Horoscope Today: ಈ ರಾಶಿಯವರಿಗಿಂದು ಗೌರವ ಹುದ್ದೆಯೊಂದನ್ನು ನಿರ್ವಹಿಸಲು ಆಹ್ವಾನ ಬರಲಿದೆ


Team Udayavani, Oct 15, 2023, 7:45 AM IST

TDY-1

ಮೇಷ: ಸಕಾರಾತ್ಮಕ  ಶಕ್ತಿಗಳು ವಿಜೃಂಭಿಸುವ ಸಮಯ ಆರಂಭ. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವಾಲಯಕ್ಕೆ ಭೇಟಿ.ಬಂಧುಗಳ ಆಗಮನ. ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳು, ವಸ್ತ್ರದ ವ್ಯಾಪಾರಿಗಳು ಮುಂತಾದವರಿಗೆ ನಿರೀಕ್ಷೆ ಮೀರಿದ ಲಾಭ.

ವೃಷಭ: ಯಶಸ್ಸಿನತ್ತ ಕಾರ್ಯ ಗಳ ಯಾನ  ಆರಂಭ. ಬಿರುಸಿನ ಚಟುವಟಿಕೆಗಳಿಗೆ ವಿರಾಮ. ಭವಿಷ್ಯದ ಯೋಜನೆಗಳ ರೂಪುರೇಖೆ ತಯಾರಿ. ಮನೆಯಲ್ಲಿ ದೇವತಾ ಕಾರ್ಯ. ನೆಂಟರಿಷ್ಟರ ಆಗಮನ. ವಿರಾಮದಲ್ಲಿ ಬಂದ ತುರ್ತು ಕರೆಯಿಂದ ನೆಮ್ಮದಿ ಭಂಗ.

ಮಿಥುನ: ದೇವತಾರ್ಚನೆ, ಅಧ್ಯಾತ್ಮ ಚಿಂತನೆ,  ಸತ್ಸಂಗಗಳಲ್ಲಿ ದಿನ ಕಳೆಯುವಿರಿ. ಹಳೆಯ ಗೆಳೆಯರ ಸಂಪರ್ಕ ಪುನರಾರಂಭ. ಗೌರವ ಹುದ್ದೆಯೊಂದನ್ನು ನಿರ್ವಹಿಸಲು ಆಹ್ವಾನ. ಸರಕಾರಿ ನೌಕರರಿಗೆ ಹರ್ಷ. ಸಾಹಿತ್ಯೋಪಾಸಕರಿಗೆ  ಮನಸ್ಸಂತೃಪ್ತಿ.

ಕರ್ಕಾಟಕ: ಸಕಾರಾತ್ಮಕ  ಪ್ರೇರಣೆ ಯಿಂದ  ದೈವ ಚಿಂತನೆಯಲ್ಲಿ ಮನಸ್ಸು ಮಗ್ನ. ಪರಿಸರದ ದೈವಿಕ ವಾತಾವರಣದ ಪ್ರಭಾವದಿಂದ ಸತ್ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹಿರಿಯರಲ್ಲಿ ತುಂಬಿದ ಜೀವನೋತ್ಸಾಹ. ದೇವತಾ ಕಾರ್ಯಗಳಲ್ಲಿ ಮಕ್ಕಳ ಸಹಭಾಗಿತ್ವ.

ಸಿಂಹ: ಭವಿಷ್ಯದ  ಮುಖ್ಯ ಕಾರ್ಯಗಳ ಅವಲೋಕನ ಆರಂಭ. ದೇವತಾ ಕಾರ್ಯದಲ್ಲಿ ಭಾಗಿಯಾಗುವುದರೊಂದಿಗೆ  ಸಾಮಾಜಿಕ ಚಟುವಟಿಕೆಗಳ ಸೆಳೆತ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳ ಮಾರಾಟಗಾರರಿಗೆ  ಬಿಡುವಿಲ್ಲದಷ್ಟು  ವ್ಯಾಪಾರ.

ಕನ್ಯಾ: ಸಂಗೀತ, ಗಾಯನ ಕಲಿಕೆಯಲ್ಲಿ ಆಸಕ್ತಿ. ಸದ್ಗ್ರಂಥ ವಾಚನ, ಮಹಾಪುರುಷರ ಜೀವನ ಚರಿತ್ರೆ ಪಠಣದಲ್ಲಿ ಕಾಲಯಾಪ. ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಭೇಟಿ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಸಂದರ್ಶನ. ಧಾರ್ಮಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ.

ತುಲಾ: ಹೆಸರಿಗೆ ತಕ್ಕಂತೆ ಮನಸ್ಸಿನಲ್ಲಿ ಏರುಪೇರುಗಳಾಗುತ್ತಿದ್ದರೂ  ಗಟ್ಟಿ ತೀರ್ಮಾನ ಹಾಗೂ ಕ್ರಮಗಳು ಸುಲಭವಾಗುತ್ತವೆ. ಅಂತರ್ವಾಣಿಯ ಸಲಹೆ ಪಾಲನೆಯಿಂದ ಯಶಸ್ಸು. ಸಮಯಕ್ಕೆ ಸರಿಯಾಗಿ ಹಿರಿಯರಿಂದ ಸೂಕ್ತ ಸಲಹೆ ಲಭ್ಯ.

ವೃಶ್ಚಿಕ: ದೇವೀ ಉಪಾಸನೆಯಿಂದ ಕಷ್ಟಗಳು ಪರಿಹಾರ. ಹಿರಿಯರ ಆರೋಗ್ಯ ಉತ್ತಮ. ಹತ್ತಿರದ ಆರಾಧನಾ ಕೇಂದ್ರಕ್ಕೆ ಭೇಟಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ ಯೋಜನೆ. ಕುಟುಂಬದಲ್ಲಿ  ವಿವಾಹ ಮಾತುಕತೆ. ಉದ್ಯೋಗ ಅರಸುವವರಿಗೆ  ಹಿತೈಷಿಯ ಮಾರ್ಗದರ್ಶನ.

ಧನು: ಕೃಷಿ ಆಸಕ್ತರಿಗೆ ಅಪೂರ್ವ ಅವಕಾಶ. ಹೊಸ ಪ್ರಯೋಗ ಗಳಲ್ಲಿ ಯಶಸ್ಸು. ಹೈನುಗಾರಿಕೆ, ಜೇನು ಸಾಕಣೆಯವರಿಗೆ ಪ್ರೋತ್ಸಾಹಕರ ವಾತಾವರಣ. ದೇವತಾರ್ಚನೆ ಮಾಡುವವರಿಗೆ  ಪರಿಸರದ ಪರೀಕ್ಷೆ. ಜಪ, ಧ್ಯಾನ, ಸತ್ಸಂಗ, ಭಜನೆಗಳಲ್ಲಿ ಆಸಕ್ತಿ.

ಮಕರ: ತಳಮಳಕ್ಕೆ ವಿದಾಯ ಕೋರುವ ಸಮಯ.ಸಕಾ ರಾತ್ಮಕ ಶಕ್ತಿಗಳ ವಿಜೃಂಭಣೆ. ಇಷ್ಟ ದೇವರಿಂದ  ರಕ್ಷಣೆ.  ಉದ್ಯೋಗ ಬದಲಾವಣೆಗೆ ಚಿಂತನೆ. ನೂತನ ವಸ್ತ್ರ ಖರೀದಿ. ಶೋಕಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಸರಕಾರಿ ನೌಕರರಿಗೆ ನಿಶ್ಚಿಂತೆಯ ದಿನ.

ಕುಂಭ: ಶುಭಕಾಲ ಆರಂಭ. ಸತ್ಕಾ ರ್ಯಗಳಿಗೆ ಪ್ರೇರಣೆ. ಧಾರ್ಮಿಕ ಕೇಂದ್ರದ ಸೇವಾ ಚಟುವಟಿಕೆಗಳ ಮುಂಚೂಣಿಯಲ್ಲಿ ಕಾರ್ಯವೆಸಗುವ ಅವಕಾಶ ಲಭ್ಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಪೂಜೆ, ಭಜನೆ, ಸತ್ಸಂಗದಲ್ಲಿ ಮಗ್ನರು.

ಮೀನ: ಕೆಲವು ದಿನಗಳಿಂದ ಕಾಡುತ್ತಿದ್ದ ತಳಮಳ ದೂರ. ಹೊಸ ಯೋಜನೆಗಳ ಕಾರ್ಯಾ ನುಷ್ಠಾನಕ್ಕೆ ಚಿಂತನೆ. ಉದ್ಯೋಗ ಕ್ಷೇತ್ರದ ಒಡನಾಡಿಗಳಿಂದ ಬೆಂಬಲ. ಅಯಾಚಿತ ಸಹಾಯ ಲಭ್ಯ. ಗುರುಸನ್ನಿಧಿಗೆ ಭೇಟಿ ಸಂಭವ. ದೇವತಾ ಸಾನ್ನಿಧ್ಯದಲ್ಲಿ ಹಬ್ಬದ ಸಂಭ್ರಮ.

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

016

Horoscope: ಆಲಸ್ಯ ಬಿಟ್ಟು ದುಡಿಯುವುದನ್ನು ಕಲಿಯಿರಿ

1-Horoscope

Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

1-horoscope

Daily Horoscope: ಅಪಾರ್ಥಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿ, ಉದ್ಯೋಗಾವಕಾಶ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.