![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 14, 2021, 10:35 AM IST
ಪ್ರತೀ ವರ್ಷ ಎಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಆರೋಗ್ಯ ದಿನವನ್ನು ಇತ್ತೀಚೆಗಷ್ಟೇ “ನ್ಯಾಯಯುತ, ಆರೋಗ್ಯಯುತ ವಿಶ್ವವನ್ನು ಕಟ್ಟೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗಿದೆ. ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಥೈರಾಯ್ಡ ಗ್ರಂಥಿಯ ಪ್ರಭಾವ, ಥೈರಾಯ್ಡ್ ಗ್ರಂಥಿಯನ್ನು ಭಾದಿಸುವ ಅನಾರೋಗ್ಯಗಳಿಂದ ಏನೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಥೈರಾಯ್ಡ ಕಾಯಿಲೆಗಳ ಬಗ್ಗೆ ಆಗಾಗ ತಪಾಸಣೆ/ ಪರೀಕ್ಷೆ ಮಾಡಿಸಿಕೊಳ್ಳಬೇಕು ಏಕೆ ಎಂಬ ವಿಚಾರವಾಗಿ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಥೈರಾಯ್ಡ್ ಎನ್ನುವುದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಒಂದು ಗ್ರಂಥಿ. ಥೈರಾಯ್ಡ್ ಗ್ರಂಥಿಯು ಥೈರಾಯ್ಡ ಹಾರ್ಮೋನ್ – ಟಿ 3 (ಟ್ರಯೊಡಿಥೈರೊನೈನ್) ಮತ್ತು ಟಿ 4 (ಟೆಟ್ರಾ ಅಯೋಡೊಥೈರೊನೈನ್) ಗಳನ್ನು ಸ್ರವಿಸುತ್ತದೆ. ಥೈರಾಯ್ಡ್ ಹಾರ್ಮೋನ್ಗಳು ನಮ್ಮ ದೇಹದ ಪ್ರತೀ ಅಂಗಾಂಶ ಮತ್ತು ಅಂಗಾಂಗಗಳ ಮೇಲೆ ಪ್ರಭಾವ ಬೀರುತ್ತದೆ.
ಯಾಕೆ ಮುಖ್ಯ? :
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಥೈರಾಯ್ಡ್ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗಿರುತ್ತವೆ. ಜಾಗತಿಕವಾಗಿ ಕಂಡುಬರುವ ಎಂಡೊಕ್ರೈನ್ ಕಾಯಿಲೆಗಳ ಪೈಕಿ ಥೈರಾಯ್ಡ್ ಕಾಯಿಲೆಗಳು ಅತೀ ಸಾಮಾನ್ಯವಾದುದಾಗಿವೆ.
ಥೈರಾಯ್ಡ್ ಹಾರ್ಮೋನ್ಗಳ ಕಾರ್ಯಗಳೇನು?
ಥೈರಾಯ್ಡ್ ಫಂಕ್ಷನ್ ಪರೀಕ್ಷೆಗಳಿಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಸೂಕ್ತವಾದ ಸಮಯ ಯಾವುದು? :
ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಟಿಎಸ್ಎಚ್) ದಿನದಲ್ಲಿ ವ್ಯತ್ಯಯವಾಗುತ್ತದಾದ್ದರಿಂದ ಖಾಲಿ ಹೊಟ್ಟೆಯಲ್ಲಿ ರಕ್ತದ ಮಾದರಿ ನೀಡುವಂತೆ ಶಿಫಾರಸು ಮಾಡಲಾಗುತ್ತದೆ. ನಿಮಗೆ ಈಗಾಗಲೇ ಥೈರಾಯ್ಡ ಕಾಯಿಲೆ ಇದೆಯಾಗಿದ್ದರೆ, ಪರೀಕ್ಷೆಗಳಿಗಾಗಿ ರಕ್ತದ ಮಾದರಿಯನ್ನು ಪ್ರತೀ ಬಾರಿಯೂ ದಿನದ ಅದೇ ಸಮಯದಲ್ಲಿ ನೀಡುವುದು ಉತ್ತಮ (ಉದಾಹರಣೆಗೆ, ಕಳೆದ ಬಾರಿ ನಿಮ್ಮ ರಕ್ತದ ಮಾದರಿಯನ್ನು ಸಂಜೆ ಹೊತ್ತಿನಲ್ಲಿ ನೀಡಿದ್ದರೆ ಈ ಬಾರಿ, ಮುಂದಿನ ಬಾರಿಯೂ ಅದೇ ಸಮಯದಲ್ಲಿ ನೀಡಬೇಕು).
ಯಾವ ಖನಿಜಾಂಶವು ಥೈರಾಯ್ಡ ಹಾರ್ಮೋನ್ ಸಿಂಥೆಸಿಸ್ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಮತ್ತು ಅದರ ಪ್ರಮುಖ ಮೂಲ ಯಾವುದು? :
ನೀರಿನಲ್ಲಿ ಕರಗಿರುವ ಅಯೋಡಿನ್ ಥೈರಾಯ್ಡ ಹಾರ್ಮೋನ್ ಸಿಂಥೆಸಿಸ್ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಥೈರಾಯ್ಡ್ ಕಾಯಿಲೆಗಳು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಥೈರಾಯ್ಡ್ ಅನಾರೋಗ್ಯಗಳ ವಿಧಗಳು ಯಾವುವು?
ಡಾ| ವಿಜೇತಾ ಶೆಣೈ ಬೆಳ್ಳೆ
ಅಸೋಸಿಯೇಟ್ ಪ್ರೊಫೆಸರ್,
ಮೊನಾಲಿಸಾ ಬಿಸ್ವಾಸ್
ಪಿಎಚ್ಡಿ ಸ್ಕಾಲರ್,
ಬಯೋಕೆಮೆಸ್ಟ್ರಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಣಿಪಾಲ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.