Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗಲಿವೆ


Team Udayavani, Sep 21, 2023, 7:21 AM IST

1-thursday

ಮೇಷ: ಬಗೆಬಗೆಯ ಚಟುವಟಿಕೆಗಳು ತುಂಬಿರುವ ದಿನ. ಉದ್ಯೋಗ ವಲಯದ ಜವಾಬ್ದಾರಿಗಳೂ ವೈವಿಧ್ಯ ಮಯ. ಮೇಲಧಿಕಾರಿಗಳ ಮೆಚ್ಚುಗೆ. ಮನೆಯಿಂದಲೇ ಕೆಲಸ ಮಾಡುವವರಿಗೆ ಹೊಸ ಅನುಭವಗಳಾಗಲಿವೆ. ಸಿವಿಲ್‌ ಎಂಜಿನಿಯರರು, ಮೇಸ್ತ್ರಿಗಳು ಮೊದಲಾದವರಿಗೆ ಮಧ್ಯಮ ಫ‌ಲ.

ವೃಷಭ:ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹವಾಮಾನದ ಏರುಪೇರಿನ ಪರಿಣಾಮವಾಗಿ ಕೆಲವು ಬಗೆಯ ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಹೊಸ ಬೆಳವಣಿಗೆಗಳು, ಸಮಸ್ಯೆಗಳು ಇರಲಾರವು.

ಮಿಥುನ: ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಅಯಾಚಿತವಾಗಿ ಬರಲಿವೆ. ಮೇಲಧಿಕಾರಿಗಳ ಮನವೊಲಿಸು ವುದರಲ್ಲಿ ಯಶಸ್ವಿಯಾಗುವಿರಿ. ವ್ಯವಹಾರಸ್ಥರಿಂದ ಇನ್ನೊಂದು ಹೊಸ ರಂಗಕ್ಕೆ ಪ್ರವೇಶ ಸಂಭವ.

ಕರ್ಕಾಟಕ: ಸಂಸಾರದಲ್ಲಿ ಹೊಸ ಬೆಳವಣಿಗೆಗಳ ನಿರೀಕ್ಷೆ. ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ತೃಪ್ತಿಕರ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಒಳ್ಳೆಯ ಸಹಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯವೃದ್ಧಿ.

ಸಿಂಹ: ಉದ್ಯೋಗಸ್ಥರ ಸಾಧನೆಗೆ ಸರ್ವತ್ರ ಮೆಚ್ಚುಗೆ. ಎಲ್ಲ ಬಗೆಯ ಸ್ವಂತ ವ್ಯವಹಾರಸ್ಥರು ಯಶಸ್ಸಿನೆಡೆಗೆ ದಾಪುಗಾಲು. ರಸ್ತೆ ಕಾಮಗಾರಿ ನಿರ್ವಾಹಕರಿಗೆ ಅಪವಾದ. ಸರಕಾರಿ ನೌಕರರಿಗೆ ಮೇಲಿನವರ ಕಿರುಕುಳ. ಕೃಷ್ಯುತ್ಪನ್ನ ಮಾರಾಟಗಾರರ ಆದಾಯ ವೃದ್ಧಿ.

ಕನ್ಯಾ: ಆರೋಗ್ಯ ಪಾಲನೆಯತ್ತ ಗಮನ ಇರಲಿ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಸಂಭವ. ಉದ್ಯೋಗಸ್ಥರ ಸ್ಥಾನ ಬದಲಾವಣೆಯ ಸಾಧ್ಯತೆ. ಎಲ್ಲ ಲೋಹಗಳ ವ್ಯಾಪಾರಸ್ಥರಿಗೂ ಆದಾಯ ವೃದ್ಧಿ. ಕೃಷಿ, ಹೈನುಗಾರಿಕೆ ಕ್ಷೇತ್ರಗಳಲ್ಲಿ ವ್ಯವಹರಿಸುವವರಿಗೆ ಆದಾಯ ಮಧ್ಯಮ.

ತುಲಾ: ಆರೋಗ್ಯದಲ್ಲಿ ಸುಧಾರಣೆ. ಹಿರಿಯರಿಂದ ಸಂಸಾರದ ಕ್ಷೇಮ ಚಿಂತನೆಗೆ ಫ‌ಲ ಲಭಿಸುವ ಸಾಧ್ಯತೆ. ಸಾಹಿತ್ಯ ಚಿಂತಕರಿಗೆ, ಅನ್ವೇಷಣಶೀಲರಿಗೆ ಅನುಕೂಲದ ವಾತಾವರಣ. ಅಧ್ಯಾತ್ಮ ಸಾಧಕರಿಗೆ ಉತ್ತೇಜನದ ಸನ್ನಿವೇಶಗಳು ಸೃಷ್ಟಿಯಾಗಲಿವೆ.

ವೃಶ್ಚಿಕ: ಸಮಾಜದಲ್ಲಿ, ಬಂಧುವರ್ಗದಲ್ಲಿ ಗೌರವ ಪ್ರಾಪ್ತಿ. ದೂರದ ನೆಂಟರಿಂದ ಯೋಗಕ್ಷೇಮ ವಿಚಾರಣೆ. ಅನಿರೀಕ್ಷಿತ ಧನಾಗಮ ಸಂಭವ.ಉದ್ಯೋಗಸ್ಥರ ಸಾಧನೆಗೆ ಸಹೋದ್ಯೋಗಿಗಳಿಂದ ಪ್ರಶಂಸೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಧನು: ಹಿರಿಯರಿಗೆ ಆರೋಗ್ಯದ ಸಮಸ್ಯೆ ಯಿದ್ದರೂ ಕ್ರಿಯಾಶೀಲರಾಗಿರಬೇಕಾದ ಅನಿವಾರ್ಯತೆ. ಉದ್ಯೋಗ ರಂಗದಲ್ಲಿ ಸ್ಥಿರ ವಾತಾವರಣ. ಹತ್ತಿರದವರಿಂದ ನಿರೀಕ್ಷಿತ ಸಹಾಯ ವಿಳಂಬ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ತೃಪ್ತಿಕರ.

ಮಕರ: ಭಗವಂತನ ಅನುಗ್ರಹದಿಂದ ಆಪತ್ತು ತೊಲಗಿ ನೆಮ್ಮದಿ. ಉದ್ಯೋಗ ಕ್ಷೇತ್ರದಲ್ಲಿ ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವ ತರಾತುರಿ. ಲೆಕ್ಕ ಪರಿಶೋಧಕರು, ಸಂಸ್ಥೆಗಳ ಉನ್ನತ ಸ್ಥಾನಾಪನ್ನರಿಗೆ ಸಮಯದೊಂದಿಗೆ ಹೋರಾಡುವ ಅನಿವಾರ್ಯತೆ.

ಕುಂಭ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಮೇಲಿಂದ ಮೇಲೆ ಬರುವ ಹೊಸ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ಸು. ಅಧ್ಯಾಪಕರು, ವಿದ್ಯಾರ್ಥಿ ಕ್ಷೇಮಪಾಲಕರು, ಶುಶ್ರೂಷಕಿಯರು ಮೊದಲಾದ ಸೇವಾಪರರ ಪಾಲಿಗೆ ಹೊಸ ಹೊಣೆಗಾರಿಕೆಗಳು.

ಮೀನ: ವ್ಯವಹಾರದಲ್ಲಿ ಪ್ರಗತಿ. ದೇವತಾರಾಧನೆಯಲ್ಲಿ ಅಧಿಕ ಆಸಕ್ತಿ. ತಾಯಿ ಅಥವಾ ತಾಯಿಗೆ ಸಮಾನರಾದವರ ಭೇಟಿಯಿಂದ ಆನಂದ. ದೇವತಾ ಸಾನ್ನಿಧ್ಯಕ್ಕೆ ಭೇಟಿ ಸಂಭವ. ಸಮಾಜ ಸಂಘಟನೆಯಲ್ಲಿ ಹೊಸ ಜವಾಬ್ದಾರಿಯ ನಿರೀಕ್ಷೆ. ದಾಂಪತ್ಯ ಜೀವನದಲ್ಲಿ ಸಮಾಧಾನ. ಬಂಧುವರ್ಗದ ಮಂಗಲಕಾರ್ಯಕ್ಕೆ ನೆರವು.ಮಕ್ಕಳ ಶಿಕ್ಷಣದಲ್ಲಿ ಪ್ರಗತಿ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-Horoscope

Daily Horoscope:ಅವಿವಾಹಿತ ಪುತ್ರನಿಗೆ ವಿವಾಹ ನಿಶ್ಚಯ,ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ

1-Horoscope

Horoscope: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ, ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ

1-Horoscope

Daily Horoscope: ಉದ್ಯಮದಲ್ಲಿ ಪ್ರಗತಿ ತೃಪ್ತಿಕರ,ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ ಸಾಧ್ಯತೆ

Dina Bhavishya

Daily Horoscope; ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ

Horoscope: ಹೆಚ್ಚುವರಿ ಆದಾಯದ ಮಾರ್ಗ ಗೋಚರವಾಗಲಿದೆ

Horoscope: ಹೆಚ್ಚುವರಿ ಆದಾಯದ ಮಾರ್ಗ ಗೋಚರವಾಗಲಿದೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.