ಕರಕುಶಲ ವಸ್ತುಗಳಿಂದ ಮನೆಗೆ ಸಾಂಪ್ರದಾಯಿಕ ಮೆರುಗು


Team Udayavani, Jun 23, 2018, 4:23 PM IST

23-june-15.jpg

ಮನೆಯ ವಿನ್ಯಾಸ, ಬಣ್ಣಗಳು ಹಾಗೂ ಕಟ್ಟಡ ಸಾಮಗ್ರಿಗಳು ಹೊರಗಿನಿಂದ ಮನಸೆಳೆಯುತ್ತವೆ. ಮನೆಯೊಳಗಿನ ಅಲಂಕಾರಕ್ಕೆ ಕರಕುಶಲ ವಸ್ತುಗಳನ್ನು ಬಳಸಿದರೆ ಅವುಗಳು ಸಾಂಪ್ರದಾಯಿಕ ಮೆರುಗು ನೀಡುತ್ತವೆ. ಸಾಂಝಿ ಒಂದು ಸಾಂಪ್ರದಾಯಿಕ ಕಲೆ. ಪೇಪರ್‌ನಲ್ಲಿ ಬಿಡಿಸುವ ಈ ಕಲಾ ಪ್ರಕಾರ ಕೊಠಡಿಯೊಂದರಲ್ಲಿರುವ ಜಾಗವನ್ನು ಸುಲಭವಾಗಿ ಬೆಳಗಿಸುವ ಸಾಮರ್ಥ್ಯ ಹೊಂದಿದೆ. ಖಾಲಿಯಾದ ಬಿಳಿ ಗೋಡೆಗೆ ಹೊಸ ಅಂದವನ್ನು ತುಂಬುವಲ್ಲಿ ಸಾಂಝಿ ಸಂಶಯವಿಲ್ಲ. 

ಕಲಾತ್ಮಕ ಪೀಠೊಪಕರಣ
ನಮಗೆ ಸರಿ ಹೊಂದುವ ಗಾಜು, ಲೋಹ ಅಥವಾ ಮರದಿಂದ ತಯಾರಿಸಲಾದ ಕಲಾಕೃತಿಗಳನ್ನು ಗೋಡೆಗಳ ಅಲಂಕಾರಕ್ಕೆ ಬಳಸುವುದರಿಂದ ಅಂದ ವೃದ್ಧಿಯಾಗುತ್ತದೆ. ಕಲಾತ್ಮಕ ಪೀಠೊಪಕರಣಗಳನ್ನು ಬಳಕೆ ಇಂದು ಹೆಚ್ಚಾಗಿದ್ದು, ಅದು ಮನೆಗೆ ವಿಶೇಷ ಲುಕ್‌ ನೀಡುತ್ತವೆ. ಮುತ್ತಿನ ಮಣಿಗಳು, ಉಣ್ಣೆ ವಸ್ತುಗಳು, ಗಾಜಿನಿಂದ ತಯಾರಿಸಿದ ವಾಲ್‌ ಪೀಸ್‌, ಚಿಕ್ಕ ಚಿಕ್ಕ ಮಣಿಗಳಿಂದ ತಯಾರಿಸಿದ ತೊಟ್ಟಿಲು, ಅಲಂಕಾರಿಕ ಬೆಣ್ಣೆ ಗಡಿಗೆ, ಮಣಿಸರ, ಉಣ್ಣೆಯಿಂದ ತಯಾರಿಸಿದ ಬಾಗಿಲು ಪರದೆ, ಬಾಗಿಲಿನ ತೋರಣ, ವಿವಿಧ ಪಕ್ಷಿಗಳ ಗರಿ, ಓಲೆ, ಭತ್ತದ ತೆನೆ, ಹುಲ್ಲು ಕಡ್ಡಿಗಳಿಂದ ತಯಾರಿಸಿದ ತೋರಣಗಳ ಬಳಕೆ ಆಕರ್ಷವಾಗಿ ಕಾಣಿಸುತ್ತದೆ. ಮನೆಯ ಅಲಂಕಾರ ಪರಿಪೂರ್ಣವಾಗಲು ಸೂಕ್ತ ಬೆಳಕಿನ ವ್ಯವಸ್ಥೆ ಅಗತ್ಯ. ಆದ್ದರಿಂದ ವಿವಿಧ ವಿನ್ಯಾಸಗಳ ದೀಪಗಳನ್ನು ಅಳವಡಿಸಿ. ಇದರಿಂದ ಕೋಣೆಯ ಸೌಂದರ್ಯ ವೃದ್ಧಿಸುತ್ತದೆ. 

ಕಲಾತ್ಮಕವಾಗಿರಲಿ
ಯಾವುದೇ ಕಲಾಕೃತಿ, ವಿಶೇಷ ವಿನ್ಯಾಸಗಳಿಲ್ಲದ ಖಾಲಿ ಕೋಣೆಗಳು ನೋಡಲು ಆಷರ್ಕಕವಾಗಿರುವುದಿಲ್ಲ ಅಲ್ಲದೆ ಅಲ್ಲಿ ಕುಳಿತುಕೊಳ್ಳುವುದ ಕೂಡ ಬೋರಿಂಗ್‌. ಆದ್ದರಿಂದ ಕಲಾತ್ಮಕ ವಸ್ತುಗಳನ್ನು ಮತ್ತು ನಿಮ್ಮಿಷ್ಟದ ವರ್ಣಚಿತ್ರಗಳನ್ನು ಅಳವಡಿಸುವುದು ಉತ್ತಮ. ಅವುಗಳನ್ನು ಜೋಡಿಸಿಡುವ ವಿಧಾನವು ಕಲಾತ್ಮಕವಾಗಿದ್ದರೆ ಇನ್ನೂ ಸುಂದರ.

ಗಣೇಶ ಕುಳಮರ್ವ

ಟಾಪ್ ನ್ಯೂಸ್

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

1(2)

Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್‌

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

5-belthanagdy

Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.