ಸಣ್ಣ ಮನೆಯ ಬಾಹ್ಯ ವಿನ್ಯಾಸ


Team Udayavani, Nov 24, 2018, 1:17 PM IST

24-november-12.gif

ಮನೆ ಕಟ್ಟುವುದು ಎಂದರೆ ಸಣ್ಣ ಕೆಲಸವೆನಲ್ಲ ಅದು ಚಿಕ್ಕದಾಗಲೀ ದೊಡ್ಡದಾಗಲಿ ವರ್ಷಗಳ ಪ್ಲಾನರ್‌ ಇಲ್ಲದೆ ಏನು ಮಾಡಲು ಸಾಧ್ಯವಾಗುವುದಿಲ್ಲ. ದೊಡ್ಡ ಮನೆಗಳನ್ನು ಸುಲಭದಲ್ಲಿ ಕಟ್ಟಿ ಮುಗಿಸಬಹುದೇನೊ ಆದರೆ ಸಣ್ಣ ಮನೆ ಕಟ್ಟುವುದು ಸವಾಲಿನ ಕೆಲಸ. ನಮ್ಮ ನಮ್ಮ ಕನಸಿನ ಮನೆಗಳನ್ನು ವಿನ್ಯಾಸಗೊಳಿಸುವುದು ನಾವೇ ಆಗಿರುವುದರಿಂದ ಅದನ್ನು ಎಲ್ಲರೂ ಬೆರಗುಗೊಳಿಸುವ ರೀತಿಯಲ್ಲಿ ಮಾಡುವುದು ಕೂಡ ನಾವೇ ಹಾಗಾಗಿ ಮನೆ ನಿರ್ಮಿಸುವಾಗ ಹೊಂದಾಣಿಕೆಯಾಗುವ ಮರದ ಬಳಕೆ , ವಸ್ತುಗಳು, ಬಣ್ಣ ಎಲ್ಲದರಿಂದ ಮನೆ ಸುಂದರವಾಗಿ ಕಾಣುತ್ತದೆ. ಹಾಗಾಗಿ ಅದನ್ನು ಲಾಭದಾಯಕವಾಗಿ ಸುಲಭ ಉಪಾಯಗಳು.

ಶೌಸುಗಿ ಬಾನ್‌
ಸಣ್ಣದಾದ ಮನೆಯನ್ನು ಕಟ್ಟ ಬಯಸುವವರಿಗೆ, ಚಿಕ್ಕ ಜಾಗ ಎಂದು ತಲೆಕೆಡಿಸಿಕೊಳ್ಳುವವರಿಗೆ ಶೌ ಸುಗಿ ಬಾನ್‌ ಒಳ್ಳೆಯ ಉಪಾಯ ಇದು ಮೂಲವಾಗಿ ಜಪಾನ್‌ ಶೈಲಿಯಲ್ಲಿ ನಿರ್ಮಿತವಾಗಿದ್ದು ಈಗ ಎಲ್ಲ ಕಡೆಗಳಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಮಾನ್ಯವಾಗಿ ಈ ಮರದ ತುಂಡುಗಳು ಕಪ್ಪು ಬಣ್ಣಗಳಿಂದ ಕೂಡಿದ್ದು ಗಾಢವಾದ ವಿನ್ಯಾಸ ಮಾಡಲು ಸಹಕಾರಿಯಾಗುತ್ತದೆ. ಅದಲ್ಲದೆ ನೀವು ಈಗ ತುಂಬಾ ಬಳಕೆಯಲ್ಲಿರುವ ಒಂದು ಗೋಡೆಗೆ ಮಾತ್ರ ಇಂತಹವುಗಳನ್ನು ಬಳಸಿ ಮನೆಯ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಬಹುದು.

ಕೆಬೊನಿ
ಕೆಬೊನಿಯಿಂದ ಮಾರ್ಪಾಡದ ಸಣ್ಣ ಮನೆಯ ವಿನ್ಯಾಸ ಬಹು ಸುಂದರವಾಗಿರುತ್ತದೆ. ಕೆಬೊನಿಯನ್ನು ನೀವು ಮೇಲ್ಛಾವಣಿಯಾಗಿ ಹಾಗೂ ಗೋಡೆಗಳಿಗೆ ಅದಲ್ಲದೆ ಎರಡೂ ಭಾಗಗಳಾಗಿ ಮಾಡಿ ಒಂದು ಕೋಣೆಯನ್ನಾಗಿ ಕೂಡ ಮಾಡಬಹುದಾಗಿದೆ. ಇದು ಉತ್ತಮ ಗುಣಮಟ್ಟದಾಗಿದ್ದು ಜಪಾನ್‌ ಗಳಲ್ಲಿ ಈ ರೀತಿಯ ಮನೆ ನಿಮಗೆ ಕಾಣ ಸಿಗುತ್ತದೆ. ಅದಲ್ಲದೆ ಇದರ ವಿನ್ಯಾಸ ಜನರನ್ನು ಮನಸೂರೆಗೊಳಿಸುತ್ತದೆ.

ಹೀಗೆ ಹಲವಾರು ರೀತಿಯ ಬಾಹ್ಯ ವಿನ್ಯಾಸಗಳಿಂದ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಮನೆ ಎಲ್ಲದಕ್ಕಿಂತ ಭಿನ್ನವಾಗಿ ಹಾಗೂ ಸುಂದರವಾಗಿ ಕಾಣುವುದಲ್ಲದೆ ನೀವು ವ್ಯಯಿಸುವ ಹಣದಲ್ಲೂ ನಿಮಗೆ ಉಳಿತಾಯ ಮಾಡಿಕೊಡುತ್ತದೆ. 

ವಿಶಾಲವಾದ ಕಿಟಕಿಗಳು
ಸಣ್ಣ ಮನೆಗಳಲ್ಲಿ ಒಳಾಂಗಣ ಹೆಚ್ಚು ತೆರೆದ ರೀತಿಯಲ್ಲಿ ಇರುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಅದಲ್ಲದೆ ನೈಸರ್ಗಿಕ ಬೆಳಕು ಮನೆಯನ್ನು ಆವರಿಸಿದಾಗ ಮನೆಯ ವಿಶಾಲತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಸಾಕಷ್ಟು ಕಿಟಕಿಗಳನ್ನು  ಮಾಡುವುದರಿಂದ ಇನ್ನೊಂದು ಪ್ರಯೋಜನವೆಂದರೆ ಹೊರಾ ಭಾಗ ನಮಗೆ ವಿಶಾಲವಾಗಿ ಕಾಣುತ್ತದೆ. ಅದಲ್ಲದೆ ನಿಸರ್ಗವನ್ನು ಪ್ರೀತಿಸುವವರಿಗೆ ಇದು ಒಳ್ಳೆಯ ಉಪಾಯ.

ಸೃಜನಶೀಲ ವಿನ್ಯಾಸ
ಕೆಬೊನಿ ಅಥವಾ ಇನ್ನಿತರ ಒಳ್ಳೆಯ ಗುಣ ಮಟ್ಟದ ಮರಗಳನ್ನು ಬಳಸುತ್ತಿದ್ದರೆ ಮನೆಯ ಸೈಡ್‌ ಗಳಲ್ಲಿ ವಿಶಿಷ್ಟ ವಿನ್ಯಾಸಗಳನ್ನು ಮಾಡಿ ಈಗ ತುಂಬಾ ಜನ ಪ್ರಿಯಗೊಂಡ ಸ್ಕಲ್ಲೋಪ್ಡ್, ರೌಂಡ್‌, ಡೈಮಂಡ್‌ ಹಾಗೂ ಇನ್ನಿತರ ಆಕೃತಿಯಲ್ಲಿ ಸೈಡ್‌ ಗಳನ್ನು ವಿನ್ಯಾಸ ಮಾಡಿ ಇದರಿಂದ ಮನೆಯು ವೈವಿಧ್ಯಮಯವಾಗಿ ಕಾಣುವುದಲ್ಲದೆ ಜನರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.

 ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.