Daily Horoscope: ನಿಶ್ಚಿಂತೆಯ ದಿನ, ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ


Team Udayavani, Sep 22, 2023, 7:23 AM IST

1-friday

ಮೇಷ: ಲೆಕ್ಕಾಚಾರ ಸರಿಯಾಗಿ ವ್ಯವಹಾರಗಳು ಎಣಿಕೆಯಂತೆ ನಡೆಯುತ್ತವೆ. ಉದ್ಯೋಗಸ್ಥರು ಕಾರ್ಯಸಾಮರ್ಥ್ಯದ ಪರೀಕ್ಷೆಯಲ್ಲಿ ಜಯಿಸುವಿರಿ. ಆಪ್ತರಿಂದ ಸಕಾಲಕ್ಕೆ ಸಹಾಯ ಒದಗುವುದು. ಮಂಗಲ ಕಾರ್ಯದ ಪ್ರಯತ್ನದಲ್ಲಿ ಮುನ್ನಡೆ.

ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ಸ್ಥಿರ ಪರಿಸ್ಥಿತಿ. ವ್ಯವಹಾರ ಸಂಬಂಧ ದೂರದ ಊರಿಗೆ ಪ್ರಯಾಣ ಸಂಭವ. ನೂತನ ಗೃಹ ನಿರ್ಮಾಣ ಯೋಜನೆಯಲ್ಲಿ ಮುನ್ನಡೆ. ಬೀಗರ ಕಡೆಯಿಂದ ಶುಭವಾರ್ತೆ. ಮನೆಯಲ್ಲಿ ಹರ್ಷ, ಸಂಭ್ರಮದ ವಾತಾವರಣ.

ಮಿಥುನ: ಸಮಸ್ಯೆಗಳು ನಿಜ ಗಾತ್ರಕ್ಕಿಂತ ಹೆಚ್ಚು ಹಿಗ್ಗಿ ಗೋಚರವಾದಾಗ ಒಂದೊಮ್ಮೆ ಹೆದರಿದರೂ ಸತ್ಯದರ್ಶನವಾಗಿ ಭಯ ದೂರವಾಗುವುದು. ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗಸ್ಥರಿಗೆ ಅನುಕೂಲದ ವಾತಾವರಣ. ವ್ಯವಹಾರಸ್ಥರಿಗೆ ಶುಭ.

ಕರ್ಕಾಟಕ: ಕಹಿ ನೆನಪುಗಳನ್ನು ಆದಷ್ಟು ಮರೆಯಲು ಪ್ರಯತ್ನಿಸಿ. ಇಂದಿನದು ಶುಭ ವರ್ತಮಾನ. ಉದ್ಯೋಗಸ್ಥರ ಯೋಗ್ಯತೆಗೆ ಮನ್ನಣೆ. ಸ್ವಂತ ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಮತ್ತು ಸಂದರ್ಭಗಳು ಗೋಚರ. ಹಿರಿಯರ ಆರೋಗ್ಯ ನಿರೀಕ್ಷೆ ಮೀರಿ ಸುಧಾರಣೆ.

ಸಿಂಹ: ಉದ್ಯೋಗಸ್ಥರಿಗೆ ಹಲವು ಬಗೆಯ ಪಂಥಾಹ್ವಾನಗಳು ಎದುರಾಗಬಹುದು. ವಸ್ತ್ರೋ ದ್ಯಮ, ಸ್ವರ್ಣೋದ್ಯಮಗಳನ್ನು ನಡೆಸುವವರಿಗೆ ಲಾಭ ಮಧ್ಯಮ. ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ದೈಹಿಕ ಶ್ರಮಿಕರಿಗೆ ಸಮಾಧಾನದ ಜೀವನ.

ಕನ್ಯಾ: ಕಾರ್ಯರಂಗದಲ್ಲಿ ವಿಶೇಷ ಯಶಸ್ಸಿನ ದಿನ. ಹೊಸ ವೃತ್ತಿಯನ್ನು ಆರಂಭಿಸಿರುವವರಿಗೆ ಶುಭಾರಂಭದ ಸನ್ನಿವೇಶ. ಉದ್ಯೋಗಸ್ಥರಿಗೆ ಸಮಯ ಮಿತಿಯಲ್ಲಿ ಕಾರ್ಯ ಪೂರೈಸುವುದರಲ್ಲಿ ಯಶಸ್ಸು. ಲೆಕ್ಕ ಪರಿಶೋಧಕರರೇ ಮೊದಲಾದ ವೃತ್ತಿಪರರಿಗೆ ಕೆಲಸ ಮುಗಿಸುವ ಒತ್ತಡ.

ತುಲಾ: ಮನಸ್ಸನ್ನು ಸ್ಥಿರಗೊಳಿಸಲು ಅಧ್ಯಾತ್ಮದ ಮಾರ್ಗವನ್ನು ಹಿಡಿದರೆ ಮೇಲು. ಕಿರಿದಾದ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ. ಆಪ್ತ ಮಿತ್ರರ ಸಕಾಲಿಕ ಸಹಾಯ. ಮಕ್ಕಳ ಯೋಗ ಕ್ಷೇಮದತ್ತ ವಿಶೇಷ ಗಮನ ಹರಿಸುವ ಆವಶ್ಯಕತೆ. ಉದ್ಯೋಗ ನಿರ್ವಹಣೆಯಲ್ಲಿ ಯಶಸ್ಸು.

ವೃಶ್ಚಿಕ: ನಿಶ್ಚಿಂತೆಯ ದಿನ. ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ. ಸಂಸಾರದಲ್ಲಿ ನೆಮ್ಮದಿ. ವಸ್ತ್ರಾಭರಣ ಖರೀದಿ ಸಂಭವ. ವಾಹನ ಚಾಲನೆಯಲ್ಲಿ ಎಚ್ಚರ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಪದೋನ್ನತಿ ಅಥವಾ ವೇತನ ಏರಿಕೆ ಸಾಧ್ಯ ಸಂಗೀತ ಶ್ರವಣ, ಸತ್ಸಂಗ ಧ್ಯಾನ ಇತ್ಯಾದಿಗಳಲ್ಲಿ ಆಸಕ್ತಿ.

ಧನು: ಸಾಹಸ, ಪರಿಶ್ರಮಗಳು ಫ‌ಲಿಸುವ ದಿನ. ಗೆಳೆಯರಿಂದ ಮತ್ತು ನೆರೆಯವರಿಂದ ಸಕಾಲದಲ್ಲಿ ಅಯಾಚಿತ ಸಹಾಯ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಉತ್ತೇಜನದ ಸನ್ನಿವೇಶಗಳು ಒದಗಲಿವೆ.

ಮಕರ: ಸಂಯಮದ ಗುಣವನ್ನು ಬೆಳೆಸಿಕೊಂಡಷ್ಟು ಉತ್ತಮ. ಹಲವು ಸವಾಲು ಗಳು ಬಂದರೂ ಜಾಣ್ಮೆಯಿಂದ ನಡೆದುಕೊಂಡಲ್ಲಿ ಇಂದಿನ ದಿನ ನಿಮ್ಮದೇ.ಉದ್ಯೋಗ ಅರಸುತ್ತಿರುವವರಿಗೆ ಶುಭ ಸೂಚನೆ. ಆರೋಗ್ಯದ ಕಡೆಗೆ ಗಮನವಿರಲಿ.

ಕುಂಭ: ಸ್ಥಿರವಾದ ಆರೋಗ್ಯ. ಉದ್ಯೋಗ ರಂಗದಲ್ಲಿ ಅಪರೂಪದ ಹೊಣೆಗಾರಿಕೆ ಒದಗಿ ಬರಲಿದೆ. ಮೇಲಧಿಕಾರಿಗಳ ಮೆಚ್ಚುಗೆ, ಸಹೋದ್ಯೋಗಿಗಳ ಸಹಕಾರ ಲಭ್ಯ. ರಕ್ಷಣ ಇಲಾಖೆಗಳಲ್ಲಿ ದುಡಿಯುವವರಿಂದ ಮಹತ್ವ ಪೂರ್ಣ ಜವಾಬ್ದಾರಿಯ ಯಶಸ್ವೀ ನಿರ್ವಹಣೆ.

ಮೀನ: ಚಡಪಡಿಕೆ ದೂರವಾಗಿ ಲವಲವಿಕೆ ತುಂಬಿರುವ ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಸೂಕ್ತವಾದ ಸ್ಪಂದನದಿಂದ ಕಾರ್ಯಗಳು ಸುಗಮ. ಧಾರ್ಮಿಕ ಕ್ಷೇತ್ರವೊಂದರ ಜವಾಬ್ದಾರಿ ಬರುವ ಸಾಧ್ಯತೆ. ಕೈಕೆಳಗಿನ ನೌಕರರಿಂದ ನಿಷ್ಠಾಪೂರ್ವಕ ಸೇವೆ. ಮಾತೃ ಸ್ಥಾನದಲ್ಲಿರುವವರ ಹಾರೈಕೆಯಿಂದ ಅನಿರೀಕ್ಷಿತ ಲಾಭ. ಸಂಗಾತಿಯಿಂದ ಉತ್ತಮ ಸಹಕಾರ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.