಾಂದಿ ಹಾಡಿರಿ.
ಸಿಂಹ: ದೂರ ಸಂಚಾರದ ಕೆಲಸ ಕಾರ್ಯಗಳು ಸ್ವಲ್ಪ ಹಿನ್ನಡೆ ಕಂಡಾವು. ಭೂಸಂಬಂಧಿ ವ್ಯವಹಾರಗಳು ಲಾಭಕರವಾದಾವು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕೃತಾರ್ಥರಾದಾರು. ಅದರೊಂದಿಗೆ ಉದ್ಯೋಗದ ಸಿಹಿ ವಾರ್ತೆ ಇದೆ.
ಕನ್ಯಾ: ವೃತ್ತಿರಂಗದಲ್ಲಿ ವ್ಯಕ್ತಿ ವಿಕಾಸ, ಸ್ವಜನ, ಬಂಧುವರ್ಗದವರ ಸಹಕಾರ ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಹಿರಿಯರಿಂದ ಬಳುವಳಿಯಾಗಿ ಸ್ವಲ್ಪ ಹಣವೂ ಕೈ ಸೇರಲಿದೆ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಸಂತಸವಿದೆ.
ತುಲಾ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಾಗೂ ಇನ್ನಿತರ ಕಾರ್ಯಗಳಲ್ಲೂ ಸಹ ಅಧಿಕ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ತುಲನೆ ಮಾಡಿ ಜೀವನ ನಡೆಸುವ ಅಗತ್ಯವಿದೆ. ಅದರಿಂದ ಸಮತೋಲನ ಸಾಧಿಸುವಿರಿ. ಶುಭವಿದೆ.
ವೃಶ್ಚಿಕ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಬಂಧುಜನರಿಂದ ಕಿರುಕುಳ ಅನುಭವಿಸಿ ಬೇಸರವಾದೀತು. ಮೌನಕ್ಕಿಂತ ಮಾತು ಲೇಸು ಎಂಬಂತೆ ವರ್ತಿಸಿರಿ. ಒಳ್ಳೆಯದಾದೀತು.
ಧನು: ಕಾರ್ಯ ಒತ್ತಡದಿಂದ ಮನಸ್ಸಿಗೆ ಸಮಾಧಾನವಿರದು. ಮಿತ್ರರು ವಿಮುಖರಾದಾರು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಅಡಚಣೆ ಕಂಡಾರು. ಮಿತ್ರರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಲಿದೆ. ಮುಂದುವರಿಯಿರಿ.
ಮಕರ: ವಾಹನ, ಸ್ಥಿರಾಸ್ತಿ ವ್ಯವಹಾರ ಮುಂತಾದವುಗಳಲ್ಲಿ ಪ್ರಗತಿ ಕಾಣುವಿರಿ. ಹಾಗೂ ಮುನ್ನಡೆಯಲು ಅವಕಾಶವನ್ನು ಗಳಿಸುವಿರಿ. ನೀವು ಚಿಂತಿಸಿದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾದೀತು.
ಕುಂಭ: ಮನೋವಿಕಾರತೆ, ಅಸ್ಥಿರತೆ, ಉದ್ವೇಗಕ್ಕೆ ಕಾರಣವಾಗಬಹುದು. ಚಿಂತಿತ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ವಿಳಂಬಗತಿಯಲ್ಲಿ ನಡೆದೀತು. ದೈವಾನುಗ್ರಹದಿಂದ ವೃತ್ತಿರಂಗದಲ್ಲಿ ಮುಂಭಡ್ತಿ ಇದೆ.
ಮೀನ: ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರುವುದು. ನೀವು ಉತ್ತಮ ಕೆಲಸ ಮಾಡಿದರೂ ನಿಮಗೆ ಅಪಮಾನ, ಅವಮಾನಗಳು ಎದುರಾಗಲಿದೆ. ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ ಕಾಣುವಿರಿ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.