Horoscope: ಈ ರಾಶಿಯವರಿಗಿಂದು ವಧು – ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ


Team Udayavani, Jan 29, 2024, 7:00 AM IST

Horoscope: ಈ ರಾಶಿಯವರಿಗಿಂದು ವಧು – ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ

ಮೇಷ: ಅತ್ಯಂತ ಎಚ್ಚರಿಕೆಯ ನಡೆ ಯಶಸ್ಸಿಗೆ ದಾರಿ ಮಾಡೀತು. ಉದ್ಯೋಗದಲ್ಲಿ  ತೋರುವ  ದೂರದೃಷ್ಟಿ ಮತ್ತು ಕಾರ್ಯದಕ್ಷತೆಗೆ ಮೇಲಧಿಕಾರಿ ಗಳಿಂದ ಪ್ರಶಂಸೆ. ಉದ್ಯಮದ ಎಲ್ಲ ವಿಭಾಗಗಳಲ್ಲಿ ಪ್ರಗತಿ. ಉದ್ಯೋಗಾಸಕ್ತರಿಗೆ ಸರಿಯಾದ ಅವಕಾಶ ಲಭ್ಯ.

ವೃಷಭ: ಹಿರಿಯ ಆಶೆಯೊಂದಿಗೆ  ರಂಗ ಪ್ರವೇಶ. ಉದ್ಯೋಗ ಸ್ಥಾನದಲ್ಲಿ ಸ್ವತಂತ್ರ  ವಿಭಾಗದ ಹೊಣೆಗಾರಿಕೆ. ಸ್ವಂತ ಉದ್ಯಮದ ಹಳೆಯ ವಿವಾದ ಪರಿಹಾರ. ವಸ್ತ್ರ, ಸಿದ್ಧ ಉಡುಪು, ಚಿಲ್ಲರೆ ವ್ಯಾಪಾರಿಗಳಿಗೆ ಅದ್ಭುತ ಪ್ರಮಾಣದಲ್ಲಿ ವ್ಯಾಪಾರ.

ಮಿಥುನ: ಆಯ್ಕೆಯ ಸಂದರ್ಭದಲ್ಲಿ ಪ್ರಿಯ ಕ್ಕಿಂತ ಹಿತಕ್ಕೇ ಪ್ರಾಶಸ್ತ್ಯವಿರಲಿ. ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ  ಮನ್ನಣೆ. ಸ್ವಂತ ಉದ್ಯಮದ  ಸ್ಥಿರ ಬೆಳವಣಿಗೆ. ದೂರದ ಊರಿನಲ್ಲಿರುವ ಮಕ್ಕಳೊಂದಿಗೆ ಸಂಭಾಷಣೆ.  ಎಲ್ಲರಿಗೂ ಉತ್ತಮ ಆರೋಗ್ಯ.

ಕರ್ಕಾಟಕ: ಅಚಾತುರ್ಯದಿಂದ  ಆಗಿದ್ದ  ನಷ್ಟ ಭರ್ತಿ.  ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ.  ಹೊಸ ಉದ್ಯಮ ಆರಂಭಿಸಲು ಪಾಲುದಾರರ ಒಪ್ಪಿಗೆ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿದ ಲಾಭ.

ಸಿಂಹ: ನಿರೀಕ್ಷೆಗಿಂತ ಹೆಚ್ಚು ಯಶಸ್ಸುಗಳ ದಿನ. ಉದ್ಯೋಗದಲ್ಲಿ  ನಿರೀಕ್ಷಿತ ಪ್ರತಿಫಲ ಪ್ರಾಪ್ತಿ. ಉದ್ಯಮ ಸ್ಥಳದಲ್ಲಿ  ಅಪೂರ್ವ ಸಾಮರಸ್ಯ.  ಬಂಧುಗಳ ಮನೆಯಲ್ಲಿ  ವಿವಾಹ ಸಂಭ್ರಮ. ಹಿರಿಯರ ಆರೋಗ್ಯ ವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ.

ಕನ್ಯಾ: ಸ್ಥಿರವಾದ ಆತ್ಮವಿಶ್ವಾಸ ಮತ್ತು ದೇವರಲ್ಲಿ  ನಂಬಿಕೆಯೊಂದಿಗೆ  ಮುಂದೆ ಸಾಗಿರಿ. ಉದ್ಯೋಗಸ್ಥರಿಗೆ  ಎಲ್ಲರಿಂದ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ ಒಳ್ಳೆಯ ಆರೋಗ್ಯ  ದಂಪತಿಗಳ ನಡುವೆ ಅನುರಾಗ ವೃದ್ಧಿ.

ತುಲಾ:  ಉದ್ಯೋಗಸ್ಥಾನದಲ್ಲಿ ಮತ್ತು ಸಂಸಾರದಲ್ಲಿ  ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಂಘಟಿತ  ಪ್ರಯತ್ನ. ಗುರು ಮಂದಿರದಲ್ಲಿ, ಅಪೂರ್ವ ಸಾಧಕರ ಭೇಟಿ. ಮನೆ ಮಂದಿಯೊಂದಿಯ ನಡುವೆ ಪ್ರೀತಿ, ವಿಶ್ವಾಸ ವೃದ್ಧಿ.

ವೃಶ್ಚಿಕ: ಸತ್ಯ ಹೇಳಲು ಭಯಪಡದಿರಿ. ತಾವೇ ಉಳಿದವರಿಗಿಂತ  ಹೆಚ್ಚು ಭಾಗ್ಯವಂತರೆಂಬ ಭಾವನೆ ಇರಲಿ. ಉದ್ಯೋಗದಲ್ಲಿ ಮಹತ್ವದ ಸ್ಥಾನಕ್ಕೆ ಏರಿಕೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ  ಲಾಭದಾಯಕವಾಗಿ ಮುನ್ನಡೆ.

ಧನು: ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.  ಉದ್ಯೋಗದಲ್ಲಿ ಹೊಸ ವಿಭಾಗ ದಲ್ಲಿ ಸಮಾಧಾನ. ಆದಾಯ ವೃದ್ಧಿಗೆ ನೂತನ ಯೋಜನೆಗಳ ಕುರಿತು ಸ್ಪಷ್ಟ ಕಲ್ಪನೆ. ಮನೆ ನವೀಕರಣಕ್ಕೆ ಧನವ್ಯಯ. ಸಣ್ಣ ಪ್ರಯಾಣ ಸಂಭವ.

ಮಕರ: ಕೈಗೊಂಡ ಹೆಚ್ಚಿನ ಕಾರ್ಯಗಳಲ್ಲಿ ಮುನ್ನಡೆ. ಹೊಸ ಜವಾಬ್ದಾರಿ ನಿರ್ವಹಣೆ ಯಲ್ಲಿ ಶ್ಲಾಘನಾರ್ಹ ಯಶಸ್ಸು. ಉದ್ಯಮಗಳ ಸಾಧನೆಗೆ ಪುರಸ್ಕಾರ. ವಧು ವರಾನ್ವೇಷಣೆಯಲ್ಲಿ ಯಶಸ್ಸು ಪ್ರಾಪ್ತಿ. ಸಣ್ಣ ಕೃಷಿಭೂಮಿ ಖರೀದಿ ಮಾತುಕತೆ. ಲೇವಾದೇವಿ ವ್ಯವಹಾರದಲ್ಲಿ  ಅಲ್ಪ ಲಾಭ.

ಕುಂಭ:   ತಪ್ಪಿಸಿಕೊಳ್ಳಲಾರದ  ಹೊಸ ಕಾರ್ಯಗಳ ಹೊಣೆಗಾರಿಕೆ.  ಉದ್ಯೋಗ ಸ್ಥಾನದಲ್ಲಿ ದೈನಂದಿನ ವ್ಯವಸ್ಥೆಗಳಿಗೆ ಸಿದ್ಧತೆ.   ಉದ್ಯಮ ನಿರ್ವಹಣೆಯಲ್ಲಿ ಸಾಮಾಜಿಕರಿಂದ ಶ್ಲಾಘನೆ. ಸೇವಾಕಾರ್ಯಗಳಲ್ಲಿ ಮನೆಮಂದಿಯ ಸಹಕಾರ.

ಮೀನ: ಸಪ್ತಾಹದ  ಆರಂಭದಲ್ಲೇ  ಶುಭಫಲಗಳ ಸೂಚನೆ.    ವೃತ್ತಿ ಬಾಂಧವರ ಹಾಗೂ ಸಹೋದ್ಯೋಗಿಗಳ ಸಹಕಾರ. ಸರಕಾರಿ ಅಧಿಕಾರಿಗಳಿಗೆ ಸಂತೋಷ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ. ಎಲ್ಲರ ಆರೋಗ್ಯ ಉತ್ತಮ.

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

1-horoscope

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಅನಿರೀಕ್ಷಿತ ಧನಾಗಮ ಸಂಭವ

Dina Bhavishya

Daily Horoscope; ಸಂಪಾದನೆಯ ಹೊಸ ಮಾರ್ಗ ಅನ್ವೇಷಣೆ, ಕುಟುಂಬದಲ್ಲಿ ವಿವಾಹ ಯೋಗ

0555

Horoscope: ಒಳ್ಳೆಯ ಕೆಲಸಗಳನ್ನೇ ಮಾಡುವ ಹಂಬಲ ನಿಮ್ಮದಾಗಲಿದೆ

Horscope: ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ

Horscope: ಈ ವ್ಯವಹಾರದಲ್ಲಿರುವವರಿಗೆ ನಿರೀಕ್ಷೆಗೂ ಮೀರಿದ ಲಾಭ ಉಂಟಾಗಲಿದೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.