ಮಹಾನಗರದಲ್ಲಿ ಮಹಿಷ ಮರ್ದಿನಿ


Team Udayavani, Sep 13, 2019, 5:00 AM IST

q-11

ತುಳು, ಕನ್ನಡವನ್ನರಿಯದ ಮುಂಬಯಿಯಲ್ಲೇ ಹುಟ್ಟಿ ಬೆಳೆದು, ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತ ಕರಾವಳಿಯ ಯುವಜನಾಂಗವು ಯಕ್ಷಗಾನದ ಸಂಭಾಷಣೆಯನ್ನು ಇಂಗ್ಲೀಷಲ್ಲಿ ಬರೆದು ಅಭ್ಯಾಸಮಾಡಿ ರಂಗಸ್ಥಳ ಪ್ರವೇಶಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡರು.

ಮುಂಬಯಿಯ ಮಲಾಡ್‌ ಶ್ರೀ ವರಮಹಾಲಕ್ಷೀ ಪೂಜಾ ಸಮಿತಿಯ ವರಮಹಾಲಕ್ಷೀ ಪೂಜೆಯ ಪ್ರಯುಕ್ತ ನಾಗೇಶ್‌ ಪೊಳಲಿಯವರ ನಿರ್ದೇಶನದಲ್ಲಿ ಸಮಿತಿಯ ಸದಸ್ಯರುಗಳು ಮತ್ತು ಶಾಲಾ ಕಾಲೇಜಲ್ಲಿ ಕಲಿಯುತ್ತಿರುವ ಯುವತಿಯರು ಮಹಿಷ ಮರ್ದಿನಿ ಪ್ರಸಂಗವನ್ನು ಪ್ರದರ್ಶಿಸಿದರು. ಶ್ರೀನಿವಾಸ ಸಾಫ‌ಲ್ಯ ವಿದ್ಯುನ್ಮಾಲಿಯಾಗಿ, ಸುರೇಂದ್ರ ಶೆಟ್ಟಿ ದೇವೇಂದ್ರನಾಗಿ ಮಿಂಚಿದರೆ, ದೂತನಾಗಿ ಸುಂದರ ಪೂಜಾರಿ, ಹುಲಿಯಾಗಿ ದಿನೇಶ್‌ ಪೂಜಾರಿ ಅಭಿಯಿಸಿದ್ದಾರೆ.

ಮಹಿಷಾಸುರನ ಪಾತ್ರದಲ್ಲಿ ಸನತ್‌ ಪೂಜಾರಿ , ಈಶ್ವರನಾಗಿ ಪೂರ್ಣಿಮಾ ಸಾಲ್ವಣರ್‌, ವಿಷ್ಣು ವಾಗಿ ರತ್ನಾ ದಿನೇಶ್‌ ಕುಲಾಲ…, ದೇವಿಯಾಗಿ ಪ್ರಣೀತಾ ವರುಣ…,ಮಾಲಿನಿಯಾಗಿ ದಿವ್ಯ ಪೂಜಾರಿ , ಶ್ರೀಮತಿ ಕೆ. ಆಚಾರ್ಯ ಶಂಕಾಸುರನ ಪಾತ್ರದಲ್ಲಿ, ಭಾರತಿ ಆಚಾರ್ಯ ದುರ್ಗಾಸುರನಾಗಿ, ಜಯಲಕ್ಷ್ಮೀ ನಾಯಕ್‌ ಬಿಡಲಾಸುರನಾಗಿ, ಜಯಂತಿ ಸಾಲ್ಯಾನ್‌ ಚಾಮರಾಸುರನಾಗಿ, ಚಕ್ಷುರಾಸುರನಾಗಿ ನವೀನ್‌ ಸಾಲ್ಯಾನ್‌, ಭಟ್ಟರ ಪಾತ್ರದಲ್ಲಿ ಸೂರಪ್ಪ ಕುಂದರ್‌, ಭಟ್ಟರ ಹೆಂಡತಿಯಾಗಿ ಪುಷ್ಪಾ ಪೂಜಾರಿ, ಮಾಣಿಯಾಗಿ ಮಾ| ಆದಿತ್ಯ ಅಂಚನ್‌, ಸೌಮ್ಯಾ ಮೆಂಡನ್‌ ಸುಪಾರ್ಶ್ವಕ, ಶ್ವೇತ ಪೂಜಾರಿ ಬ್ರಹ್ಮನ ಪಾತ್ರದಲ್ಲಿ, ನಳಿನಿ ಕರ್ಕೇರ ದಿತಿ ದೇವಿಯಾಗಿ, ಶೀಲಾ ಪೂಜಾರಿ ವಿದ್ಯುನ್ಮಾಲಿ ದೂತ, ಲಾಸ್ಯಾ ದಿನೇಶ್‌ ಕುಲಾಲ್‌ ವರುಣನ ಪಾತ್ರದಲ್ಲಿ, ದಿಶಾ ಕರ್ಕೇರ ವಾಯು, ಶಿವಾನಿ ಪ್ರಭು ಕುಬೇರ, ರಶ್ಮಿ ಪೂಜಾರಿ ಅಗ್ನಿ, ಸುದೀಪ್‌ ಪೂಜಾರಿ ಯಕ್ಷನಾಗಿ ಸಮರ್ಥವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ಭಾಗವತರಾಗಿ ಗಣೇಶ್‌ ಮಯ್ಯ ವರ್ಕಾಡಿ, ಚೆಂಡೆ-ಮದ್ದಳೆ ಯಲ್ಲಿ ದಯಾನಂದ ಶೆಟ್ಟಿಗಾರ್‌ ಮಿಜಾರ್‌ ಮತ್ತು ಶ್ರೀಧರ ಎಡಮಲೆ ಸಹಕರಿಸಿದ್ದಾರೆ. ಯಕ್ಷಗಾನದ ಬಗ್ಗೆ ಹೆಚ್ಚೇನೂ ಅರಿವಿರದ ಈ ಯುವ ಕಲಾವಿದರ ಯಶಸ್ವಿ ನಿರ್ವಹಣೆಗೆ ಅವರ ಉತ್ಸಾಹ ಮತ್ತು ಹುಮ್ಮಸ್ಸು ಕಾರಣ.

ಈಶ್ವರ ಎಂ. ಐಲ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.