Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ


Team Udayavani, Sep 11, 2024, 7:13 PM IST

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ

ಮಣಿಪಾಲ: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್‌ ಜಯಲಕ್ಷ್ಮೀ, ಸಹ ಪ್ರಾಯೋಜಕರಾದ ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌, ನಂದಿನಿ ಜತೆಗೂಡಿ ಆಯೋಜಿಸಿದ್ದ “ನಮ್ಮನೆ ಕೃಷ್ಣ-2024” ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ ಏರ್ಪಡಿಸಲಾಗಿದ್ದು ಅದರಂತೆ ಮೆಚ್ಚುಗೆ ಗಳಿಸಿದ ಹದಿನೈದು ರೀಲ್ಸ್ ಗಳಲ್ಲಿ 11ನೇ ರೀಲ್ಸ್ ಅನ್ನು ಇಂದು ಬುಧವಾರ (ಸೆ.11) ಪ್ರಸಾರ ಮಾಡುತ್ತಿದ್ದೇವೆ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಒಂದು ವರ್ಷದಿಂದ ಐದು ವರ್ಷದೊಳಗಿನ ಮಕ್ಕಳ ರೀಲ್ಸ್‌ ಅನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ನಮ್ಮನೆ ಕೃಷ್ಣ ರೀಲ್ಸ್‌ ಸ್ಪರ್ಧೆಗೆ ನಮ್ಮ ಊಹೆಗೂ ಮೀರಿ ರೀಲ್ಸ್‌ ಗಳು ಬಂದಿದ್ದವು. ಇದರಲ್ಲಿ ಆಯ್ಕೆಯಾದ ಹದಿನೈದು ರೀಲ್ಸ್ ಗಳನ್ನು ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 21ರವರೆಗೆ ದಿನಾ ಒಂದರಂತೆ Udayavani.Com, ನಮ್ಮ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ಯೂಟ್ಯೂಬ್‌ ಚಾನಲ್‌ ನಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಅದರಂತೆ ಇಂದು (ಸೆ.11) ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಅನ್ನು ಪ್ರಸಾರಮಾಡಲಿದ್ದು ಮಂಗಳೂರಿನ ಸುಶಾಂತ್ ಪಾಟೀಲ್ ಹಾಗೂ ಅಶ್ವಿನಿ ಕೆ ಅವರ ಎರಡು ವರ್ಷದ ಮಗು ದಿಯಾನ್ಶ್ ಎಸ್. ಅವರದ್ದಾಗಿದೆ.

ಆಯ್ಕೆಯಾದ ಮೂರು ರೀಲ್ಸ್‌ ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಆಯ್ದ 12 ರೀಲ್ಸ್‌ ಸೇರಿದಂತೆ ಎಲ್ಲಾ ಬಹುಮಾನ ವಿಜೇತರಿಗೆ ಆಕರ್ಷಕ ಗಿಫ್ಟ್‌ ಹ್ಯಾಂಪರ್ಸ್ ನೀಡಲಾಗುತ್ತದೆ.

 

ಟಾಪ್ ನ್ಯೂಸ್

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆ ಕಾಯ್ದೆ ಜಾರಿಯಾಗಲಿ

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆ ಕಾಯ್ದೆ ಜಾರಿಯಾಗಲಿ

Sunitha

Space Station: ಸುನೀತಾ ವಿಲಿಯಮ್ಸ್‌ ವಾಪಸ್‌ ವಿಳಂಬ: ಶುಭಾಂಶು ಯಾತ್ರೆಗೂ ತೊಡಕು

supreme-Court

Slams: ಮಸೂದೆಗೆ ಗವರ್ನರ್‌ ಸಹಿ ಹಾಕದಿದ್ದರೆ ಸರಕಾರಕ್ಕೆ ತಿಳಿಸಬೇಕಲ್ಲ?: ಸುಪ್ರೀಂ ಕೋರ್ಟ್‌

Maha-kumbha-40-Cror

Mahakumbha: 25 ದಿನದಲ್ಲಿ 40 ಕೋಟಿ ಭಕ್ತರಿಂದ ಪುಣ್ಯಸ್ನಾನ

Food-Vande

Buy Food: ವಂದೇ ಭಾರತ್‌ನಲ್ಲಿನ್ನು ಬುಕ್ಕಿಂಗ್‌ ಇಲ್ಲದೆಯೂ ಆಹಾರ ಖರೀದಿ ಸಾಧ್ಯ

Danteawada–Sarpanch

Dantewada: ಕೊಡಲಿಯಿಂದ ಕೊಚ್ಚಿ ಮತ್ತೊಬ್ಬ ನಾಗರಿಕನ ಹತ್ಯೆಗೈದ ನಕ್ಸಲರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ddsad

Power Parba-2025;ಕಷ್ಟಕ್ಕೆ ಅಂಜದೆ ಮುನ್ನಡೆದಾಗ ಉದ್ಯಮದಲ್ಲಿ ಯಶಸ್ಸು:ಡಾ| ಕವಿತಾ ಮಿಶ್ರಾ

Udupi: ಗೀತಾರ್ಥ ಚಿಂತನೆ-180: ತ್ರಿವೇಣಿ ಸಂಗಮದಲ್ಲಿ ನದಿಪಾತ್ರ ಬೇರೆ

Udupi: ಗೀತಾರ್ಥ ಚಿಂತನೆ-180: ತ್ರಿವೇಣಿ ಸಂಗಮದಲ್ಲಿ ನದಿಪಾತ್ರ ಬೇರೆ

police crime

ಪಡುಬಿದ್ರಿ; ಕೊ*ಲೆ ಬೆದರಿಕೆ: ದೂರು ದಾಖಲು

1-naaa

Udupi: ಮಹಿಳೆಯರಿಬ್ಬರು ಸೇರಿ ಮೂವರು ನಾಪತ್ತೆ

suicide (2)

Udupi: ಕುಸಿದು ಬಿದ್ದು 39 ವರ್ಷದ ವ್ಯಕ್ತಿ ಸಾ*ವು

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆ ಕಾಯ್ದೆ ಜಾರಿಯಾಗಲಿ

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆ ಕಾಯ್ದೆ ಜಾರಿಯಾಗಲಿ

police

ಅರ್ಧ ಬೆಲೆಗೆ ವಾಹನ ಭರವಸೆ ನೀಡಿ ಕೋ. ರೂ. ವಂಚನೆ

Sunitha

Space Station: ಸುನೀತಾ ವಿಲಿಯಮ್ಸ್‌ ವಾಪಸ್‌ ವಿಳಂಬ: ಶುಭಾಂಶು ಯಾತ್ರೆಗೂ ತೊಡಕು

supreme-Court

Slams: ಮಸೂದೆಗೆ ಗವರ್ನರ್‌ ಸಹಿ ಹಾಕದಿದ್ದರೆ ಸರಕಾರಕ್ಕೆ ತಿಳಿಸಬೇಕಲ್ಲ?: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.