ಯಕ್ಷಗಾನ ಸಂಘಟಕ,ಕಲಾವಿದ ಕುಡ್ವರಿಗೆ ಸಮ್ಮಾನ


Team Udayavani, Jan 3, 2020, 1:15 AM IST

58

ಯಕ್ಷಗಾನ ವಿಮರ್ಶಕ , ಕಲಾವಿದ, ಸಂಘಟಕ ಎಂ.ಶಾಂತರಾಮ ಕುಡ್ವರು ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ಇದರ 2019ರ ಸಾಲಿನ ಕೊಂಕಣಿ ಸಾಹಿತ್ಯದ ಸಾಧಕರೆಂಬ ನೆಲೆಯಲ್ಲಿ ಸಮ್ಮಾನಕ್ಕೆ ಆಯ್ಕೆಯಾಗಿದ್ದಾರೆ . ಜ.5 ರಂದು ಮಂಗಳೂರಿನ ಶ್ರೀ ಗೋಕರ್ಣ ಮಠದಲ್ಲಿ ಈ ಸಮ್ಮಾನ ನಡೆಯಲಿದೆ .

ಬಾಲ್ಯದಿಂದಲೇ ಭಜನೆ , ಯಕ್ಷಗಾನ , ಪುರಾಣ ಸಾಹಿತ್ಯಗಳತ್ತ ಆಸಕ್ತಿ ಬೆಳಿಸಿಕೊಂಡು ಪ್ರತಿಭಾನ್ವಿತರಾಗಿದ್ದರು. 16ನೇ ವರ್ಷದಲ್ಲಿ ಮೂಡಬಿದಿರೆಗೆ ಬಂದು ಪದವಿ ಪೂರೈಸಿದ ಕುಡ್ವರಿಗೆ ಮೂಡಬಿದಿರೆಯ ಪರಿ ಸರ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಯಿತು . ಪ್ರವೃತ್ತಿಯಲ್ಲಿ ಯಕ್ಷಗಾನ , ಸಾಹಿತ್ಯ , ನಾಟಕ , ಸಮಾಜ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಕೈಯಾಡಿಸಿದರು . ಯಕ್ಷಸಂಗಮ , ಯಕ್ಷೊàಪಾಸನಮ್‌ , ಯಕ್ಷ ಸಾರಸ್ವತ ಮುಂತಾದ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿದ್ದಲ್ಲದೆ , ಅವು ಇಂದೂ ಅಸ್ತಿತ್ವದಲ್ಲಿದ್ದು ಚಟುವಟಿಕೆಯಲ್ಲಿವೆ . ಯಕ್ಷಸಂಗಮದ ಮೂಲಕ ಪ್ರತೀವರ್ಷ ರಾತ್ರಿ ಇಡೀ ತಾಳಮದ್ದಳೆ , ಕಲಾವಿದರಿಗೆ ಸಮ್ಮಾನ , ಯಕ್ಷೊ ಪಾಸನಮ್‌ ಸಂಘಟನೆಯ ಮೂಲಕ ಪ್ರತೀ ಮಂಗಳವಾರ ವಾರದ ತಾಳಮದ್ದಳೆ ಕೂಟ , ಯಕ್ಷ ಸಾರಸ್ವತದ ಮೂಲಕ ಕೊಂಕಣಿ ಯಕ್ಷಗಾನ , ನಾಟಕಗಳ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದಾರೆ .ಕನ್ನಡ,ತುಳು,ಕೊಂಕಣಿ ಭಾಷೆಗಳ ಯಕ್ಷಗಾನದಲ್ಲಿ ವೇಷಧಾರಿಯಾಗಿ, ತಾಳಮದ್ದಳೆ ಕೂಟದ ಅರ್ಥದಾರಿಯಾಗಿ ಸೈ ಎನಿಸಿಕೊಂಡ ಕಲಾವಿದ .

ಯಕ್ಷಗಾನದ ವಸ್ತುನಿಷ್ಟ ವಿಮರ್ಶೆ ಮಾಡುವುದರಲ್ಲಿ ಕುಡ್ವರು ನಿಷ್ಣಾತರಾಗಿದ್ದಾರೆ . ಯಕ್ಷಗಾನದ ಕುರಿತಾದ ಯಾವುದೇ ವಿಷಯಗಳಲ್ಲಿ ಅದು ಹೀಗೆಯೇ ಎಂದು ಹೇಳಬಲ್ಲ ಖಚಿತವಾದ ಜ್ಞಾನವನ್ನೂ ಹೊಂದಿದ್ದಾರೆ . ಹಲವಾರು ಕೊಂಕಣಿ ಯಕ್ಷಗಾನ , ನಾಟಕ ರಚಿಸಿ ತಾವೇ ನಿರ್ದೇಶಿಸಿ , ನಟಿಸಿದ್ದಾರೆ.

ಎಂ.ರಾಘವೇಂದ್ರ ಭಂಡಾರ್ಕರ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.