ಸ್ಫೂರ್ತಿಯಾದ ಗುರುವಿಗೆ ಧನ್ಯವಾದ ಹೇಳಬೇಕಿದೆ


Team Udayavani, May 13, 2019, 6:10 AM IST

Wow

ಬದುಕಿನ ಯಾನದಲ್ಲಿ ಹಲವರು ನಮ್ಮ ಜತೆಯಾಗುತ್ತಾರೆ. ಕೆಲವರು ಬೆಳೆಯುತ್ತಾರೆ, ಇನ್ನು ಕೆಲವರು ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇರುವವರನ್ನೂ ಬೆಳೆಸುತ್ತಾರೆ. ಇಂತಹವರು ಸಮಾಜದಲ್ಲಿ ಬಹಳ ವಿರಳ.

ಅಂತವರಲ್ಲಿ ನನ್ನ ಶಿಕ್ಷಕರೊಬ್ಬರೂ ಸೇರಿದ್ದಾರೆ.

ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅದು ಪ್ರಮುಖವಾದ ಘಟ್ಟ. ಆ ವರ್ಷ ನಮಗೆ ಮನಶಾÏಸ್ತ್ರಕ್ಕೆ ಹೊಸ ಶಿಕ್ಷಕ ಬರ್ತಾರೆ ಅಂತ ಗೊತ್ತಾಯ್ತು. ಅಯ್ಯೋ ಇನ್ನು ಒಂದು ವರ್ಷಕ್ಕೆ ಹೊಸ ಶಿಕ್ಷಕನ ಜತೆ ಹೊಂದಿಕೊಳ್ಬೇಕಲ್ಲ ಎಂಬ ಆತಂಕ ಎಲ್ಲರದ್ದು.

ಹೊಸ ಶಿಕ್ಷಕ ತರಗತಿಗೆ ಬಂದ ಮೊದಲ ದಿನವೇ ಎಲ್ಲರ ಮನಸ್ಸನ್ನ ಗೆದ್ದುಬಿಟ್ರಾ. ಅನಂತರದ ದಿನಗಳಲ್ಲಿ ಅವರೊಂದಿಗಿನ ಒಡನಾಟವರ್ಣನೀಯ. ಶಿಕ್ಷಕನೆಂದರೆ ಸದಾ ವಿದ್ಯಾರ್ಥಿಗಳ ಜತೆ ಅಂತರವನ್ನು ಕಾಯ್ದುಕೊಳ್ಳುತ್ತಾರೆ, ತುಂಬಾ ಶಿಸ್ತಿನಿಂದ ವರ್ತಿಸ್ತಾರೆ ಅನ್ನೋ ಕಲ್ಪನೆಯನ್ನು ಬದಿಗೊತ್ತಿ ತರಗತಿಯಲ್ಲೂ, ಹೊರಗೂ ಒಂದು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿದರು. ಅವರ ಪ್ರತಿಯೊಂದು ತರಗತಿಯೂ ಹೊಸತನದಿಂದ ಕೂಡಿರುತ್ತಿತ್ತು. ತರಗತಿಯ ಕೊನೆಯ ನಿಮಿಷದವರೆಗೂ ಅದ್ಭುತ ವಿಚಾರಗಳನ್ನು ತಿಳಿಸುತ್ತಾ ನಮ್ಮ ಮನಸ್ಸನ್ನು ಹಿಡಿದಿಟ್ಟಿರುತ್ತಿದ್ದರು.

ನಮ್ಮನ್ನು ನಾವು ಪ್ರೀತಿಸಲು, ಸಾಧನೆ ಮಾಡಲು ಪ್ರೇರಣೆಯಾದರು. ಪ್ರತಿಯೊಬ್ಬ ವಿದ್ಯಾರ್ಥಿಯ ಮನದ ಮಾತಿಗೆ ಧ್ವನಿಯಾಗಿ, ಎಂಥಾ ಕಠಿನ ಪರಿಸ್ಥಿತಿಯಾದರೂ ಸರಿ ಅದರಿಂದ ಹೊರಬರುವಂತೆ ಮಾಡುತ್ತಿದ್ದರು. ಒಂದು ತಾಸು ಮಾತಾಡಿದ್ರೆ ಸಾಕು ಜೀವನಕ್ಕೆ ಬೇಕಾಗುವಷ್ಟು ಸ್ಫೂರ್ತಿಯನ್ನು ತುಂಬುತ್ತಿದ್ದರು. ಬೇರೆಯವರೊಂದಿಗೆ ಮಾತನಾಡಲು ಹಿಂಜರಿಕೆ ಇದ್ದ ನನಗೆ ಈಗ ನಾಲ್ಕು ಜನರ ಮುಂದೆ ನಿಂತು ಧೈರ್ಯದಿಂದ ಮಾತನಾಡಲು ಸಾಧ್ಯವಿದೆ ಎಂದರೆ ಅದಕ್ಕೆ ಅವರೇ ಕಾರಣ. ನನ್ನ ಜೀವನಕ್ಕೆ ಸ್ಫೂರ್ತಿಯಾದ ಗುರುವಿಗೆ ಥ್ಯಾಂಕ್ಸ್‌ ಹೇಳಬೇಕೆಂದಿನಿಸದರೂ ಸಾಧ್ಯವಾಗಿರಲಿಲ್ಲ. ಅದನ್ನೀಗ ಬರಹದ ಮೂಲಕ ಹೇಳಬೇಕೆಂದಿನಿಸುತ್ತಿದೆ. ಬದುಕಿಗೆ ಹೊಸ ದಾರಿ ತೋರಿದ ಗುರುವಿಗೆ ಮನದಾಳದ ಧನ್ಯವಾದಗಳು.

-ರಶ್ಮಿ ಯಾದವ್‌ ಕೆ., ಉಜಿರೆ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.