ಸುದೀಪ್‌ ಬರ್ತ್‌ಡೇಗೆ ಅಭಿಮಾನಿಗಳಿಗೆ 3 ಗಿಫ್ಟ್


Team Udayavani, Aug 30, 2017, 10:32 AM IST

sudeep-raju-maedium.jpg

ಸೆಪ್ಟೆಂಬರ್‌ 02 ಸುದೀಪ್‌ ಹುಟ್ಟುಹಬ್ಬ. ಪ್ರತಿ ವರ್ಷ ಸುದೀಪ್‌ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ಸೆಪ್ಟೆಂಬರ್‌ 01ರ ಮಧ್ಯರಾತ್ರಿಯಿಂದಲೇ ಜೆ.ಪಿ.ನಗರದ ಅವರ ಮನೆಮುಂದೆ ಕಟೌಟ್‌, ಸ್ಟಾರ್‌ ಕಟ್ಟುವ ಅಭಿಮಾನಿಗಳ ಆಸೆ ಈ ಬಾರಿ ಈಡೇರುವುದಿಲ್ಲ. ಅದಕ್ಕೆ ಕಾರಣ ಸುದೀಪ್‌ ನಿರ್ಧಾರ. “ನಾನು ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ದುಡ್ಡನ್ನು ಬೇರೆ ಕೆಲಸಗಳಿಗೆ ಬಳಸಿ’ ಎಂದು ಕೆಲ ದಿನಗಳ ಹಿಂದೆ ಸುದೀಪ್‌ ಹೇಳಿದ್ದರು. ಅಲ್ಲಿಗೆ ಸುದೀಪ್‌ ಮನೆ ಬಳಿ ಅಭಿಮಾನಿಗಳು ಹೋದರೂ ಅಲ್ಲಿ ಸುದೀಪ್‌ ಸಿಗೋದಿಲ್ಲ ಎಂಬುದು ಕಾತರಿಯಾಗಿದೆ.

ಹಾಗಂತ ಸುದೀಪ್‌ ಹುಟ್ಟುಹಬ್ಬ ಆಚರಿಸಲು ಅವಕಾಶವಿಲ್ಲವೆಂದು ಅಭಿಮಾನಿಗಳು ಬೇಸರಿಸಿಕೊಳ್ಳಬೇಕಿಲ್ಲ. ಏಕೆಂದರೆ, ಸುದೀಪ್‌ ಅವರ ಮೂರು ಸಿನಿಮಾಗಳಿಂದ ಅಭಿಮಾನಿಗಳಿ ಭರ್ಜರಿ ಗಿಫ್ಟ್ ಸಿಗಲಿದೆ. ಹೌದು, ಸುದೀಪ್‌ ಅವರು ನಟಿಸಿರುವ ಹಾಗೂ ನಟಿಸಲಿರುವ ಮೂರು ಸಿನಿಮಾಗಳ ಟೀಸರ್‌, ಮೋಶನ್‌ ಪೋಸ್ಟರ್‌ ಹಾಗೂ ಫ‌ಸ್ಟ್‌ಲುಕ್‌ ರಿಲೀಸ್‌ ಆಗಲಿವೆ. ಈಗಾಗಲೇ ಸುದೀಪ್‌ “ದಿ ವಿಲನ್‌’ ಚಿತ್ರದಲ್ಲಿ ನಟಿಸಿದ್ದು, “ವಿಲನ್‌’ ತಂಡ ಸುದೀಪ್‌ ಬರ್ತ್‌ಡೇಗೆ ಮೋಶನ್‌ ಪೋಸ್ಟರ್‌ವೊಂದನ್ನು ಉಡುಗೊರೆಯಾಗಿ ಬಿಡುಗಡೆ ಮಾಡಲಿದೆ.

ಮಧ್ಯರಾತ್ರಿ 12 ಗಂಟೆಗೆ ಈ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಲಿದ್ದು, ಈ ಮೂಲಕ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು, ಸುದೀಪ್‌ ಅವರು “ರಾಜು ಕನ್ನಡ ಮೀಡಿಯಂ’ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸುದೀಪ್‌ ನಟಿಸಿದ್ದು, ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರೋದು ನಿಮಗೆ ಗೊತ್ತೇ ಇದೆ. ಸುದೀಪ್‌ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಟೀಸರ್‌ವೊಂದನ್ನು “ರಾಜು ಕನ್ನಡ ಮೀಡಿಯಂ’ ತಂಡ ಬಿಡುಗಡೆ ಮಾಡಲಿದೆ.

ಇದು ಎರಡು ಸಿನಿಮಾಗಳ ವಿಷಯವಾದರೆ, “ಹೆಬ್ಬುಲಿ’ ನಂತರ ಮತ್ತೆ ಸುದೀಪ್‌ ಸಿನಿಮಾ ಮಾಡುತ್ತಿರುವ ನಿರ್ದೇಶಕ ಕೃಷ್ಣ ಅಂದು ತಮ್ಮ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಲಿದ್ದಾರೆ. ಈಗಾಗಲೇ ಬ್ಯಾಂಕಾಕ್‌ನಲ್ಲಿ ಫೋಟೋಶೂಟ್‌ ಆಗಿದ್ದು, ಬಾಕ್ಸಿಂಗ್‌ ಸುತ್ತ ಈ ಚಿತ್ರ ಮಾಡುತ್ತಿದ್ದಾರೆ ಕೃಷ್ಣ.  ಹೀಗೆ ಒಂದೇ ದಿನ ಸುದೀಪ್‌ ಅವರ ಮೂರು ಸಿನಿಮಾಗಳ ವಿಭಿನ್ನ ಗೆಟಪ್‌ಗ್ಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಹಾಗಾಗಿ, ಹುಟ್ಟುಹಬ್ಬ ದಿನ ದಿನ ಸುದೀಪ್‌ ಮನೆ ಬಳ ಸಿಗದೇ ಹೋದರೂ ಅವರ ಸಿನಿಮಾಗಳ ಅಪ್‌ಡೇಟ್‌ ಅಭಿಮಾನಿಗಳಿಗೆ ಸಿಗಲಿದೆ. 

ಟಾಪ್ ನ್ಯೂಸ್

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

Heavy Rain: ಮಳೆಗೆ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ, ತಪ್ಪಿದ ಅನಾಹುತ

Heavy Rain: ಮಳೆಗೆ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ, ತಪ್ಪಿದ ಅನಾಹುತ

1

Renukaswamy case: ರೇಣುಕಾಸ್ವಾಮಿ ಸಾಯಿಸಲು ನಾನೇ ಹೇಳಿದ್ದು; ಪವಿತ್ರಾ ಗೌಡ

Elephant: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾಣಿಸಿಕೊಂಡ ಒಂಟಿ ಸಲಗ… ಭಯಭೀತರಾದ ಪ್ರಯಾಣಿಕರು

Elephant: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾಣಿಸಿಕೊಂಡ ಒಂಟಿ ಸಲಗ… ಭಯಭೀತರಾದ ಪ್ರಯಾಣಿಕರು

Dandeli: ಅಂಬಿಕಾನಗರದ ಗ್ಯಾರೇಜಿನಲ್ಲಿ ಹತ್ತು ಅಡಿ ಉದ್ದದ ಮೊಸಳೆ ಪ್ರತ್ಯಕ್ಷ…

Crocodile: ದಾಂಡೇಲಿಯ ಗ್ಯಾರೇಜಿನಲ್ಲಿತ್ತು ಹತ್ತು ಅಡಿ ಉದ್ದದ ಮೊಸಳೆ…

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Renukaswamy case: ರೇಣುಕಾಸ್ವಾಮಿ ಸಾಯಿಸಲು ನಾನೇ ಹೇಳಿದ್ದು; ಪವಿತ್ರಾ ಗೌಡ

Ello Jogappa Ninna Aramane Movie song out

Ello Jogappa Ninna Aramane Movie; ಜೋಗಪ್ಪನಿಗೆ ಮೊದಲ ಹಾಡಿನ ಸಂಭ್ರಮ

Muhurtha of Zaid Khan, Rachita Ram starrer Cult Movie

Zaid Khan: ʼಕಲ್ಟ್‌ʼ ಚಿತ್ರಕ್ಕೆ ಮುಹೂರ್ತ; ಝೈದ್‌ ಖಾನ್‌ ಗೆ ರಚಿತಾ ನಾಯಕಿ

Renukaswamy Case: ಸೆ.12ರವರೆಗೆ ದರ್ಶನ್‌ & ಗ್ಯಾಂಗ್‌ಗೆ ಜೈಲೇ ಗತಿ

Renukaswamy Case: ಸೆ.12ರವರೆಗೆ ದರ್ಶನ್‌ & ಗ್ಯಾಂಗ್‌ಗೆ ಜೈಲೇ ಗತಿ

Subramanya’ in First Look: Ravi Shankar directs son’s debut movie

Subramanya: ಫಸ್ಟ್‌ಲುಕ್‌ ನಲ್ಲಿ ʼಸುಬ್ರಹ್ಮಣ್ಯ’: ಪುತ್ರನ ಸಿನಿಮಾಗೆ ರವಿಶಂಕರ್‌ ನಿರ್ದೇಶನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

Heavy Rain: ಮಳೆಗೆ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ, ತಪ್ಪಿದ ಅನಾಹುತ

Heavy Rain: ಮಳೆಗೆ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ, ತಪ್ಪಿದ ಅನಾಹುತ

1

Renukaswamy case: ರೇಣುಕಾಸ್ವಾಮಿ ಸಾಯಿಸಲು ನಾನೇ ಹೇಳಿದ್ದು; ಪವಿತ್ರಾ ಗೌಡ

Elephant: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾಣಿಸಿಕೊಂಡ ಒಂಟಿ ಸಲಗ… ಭಯಭೀತರಾದ ಪ್ರಯಾಣಿಕರು

Elephant: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾಣಿಸಿಕೊಂಡ ಒಂಟಿ ಸಲಗ… ಭಯಭೀತರಾದ ಪ್ರಯಾಣಿಕರು

Dandeli: ಅಂಬಿಕಾನಗರದ ಗ್ಯಾರೇಜಿನಲ್ಲಿ ಹತ್ತು ಅಡಿ ಉದ್ದದ ಮೊಸಳೆ ಪ್ರತ್ಯಕ್ಷ…

Crocodile: ದಾಂಡೇಲಿಯ ಗ್ಯಾರೇಜಿನಲ್ಲಿತ್ತು ಹತ್ತು ಅಡಿ ಉದ್ದದ ಮೊಸಳೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.