
ಓದು ಮುಗಿದ ನಂತರ…
Team Udayavani, Apr 28, 2018, 4:32 PM IST

“ಮುಂದೇನ್ ಮಾಡೋದು?’…ಇದು ಎಸ್ಸೆಸ್ಸೆಲ್ಸಿ ಬರೆದು, ಫಲಿತಾಂಶಕ್ಕೆ ಕಾಯ್ತಾ ಇರೋ ಮಕ್ಕಳ ಹಾಗೂ ಹೆತ್ತವರ ಮುಂದಿರೋ ದೊಡ್ಡ ಪ್ರಶ್ನೆ. ವಿಜ್ಞಾನ ಓದಿದ್ರೆ ಒಳ್ಳೇದಾ, ವಾಣಿಜ್ಯದಲ್ಲಿ ಏನೇನ್ ಅವಕಾಶಗಳಿವೆ… ಅಂತೆಲ್ಲಾ ತಲೆಬಿಸಿ ಮಾಡಬೇಡಿ. ವಿಜಯ ವಿದ್ಯಾ ಸಂಸ್ಥೆ ವತಿಯಿಂದ, ವಿಜ್ಞಾನ ಹಾಗೂ ವಾಣಿಜ್ಯ ಶಿಕ್ಷಣದ ಸಾಧ್ಯತೆಗಳನ್ನು ಪರಿಚಯಿಸುವ ವಿಚಾರ ಸಂಕಿರಣ ನಡೆಯುತ್ತಿದೆ.
ಖ್ಯಾತ ಶಿಕ್ಷಣ ತಜ್ಞರಾದ ಡಾ.ಕೆ.ಎಸ್.ಸಮೀರಸಿಂಹ, ಎಸ್.ಗೋವಿಂದರಾಜನ್, ಡಾ.ಕೆ.ಶೇಷಮೂರ್ತಿ. ಬಿ.ಎಸ್.ಲಕ್ಷ್ಮಣ್ ಪ್ರಸಾದ್, ಇನ್ಫೋಸಿಸ್ನ ಎನ್.ಜಿ.ಕಿರಣ್ ಪಾಲ್ಗೊಳ್ಳಲಿದ್ದಾರೆ. ವಿಜಯ ವಿದ್ಯಾ ಸಂಸ್ಥೆಯ ಸ್ಥಾಪಕ ಕೆ.ಎಸ್.ಚಂದ್ರಶೇಖರಯ್ಯ ಸಂಕಿರಣ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಕೆ.ಸಿ.ರಘುನಂದನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಕೆ. ಮೋಹನ್ ದೇವ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಲ್ಲಿ?: ವಿಜಯ ವಿದ್ಯಾ ಸಂಸ್ಥೆ, 32/1, ಸೌತ್ ಎಂಡ್ ಸರ್ಕಲ್, 3ನೇ ಬ್ಲಾಕ್, ಜಯನಗರ
ಯಾವಾಗ?: ಏ.29, ಭಾನುವಾರ ಬೆ.10-12
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.