Daily Horoscope: ಭಾವೋದ್ವೇಗಕ್ಕೆ ಒಳಗಾಗದಿರಿ, ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ


Team Udayavani, Aug 14, 2023, 7:20 AM IST

1-monday

ಮೇಷ: ಸಂಶಯ ಪ್ರವೃತ್ತಿಯನ್ನು ದೂರವಿಡಿ.ದೈವಭಕ್ತಿ,ಆತ್ಮ ವಿಶ್ವಾಸದಿಂದ ಕಾರ್ಯಸಿದ್ಧಿ. ದೂರದ ನೆಂಟರ ಆಗಮನ. ದಾಂಪತ್ಯ ಜೀವನದಲ್ಲಿ ಆಗೌರವಮಕ್ಕಳಿಗೆ ಸಂಭ್ರಮ.

ವೃಷಭ: ಮುನ್ನುಗ್ಗುವ ಪ್ರವೃತ್ತಿಗೆ ಕಡಿವಾಣ ಹಾಕಿ. ಉದ್ಯೋಗದಲ್ಲಿ ಹೊಸ ಅವಕಾಶ. ಹಿರಿಯರ ಆರೋಗ್ಯ ಗಮನಿಸಿ. ಸಂಗಾತಿಗೆ ಸಂತೃಪ್ತಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು. ಗೃಹದಲ್ಲಿ ನೆಮ್ಮದಿ. ಮಕ್ಕಳೊಂದಿಗೆ ಹಿರಿಯರೊಂದಿಗೆ ಕಾಲ ಕಳೆಯಿರಿ.

ಮಿಥುನ: ಭಾವೋದ್ವೇಗಕ್ಕೆ ಒಳಗಾಗದಿರಿ. ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ.ಮಕ್ಮಳಿಂದ ಸಂತೋಷ.ಅವಿವಾಹಿತರಿಗೆ ಶುಭ ವಾರ್ತೆ. ದೇವತಾ ಸ್ಥಳಕ್ಕೆ ಪ್ರಯಾಣ.

ರ್ಕ: ಹೊಸ ಹೂಡಿಕೆಗೆ ತೊಡಗುವಾಗ ಎಚ್ಚರ. ಹಿತಶತ್ರುಗಳ ವಿಷಯದಲ್ಲಿ ಜಾಗರೂಕರಾಗಿರಿ. ದೂರದಿಂದ ಶುಭವಾರ್ತೆ.ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ನೆಮ್ಮದಿಯ ವಾತಾವರಣ. ಹಳೆಯ ಮಿತ್ರರ ಭೇಟಿಯಾಗುವ ಸಮಯ.

ಸಿಂಹ: ಯಾವುದೇ ಕಾರಣಕ್ಕೂ ನಿರಾಶೆ ಸಲ್ಲದು. ಆತ್ಮಗೌರವ ಕಾಯ್ದುಕೊಳ್ಳಿರಿ. ಉದ್ಯಮದಲ್ಲಿ ಯಶಸ್ಸು.ಉತ್ತರ ದಿಕ್ಕಿನಿಂದ ಶುಭವಾರ್ತೆ.ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ.ಹಿರಿಯರ ಆರೋಗ್ಯ ವೃದ್ಧಿ. ಪ್ರಯತ್ನಬಲದಿಂದ ದೈವಾನುಗ್ರಹದಿಂದ ಯಶಸ್ಸು.

ಕನ್ಯಾ: ಅಲ್ಪ ಲಾಭದಲ್ಲಿ ತೃಪ್ತರಾಗಿರಿ. ಕ್ಷಣಿಕ ವಿಘ್ನಗಳಿಂದ ವಿಚಲಿತರಾಗದಿರಿ. ಮನೆಯವರ ಸಹಕಾರ, ಪ್ರೋತ್ಸಾಹ ಲಭ್ಯ. ನೆರೆಯವರಿಂದ ಪ್ರೀತಿಯ ನಡವಳಿಕೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉತ್ತಮ ಸಂಪಾದನೆ.

ತುಲಾ: ಚಂಚಲ ಚಿತ್ತವನ್ನು ಸ್ಥಿರವಾಗಿಸಲು ಯತ್ನಿಸಿ. ದೇವತಾರ್ಚನೆಯಿಂದ ಸಂಕಲ್ಪ ಸಿದ್ಧಿ. ದೂರ ಪ್ರಯಾಣ ಸಂಭವ. ಆಪ್ತರಿಂದ ಸಹಾಯ. ಸಂಸಾರ ಸುಖದಲ್ಲಿ ತೃಪ್ತಿ. ಮಕ್ಕಳ ಬಗ್ಗೆ ತಾರತಮ್ಯ ಮಾಡದೇ ಸಮಾನವಾಗಿ ನೋಡಿ.

ವೃಶ್ಚಿಕ: ಸೇಡಿನ ಮನೋಭಾವದಿಂದ ದೂರವಿರಿ.ಪ್ರೀತಿಯಿಂದ ಕಾರ್ಯಸಿದ್ಧಿ.ಉತ್ತಮ ಆರೋಗ್ಯ ಭಾಗ್ಯ. ನೂತನ ಗೃಹ ನಿರ್ಮಾಣ ಯೋಗ. ಅವಿವಾಹಿತರಿಗೆ ಶುಭ ಯೋಗ. ಮಕ್ಕಳಿಂದ ನೆಮ್ಮದಿ. ರಾಜಕಾರಣಿಗಳಿಗೆ ಶುಭ ಯೋಗ.

ಧನು: ಆಪ್ತರ ಸಲಹೆಯ ಮೂಲಕ ಕಾರ್ಯ ಸಿದ್ಧಿ.ದಕ್ಷಿಣ ದಿಕ್ಕಿಗೆ ಪ್ರಯಾಣ ಸಂಭವ.ಹೊಸ ಉದ್ಯಮಕ್ಕೆ ಅವಸರ ಬೇಡ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಹಿರಿಯರ ಆರೋಗ್ಯದತ್ತ ಗಮನವಿರಲಿ.

ಮಕರ: ಕಾರ್ಯಕ್ಷೇತ್ರ ವಿಸ್ತರಣೆಗೆ ಸಕಾಲ. ಅಪರೂಪದ ವ್ಯಕ್ತಿಗಳ ಭೇಟಿ. ಹತ್ತಿರದ ದೇವತಾ ಸ್ಥಳ ಸಂದರ್ಶನದಿಂದ ಶುಭ. ಸಂಗಾತಿಯ ಆರೋಗ್ಯವನ್ನು ಗಮನಿಸಿ.ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು.

ಕುಂಭ: ಸಂಚಿತ ಧನದ ಸದ್ವಿನಿಯೋಗ. ಉದ್ಯೋಗದಲ್ಲಿ ಉತ್ತಮ ಸಾಧನೆ.ಸಮಾಜದಲ್ಲಿ ಗೌರವ ವೃದ್ಧಿ.ಸ್ವಂತದ ಆರೋಗ್ಯ ಗಮನಿಸಿ. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಸಮಾಜ ಸೇವೆಗೆ ಆದ್ಯತೆ.

ಮೀನ: ಹಿರಿಯರ ಆರೋಗ್ಯ ಉತ್ತಮ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಅನಿರೀಕ್ಷಿತ ಧನ ಲಾಭ. ದೂರ ಪ್ರಯಾಣ ಸಂಭವ.ಮನೆಯಲ್ಲಿ ಸಂತೋಷದ ವಾತಾವರಣ. ಪ್ರವಾಸ ಕಾರ್ಯಕ್ಕೆ ತೊಡಗುವಿರಿ.

ಟಾಪ್ ನ್ಯೂಸ್

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

RadhaMohan-das

Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್‌ “ಇಂಜೆಕ್ಷನ್‌’

ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ

ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ

Cheluvaray-swamy

Janatha Darshana: ಯಾರಿಗೂ ಇಲ್ಲದ ನಿರ್ಬಂಧ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾಡಿಲ್ಲ

Women’s T20 Asia Cup: ಮಹಿಳೆಯರ ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ

Women’s T20 Asia Cup: ಮಹಿಳೆಯರ ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope

Daily Horoscope; ಹೇಗಿದೆ ನೋಡಿ ನಿಮ್ಮ ಇಂದಿನ ರಾಶಿಫಲ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

Dina Bhavishya

Daily Horoscope; ಹಿತಶತ್ರುಗಳ ಕಾಟ, ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

23

“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್‌. ಶ್ರೀವತ್ಸ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

RadhaMohan-das

Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್‌ “ಇಂಜೆಕ್ಷನ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.