ದಂತ ಸುತ್ತು ಪರೆ ರೋಗ, ವಸಡು ರೋಗಗಳ ಕಾರಣಗಳು


Team Udayavani, Aug 13, 2017, 6:25 AM IST

arogya.jpg

ಹಿಂದಿನ ವಾರದಿಂದ – ಇಂತಹ ಪರಿಸ್ಥಿತಿಯಲ್ಲಿ  ನಿಮ್ಮ ದಂತ ವೈದ್ಯರು, ನಿಮ್ಮ ಮನೆಯಲ್ಲಿ , ನಿಮ್ಮ ತಂದೆ, ತಾಯಿಗಳ ಹಲ್ಲಿನ, ವಸಡಿನ ರೋಗವಿರುವ, ಅವರಿಗೆ ಯಾವ ಪ್ರಾಯದಲ್ಲಿ ಹಲ್ಲು ಉದುರಿ ಹೋಗಿತ್ತು.  ಅಥವಾ ಅವರಿಗೆ, ಸಕ್ಕರೆ ಕಾಯಿಲೆ ಇರುವ ಬಗ್ಗೆ ಅಥವಾ ನಿಮಗೆ ಸಕ್ಕರೆ  ಕಾಯಿಲೆ ಇರುವ ಬಗ್ಗೆ  ಕೇಳಬಹುದು, ಕೆಲವೊಮ್ಮೆ ನಿಮ್ಮ ತಂದೆ, ತಾಯಿ, ಅಥವಾ ನಿಮ್ಮ ಅಣ್ಣ ತಮ್ಮಂದಿರನ್ನು , ಅಥವಾ ನಿಮ್ಮ ಹತ್ತಿರದ ಸಂಬಂಧಿಗಳಲ್ಲಿ  ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಲೂ ಬಹುದು. ಹೀಗೆ ದಂತ ವೈದ್ಯರು ಕೇಳಲು ಪ್ರಮುಖ ಕಾರಣವಿರುತ್ತದೆ. ಸಕ್ಕರೆ ಕಾಯಿಲೆ ರೋಗಕ್ಕೂ, ವಸಡು ರೋಗಕ್ಕೂ ಸಂಬಂಧವಿದೆ. ಹೀಗೆ ನಿಮ್ಮ ದೇಹದ ಇತರೇ ರೋಗಗಳನ್ನು ಗುಣಪಡಿಸಿಕೊಳ್ಳುವುದರಿಂದ ವಸಡು ರೋಗದಿಂದಲೂ ದೂರವಿರಬಹುದು.

ಹಲ್ಲು ಕೀಳಿಸಿಕೊಂಡ ನಂತರ ಸರಿಯಾದ ಸಮಯದಲ್ಲಿ  ಕೃತಕ ಹಲ್ಲನ್ನು  ಜೋಡಿಸಿಕೊಳ್ಳಿ. ಕೆಲವೊಮ್ಮೆ ಹಲ್ಲನ್ನು ಕೀಳಿಸಿದ ನಂತರ, ಆ ಜಾಗದಲ್ಲಿ ಕೃತಕ ಹಲ್ಲನ್ನು ಇಟ್ಟುಕೊಳ್ಳದೇ ಇರುವುದರಿಂದ, ಅಕ್ಕಪಕ್ಕದ ಹಲ್ಲುಗಳು ಈ ಜಾಗಕ್ಕೆ ಸರಿದು, ಅದಲ್ಲದೇ ಮೇಲಿನ ದವಡೆಹಲ್ಲು ಈ ಜಾಗಕ್ಕೆ ಸರಿದು, ಹಲ್ಲಿನ ಮಧ್ಯೆ ಜಾಗವಾಗಲು ಸಾಧ್ಯವಗಾಉವುದಲ್ಲದೇ, ಬೇರೆ ಬೇರೆ ಹಲ್ಲುಗಳ ಮೇಲೆ, ಬೇರೆ ಬೇರೆ ರೀತಿಯ ಭಾರ ಬೀಳುವುದರಿಂದ ಅತಿಯಾದ ಭಾರದಿಂದಾಗಿ ಅಥವಾ ಮೇಲಿನ ಹಲ್ಲಿನ ಭಾರವು ಸರಿಯಾಗಿ, ನೇರವಾಗಿ ಕೆಳಗಿನ ಹಲ್ಲಿನ ಮೇಲೆ ಬೀಳದೇ ಇರುವುದರಿಂದ ಹಲ್ಲಿನ ಸುತ್ತಲು ಇರುವ ಎಲುಬು ಹಾಳಾಗುತ್ತಾ ಇರುವುದು. ಇದರಿಂದಾಗಿ, ಹಲ್ಲಿನ ಸುತ್ತಲೂ ಇರುವ ಎಲುಬು ನಶಿಸಿ, ಹಲ್ಲಿನ ಸುತ್ತ ಪರೆ, ರೋಗಗಳಿಗೆ ತುತ್ತಾಗುವುದು ಕೂಡ. ಹಾಗಾಗಿ ಮೇಲಿನ ಹಲ್ಲಿನ  ಕಚ್ಚುವ ಭಾರ, ಕೆಳಗಿನ ಹಲ್ಲಿಗೆ ಅದರ ಭಾರ ಬೀಳುವ ದಾರಿ ಮತ್ತು ಅವಧಿ ಎಲ್ಲವೂ ನಿಯಮಿತವಾಗಿರಬೇಕು.

ವಸಡಿನ ರೋಗಗಳಿಗೆ, ಬ್ಯಾಕ್ಟೀರಿ ಯಾಗಳಿಂದ ಕೂಡಿದ ದಂತ ಪಾಚಿ (ಪ್ಲಾಶ್‌) ಪ್ರಮುಖ ಕಾರಣವಾದರೂ, ಇದು, ಇತರೇ ಕಾರಣಗಳಿಂದ ಜಾಸ್ತಿಯಾಗಬಹುದು. ಬೇರೆ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆವಾಗಾವಾಗ ದಂತ ವೈದ್ಯರನ್ನು ಸಂದರ್ಶಿಸುವುದು ಉತ್ತಮ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.