ಮೌನದೊಳಗೊಂದು ಹೊಸ ಜೀವನ


Team Udayavani, Dec 9, 2019, 5:57 AM IST

mouna-kanive

ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ ಜೀವ ಕಳೆ ತುಂಬುವ ಸಂಗಾತಿ. ನೂರು ನೋವುಗಳನ್ನು ಕಾಣದೂರಿನ ಬೆಟ್ಟದಲ್ಲಿ ಬಚ್ಚಿಟ್ಟರೂ ಮರುಕಳಿಸಿತು ಅದೇ ಹಳೆ ನೆನಪುಗಳ ಸಾಲು. ನೀ ಮರುಕ ಪಡಿದಿರು ಎನುತಾ ಬೆನ್ನು ತಟ್ಟಿ ಬಡಿದೆಬ್ಬಿಸಿ ಮುನ್ನಡೆ ಎಂದಿದೆ ಈ ಮೌನ.

ಕಳೆದು ಹೋದ ಏಳು ಬೀಳುಗಳ ಮರೆವಿನಂಚಿನಲ್ಲಿ,ಹೊಸ ರೂಪಿನಂತೆ ಕಾಡುತ್ತಿರುವ ಹೊಟ್ಟೆಕಿಚ್ಚಿನ ಮರಿಗಳು ಕವಲೊಡೆದು ದ್ವೇಷ ಸಾಧಿಸುವಲ್ಲಿಯೂ ಕಣಿವೆಯ ಹಾದಿಯಲ್ಲಿಯೂ ಸಾಧನೆ ಸಾಧ್ಯ ಎಂದಿದೆ ಮೌನ. ಸೇರು ನಿನ್ನಯ ನಾಳೆಗಳ ಅಣೆಕಟ್ಟು ನಾನಿರುವೆ ಎಂದಿಗೂ ಯಾರಿಲ್ಲದಿರಲು ನಿನ್ನ ಜತೆ ಇನ್ನಾರು ಬೇಕು. ಸಾಧಿಸಲು ನೀ ಅಂದುಕೊಂಡಿರುವುದನು. ಸಾಗುತಲಿರುವುದು ವಸಂತ ಬದುಕಿನ ಹಾದಿ ಮತ್ತೂಂದು ತಿರುವಿನಂಚು ತಲುಪುವವರೆಗೂ ಸಾಗುತಿರಲಿ ನಿನ್ನಯ ಹಾದಿ ಎನುವ ಒಂದೇ ಜೀವ ನಿನ್ನಯ ಮೌನ. ಜನರ ಜೀವನಕ್ಕೆ ಹತ್ತಿರದ ಸಂಗಾತಿ ನೀನಲ್ಲದೇ ಇರಲು ಬೇರಾರೂ ಇಲ್ಲ. ಹಾಗಾದರೆ ಕೆಲ ಸಂದರ್ಭದಲ್ಲಿ ನೀ ಮನವ ತಾಳಿ ಮೌನಕ್ಕು ಇನ್ನೊಂದು ಅರ್ಥ ಬೆಸೆಯುವಂತೆ ಮಾಡುವೆ. ಮನದ ಮೂಲೆಯಲಿ ಮಾಸದಂತೆ ಮರಗಟ್ಟಿ ನಿಂತ ನೋವು ಮರೆಸಿ ಹೊಸ ಚಿಗುರು ಮೂಡುವಂತೆ ಮಾಡುತಿದೆ ಮನಸೊಳಗಿನ ಮೌನ. ಒಂಟಿತನವೆಂದು ಎಂದಿಗೂ ಮರುಗದಿರಿ, ರಾತ್ರಿ ಬಾನಲಿ ಮೂಡು ಬೆಳಕು ಒಂದು ಹೊಸ ನಗುವ ಚೆಲ್ಲಿ ಮಂದಹಾಸವನ್ನು ಮೂಡಿಸೋ ಹಾಗೆ ಮೌನ ನಿಮ್ಮೊಳಗಿನ ಭಾವನೆಗಳನ್ನು ಓದಿ ಮಗದೊಂದು ಸಾರ್ಥಕತೆಯ ಜೀವನವನ್ನು ರೂಪಿಸಲು ಸಹಕರಿಸುತ್ತದೆ.

ಬಾಳಿನ ಪಯಣವೆಂದರೆ ಕೇವಲ ಖುಷಿಯೊಂದಲ್ಲ, ಇಲ್ಲಿ ಅನೇಕ ಅಡೆತಡೆಗಳು ಎದುರಾದಾಗ ಒಮ್ಮೆ ಯೋಚಿಸಿ. ಮನಸ್ಸನ್ನು ಪ್ರಶ್ನಿಸಿ ಉತ್ತರಗಳು ತನ್ನಿಂದ ತಾನಾಗಿಯೇ ಕಣ್ಣಮುಂದೆ ಮಿಂಚಿನಂತೆ ಬರುತಿರುತ್ತವೆ. ಆ ನೆನಪುಗಳ ಸಾಲು ಮಾಡಿರುವ ತಪ್ಪುಗಳ ಸಮರ್ಥನೆಯೊಂದಿಗೆ ಬಯಸದೇ, ಬಂದಿರುವ ಕಷ್ಟ -ನೋವು ನೋವಿನಂತೆ ಕಾಣದು. ಮುಂದಾಗುವ ಬದಲಾವಣೆಯನ್ನು ತೋರಿ ನವೀನ ಆಸೆಗಳ ಜತೆ ಹೊಸದೊಂದು ಬದುಕು ರೂಪುಗೊಳ್ಳುತ್ತದೆ. ಇಲ್ಲಿ ಮೌನದ ಪಾತ್ರ ಅತೀ ಮುಖ್ಯ. ಒಂದು ಹೆಜ್ಜೆ ಮುನ್ನಡೆಯಲು ಜೀವನದ ಆಗು ಹೋಗುಗಳ ಸಾಲಲ್ಲಿ ಆಪತಾºಂಧವನಂತೆ ಜತೆಗಿರುತ್ತದೆ. ಮೌನದೊಳಗೊಂದು ಹೊಸ ಜೀವನ, ಹೊಸ ಸಾಧನೆ ಪ್ರತಿಬಾರಿಯೂ ರೂಪುಗೊಳ್ಳುತ್ತದೆ.

-   ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.