Daily Horoscope: ಸ್ಥಿರ ಮನಸ್ಸಿನಿಂದ ಗೊಂದಲ ದೂರ, ತಾಳ್ಮೆ, ಜಾಣ್ಮೆಯಿಂದ ಕಾರ್ಯ


Team Udayavani, Aug 25, 2023, 7:19 AM IST

1-friday

ಮೇಷ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು. ಆರೋಗ್ಯದ ವಿಷಯದಲ್ಲಿ ಕಾಳಜಿ ಇರಲಿ. ಸಾಮಾಜಿಕ ರಂಗದಲ್ಲಿ ಕೀರ್ತಿ, ಪ್ರಶಂಸೆಗೆ ಪಾತ್ರರಾಗುವಿರಿ.

ವೃಷಭ : ಕೃಷಿಕರಿಗೆ, ಕೃಷಿ ಸಾಮಗ್ರಿ ಹಾಗೂ ಕೃಷ್ಯುತ್ಪನ್ನ ಮಾರಾಟಗಾರರಿಗೆ ಶುಭದಿನ. ನಿರೀಕಿcತ ಧನ ಕೈ ಸೇರಿ ಸಮಾಧಾನ. ಉದ್ಯೋಗಸ್ಥರಿಗೆ ಅಧಿಕ ದೇಹ ಶ್ರಮದಿಂದ ಬಳಲಿಕೆ.

ಮಿಥುನ: ಸ್ಥಿರ ಮನಸ್ಸಿನಿಂದ ಗೊಂದಲ ದೂರ. ನಿರೀಕ್ಷಿತ ಸಹಾಯ ಒದಗಿ ಕಾರ್ಯೋತ್ಸಾಹ ಇಮ್ಮಡಿ. ದಂಪತಿಗಳ ನಡುವೆ ಉತ್ತಮ ಭಾಂದವ್ಯ ವೃದ್ಧಿ. ಹಿತಶತ್ರು ಪರಾಭವ.

ಕರ್ಕ: ನೂತನ ವ್ಯವಹಾರ ಆರಂಭಿಸಲು ಶುಭದಿನ. ಸಮಾಜದಲ್ಲಿ ವಿಶ್ವಾಸ, ಗೌರವ ಪ್ರಾಪ್ತಿ. ದೂರ ಪ್ರಯಾಣ ಸಂಭವ. ನೆಂಟರಿಂದ ಸಹಾಯ. ಹಿರಿಯರ, ಆರೋಗ್ಯ ಉತ್ತಮ.

ಸಿಂಹ: ವದಂತಿಗಳಿಗೆ ಕಿವಿ ಕೊಡಬೇಡಿ. ಉದ್ಯೋಗದಲ್ಲಿ ಮುನ್ನಡೆ, ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಜೇನುಸಾಕಣೆ, ಗುಡಿಕೈ ಗಾರಿಕೆಗಳಲ್ಲಿ ಆಸಕ್ತರಿಗೆ ಹೊಸ ಅವಕಾಶ.

ಕನ್ಯಾ: ಉದ್ಯೋಗಸ್ಥರಿಗೆ, ವ್ಯವಹಾರಸ್ಥರಿಗೆ ಹೊಸ ಹುಮ್ಮಸ್ಸು. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ. ನೂತನ ಗೃಹ ನಿರ್ಮಿಸುವವರಿಗೆ ಶುಭಕಾಲ ಸನ್ನಿಹಿತ. ವಧೂ- ವರ ಅನ್ವೇಷಣೆ .

ತುಲಾ: ದೃಢ ನಿರ್ಧಾರದ ಉಪಕ್ರಮ ದಿಂದ ಯಶಸ್ಸು. ಹತ್ತಿರದ ಕ್ಷೇತ್ರ ದರ್ಶನ ಉದ್ಯೋಗಸ್ಥರಿಗೆ ಕಿರಿಕಿರಿ ದೂರ. ಕುಟುಂಬಸ್ಥರೊಳಗೆ ಪ್ರೇಮ.

ವೃಶ್ಚಿಕ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ. ಆರೋಗ್ಯ ಸುಧಾರಣೆ.ಮನೆ ಯಲ್ಲಿ ಹರ್ಷದ ವಾತಾವರಣ. ದಕ್ಷಿಣ ದಿಕ್ಕಿ ನಿಂದ ಶುಭವಾರ್ತೆ.

ಧನು: ತಾಳ್ಮೆ, ಜಾಣ್ಮೆಯಿಂದ ಕಾರ್ಯ. ದೇವತಾರಾಧನೆಗೆ ಒಲವು. ಮೇಲಧಿಕಾರಿಗಳಿಗೆ ಹರ್ಷ. ಆರೋಗ್ಯದಲ್ಲಿ ಕೊಂಚ ಏರುಪೇರು. ಹಿರಿಯರಿಗೆ ಸೌಖ್ಯ.

ಮಕರ: ಉದ್ಯೋಗ, ವ್ಯವಹಾರಗಳಲ್ಲಿ ಹೊಸ ಸವಾಲು ಮತ್ತು ಅವಕಾಶ. ದೇವಿಯ ಸನ್ನಿಧಿ ಸಂದರ್ಶನದಿಂದ ಶುಭ. ಅನಿರೀಕ್ಷಿತ ಧನಲಾಭ.

ಕುಂಭ: ಮನೆಯಲ್ಲಿ ಉತ್ತಮ ವಾತಾವರಣ. ದೂರದ ಆಪ್ತರ ಆಗಮನ. ಉದ್ಯೋಗ, ವ್ಯವಹಾರ ಸ್ಥಿರ ಪರಿಸ್ಥಿತಿ. ಭೂಮಿ ಕ್ರಯ- ವಿಕ್ರಯ ವ್ಯವಹಾರಸ್ಥರಿಗೆ ಲಾಭ.

ಮೀನ: ಉದ್ಯೋಗ, ವ್ಯವಹಾರಗಳಲ್ಲಿ ಅಡಚಣೆ ನಿವಾರಣೆ. ದೇವತಾ ಸ್ಥಾನ ಸಂದರ್ಶನ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Dina Bhavishya

Horoscope; ಕಳೆದುಹೋದ ಅವಕಾಶ ಮರಳಿ ಬರುವ ಸಾಧ್ಯತೆ,ವ್ಯವಸ್ಥೆ ಪರಿಷ್ಕರಣೆ

Horscope: ಮನೆಯಲ್ಲಿ ಆನಂದದ ವಾತಾವರಣ ಇರಲಿದೆ

Horscope: ಮನೆಯಲ್ಲಿ ಆನಂದದ ವಾತಾವರಣ ಇರಲಿದೆ

016

Horoscope: ಆಲಸ್ಯ ಬಿಟ್ಟು ದುಡಿಯುವುದನ್ನು ಕಲಿಯಿರಿ

1-Horoscope

Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.