ಟೂತ್‌ಪೇಸ್ಟ್‌ನಿಂದ ಹಲವು ಉಪಯೋಗ


Team Udayavani, Jun 23, 2018, 4:35 PM IST

23-june-16.jpg

ಮನೆ ಸ್ವಚ್ಛವಾಗಿರಬೇಕು, ಸುಂದರವಾಗಿರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ಅದಕ್ಕಾಗಿ ಮಾಡುವ ಪ್ರಯೋಗವೂ ಸಾಕಷ್ಟಿರುತ್ತದೆ. ಕೆಲವು ಬಾರಿ ಪ್ರಯೋಗ ಮಾಡಲು ಹೋಗಿ ಎಡವಿದ್ದೂ ಇದೆ. ಆದರೆ ಮನೆಯನ್ನು ಝಗಮಗಿಸುವಂತೆ ಮಾಡುವಲ್ಲಿ ಮನೆಯಲ್ಲೇ ಇರುವ ಕೆಲವೊಂದು ವಸ್ತುಗಳು ಉಪಯೋಗಕ್ಕೆ ಬರುವುದಿದೆ.
ಅವುಗಳಲ್ಲಿ ಮುಖ್ಯವಾಗಿ ಟೂತ್‌ಪೇಸ್ಟ್‌. ಟೂತ್‌ಪೇಸ್ಟ್‌ನಿಂದ ಹಲ್ಲನ್ನಷ್ಟೇ ಅಲ್ಲ ಮನೆಯನ್ನೂ ಸಚ್ಛಗೊಳಿಸಬಹುದು.

 .ಈರುಳ್ಳಿ, ಬೆಳ್ಳುಳ್ಳಿಯ ವಾಸನೆ ಕೈಗಳಿಂದ ಸುಲಭವಾಗಿ ಹೋಗುವುದಿಲ್ಲ. ಆಗ ಕೈ ತೊಳೆಯಲು ಟೂತ್‌ಪೇಸ್ಟ್‌ ಬಳಸಿಕೊಳ್ಳಬಹುದು.

.ಕೇಶ ಶೃಂಗಾರಕ್ಕೆ ಬಳಸುವ ಸಾಧನಗಳಲ್ಲಿ ಜಿಡ್ಡಿನಂಶವಿದ್ದರೆ ಟೂತ್‌ಪೇಸ್ಟ್‌ ಬಳಸಿ ಅದನ್ನು ಸ್ವಚ್ಛಗೊಳಿಸಬಹುದು.

.ಸ್ವಲ್ಪ ತುಕ್ಕು ಹಿಡಿದಂತೆ ಕಾಣುವ ಕಬ್ಬಿಣದ ವಸ್ತುಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್‌ ಬಳಸಬಹುದು.

.ಗೋಡೆಗಳ ಮೇಲಿನ ಕಲೆ ನಿವಾರಿಸಲು ಟೂತ್‌ಪೇಸ್ಟ್‌ ಬಳಕೆ ಮಾಡಬಹುದಾಗಿದೆ.

. ಸಣ್ಣ ಮಕ್ಕಳ ಹಾಲಿನ ಬಾಟಲಿ, ಕುಡಿಯುವ ನೀರಿನ ಬಾಟಲಿಗಳನ್ನು ತೊಳೆಯಲು ಟೂತ್‌ಪೇಸ್ಟ್‌ ಬಳಸಬಹುದು. ಇದರಿಂದ ಬಾಟಲಿಯೊಳಗಿನ ವಾಸನೆಯೂ ಹೊರಟುಹೋಗುತ್ತದೆ ಮತ್ತು ಹೆಚ್ಚು ಸ್ವಚ್ಛವಾಗಿ ಕಾಣುತ್ತದೆ. 

.ವಜ್ರ, ಬೆಳ್ಳಿ, ಚಿನ್ನಾಭರಣ ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಬಹುದು. ಇದರಿಂದ ಆಭರಣದ ಹೊಳಪು ಹೆಚ್ಚುತ್ತದೆ.

.ಲೆದರ್‌ ಶೂ, ನ್ಪೋರ್ಟ್ಸ್ ಶೂ ಗಳ ಮೇಲೆ ಕಲೆಗಳಾಗಿದ್ದರೆ ಅದರ ಮೇಲೆ ಪೇಸ್ಟ್‌ ಹಾಕಿ ಉಜ್ಜಿದರೆ ಕಲೆಗಳು ಹೋಗುತ್ತವೆ.

.ವಾಚ್‌ಗಳ ಚೈನ್‌ನಲ್ಲಿ ಕೊಳೆಯಾಗಿದ್ದರೆ ಹತ್ತಿ ಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಪೇಸ್ಟ್‌ ಹಾಕಿ ಚೈನ್‌ನ ಮೇಲೆ ಉಜ್ಜಿ. ಅನಂತರ ಶುದ್ಧ ಬಟ್ಟೆಯಿಂದ ಒರೆಸಿದರೆ ಕೊಳೆ ಹೋಗುತ್ತದೆ. 

ಟಾಪ್ ನ್ಯೂಸ್

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.