Daily Horoscope: ರಾಜಕೀಯ ರಂಗದಿಂದ ದೂರವಿರಿ, ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ


Team Udayavani, Aug 18, 2023, 7:18 AM IST

1-friday

ಮೇಷ: ಯೋಚಿಸಿದ ಕಾರ್ಯ ಕೈಗೂಡಿದ ಸಂತಸ.ಉದ್ಯೋಗ, ವ್ಯವಹಾರದಲ್ಲಿ ಹೊಸ ಅವಕಾಶಗಳು ಲಭ್ಯ. ಸಂಗಾತಿಗೆ ಉತ್ತಮ ಆರೋಗ್ಯ. ಗುರಹಿರಿಯರ ಮಾರ್ಗದರ್ಶನದಿಂದ ಶುಭ.ವಿದ್ಯಾರ್ಥಿಗಳಿಗೆ ಉತ್ಸಾಹ.

ವೃಷಭ: ಆರೋಗ್ಯ ಸುಧಾರಣೆ. ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ. ದೂರ ಪ್ರಯಾಣ  ಸಂಭವ. ವಿದೇಶದಿಂದ ಶುಭ ವಾರ್ತೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಗಾತಿ ಸಿಗುವ ಸಂಭವ. ಮಕ್ಕಳ ಆರೋಗ್ಯ ಗಮನಿಸಿ.ದಾಂಪತ್ಯ ಸುಖ ಉತ್ತಮ.

ಮಿಥುನ: ದೇವತಾರ್ಚನೆಯಿಂದ ಮನೆಯಲ್ಲಿ ನೆಮ್ಮದಿ. ರಾಜಕೀಯ ರಂಗದಿಂದ ದೂರವಿರಿ. ಗೃಹಾಲಂಕಾರಕ್ಕಾಗಿ ಖರ್ಚು. ಧಾನ್ಯ, ಸಕ್ಕರೆ ,  ಕ್ಷೀರೋತ್ಪನ್ನ  ವ್ಯಾಪಾರಿಗಳಿಗೆ  ಶುಭ.ಮನೆಯಲ್ಲಿ ಆನಂದ.

ಕರ್ಕ: ಕ್ಷಮಾಗುಣವನ್ನು ಬೆಳೆಸಿಕೊಂಡರೆ  ಜನರ ಪ್ರೀತಿ ಹೆಚ್ಚಾಗುವುದು. ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭ. ದೇವತಾರಾಧನೆಯಲ್ಲಿ ಮಗ್ನರಾಗುವಿರಿ.  ದಂಪತಿಗಳಲ್ಲಿ ಹೊಂದಾಣಿಕೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ಸಣ್ಣ ಪ್ರವಾದ ಸಂಭವ.

ಸಿಂಹ: ಉದ್ಯಮ ವಿಸ್ತರಣೆಗೆ ಯೋಚನೆ. ದೀರ್ಘ‌ ಸಮಯದ ಸಮಸ್ಯೆಗೆ ಪರಿಹಾರ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ.ದಂಪತಿಗಳಲ್ಲಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತಸ‌.

ಕನ್ಯಾ: ಹೊಸ ಉದ್ಯಮ ಆರಂಭಕ್ಕೆ ಅವಸರ ಬೇಡ. ಪ್ರತ್ಯುಪಕಾರ ನಿರೀಕ್ಷಿಸದೆ ಸಹಾಯ ಮಾಡಿರಿ. ಪಶ್ಚಿಮದಿಂದ ಶುಭವಾರ್ತೆ.ಗೃಹಾಲಂಕಾರಕ್ಕೆ ಧನವ್ಯಯ.ಹಿರಿಯರ ಆರೋಗ್ಯ ಉತ್ತಮ.ವಿದ್ಯಾರ್ಥಿಗಳಿಗೆ ಶುಭ..

ತುಲಾ: ಉತ್ತಮ ದೈವಾನು ಗ್ರಹದ  ದಿನ.ಬಂಧುಗಳಿಂದ ಶುಭವಾರ್ತೆ.ಅನಿರೀಕ್ಷಿತ ಧನಾಗಮ. ಹೊಸ ಹೂಡಿಕೆಗೆ ಚಿಂತನೆ.ವಿದ್ಯಾರ್ಥಿಗಳಿಗೆ  ಗುರುಗಳ ಮಾರ್ಗದರ್ಶನದಿಂದ ಯಶಸ್ಸು.

ವೃಶ್ಚಿಕ: ದೇಹಾರೋಗ್ಯ ಉತ್ತಮ.ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ದೂರ ಪ್ರಯಾಣ ಬೇಡ. ಧನಾಗಮ ವಿಳಂಬ.   ಮನೆಯಲ್ಲಿ ಶಾಂತಿ.ಮಿಶ್ರಫ‌ಲದ ದಿನ.

ಧನು: ಶುಭ- ಅಶುಭ ವಿಮರ್ಶೆಯಲ್ಲಿ ಕಾಲ ಕಳೆಯದಿರಿ. ಮುಗಿಯದೆ ಬಾಕಿ ಉಳಿದಿರುವ ಕಾರ್ಯಗಳನ್ನು ಮುಗಿಸಲು ಇದು ಸಕಾಲ. ವಿವಾಹ ಮಾತುಕತೆ ಯಶಸ್ವಿ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳಿಗೆ  ವಿದ್ಯಾಸಕ್ತಿ ವೃದ್ಧಿ.

ಮಕರ: ಆದಾಯ- ವೆಚ್ಚದಲ್ಲಿ ಏರುಪೇರು. ಹೊಸ ಆದಾಯ ಮೂಲ ಹುಡುಕುವ ಪ್ರಯತ್ನಕ್ಕೆ ಮುಂದಾಗುವಿರಿ. ಆಪ್ತಮಿತ್ರರ ಸಲಹೆಯಂತೆ ಮುನ್ಮಡೆಯಿರಿ. ದೇಹಾ ರೋಗ್ಯದ ಮೇಲೆ ಹವಾಮಾನದ ಪರಿಣಾಮ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ

ಕುಂಭ: ಗುರಿ ಸಾಧಿಸಲು ಅಚಲ ಯತ್ನ.  ನಿರೀಕಿcತ ಧನಾಗಮದಿಂದ ಸಂತೃಪ್ತಿ.ಕಷ್ಟದಲ್ಲಿರುವವರಿಗೆ ನೆರವಾದ ಸಾರ್ಥಕ ಭಾವ.ಅವಿವಾಹಿತರಿಗೆ ಶೀಘ್ರ ವಿವಾಹದ ಸೂಚನೆ.ಗೃಹದಲ್ಲಿ ಹರ್ಷದ ಹೊನಲು.

ಮೀನ: ವೈದ್ಯರ ಭೇಟಿ ಯಿಂದ ಸಂಶಯ ಪರಿಹಾರ.ದೂರದಿಂದ ಶುಭ ವಾರ್ತೆ. ಉದ್ಯೋಗ, ವ್ಯವಹಾರ ಗಳಲ್ಲಿ ಪ್ರಗತಿ.ಸ್ವಯಂ ನಿರ್ಧಾರದಿಂದ ಯಶಸ್ಸುಸಂಗಾತಿಗೆ,ಮಕ್ಕಳಿಗೆ,ಹಿರಿಯರಿಗೆ ಹರ್ಷ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.