ನಿಮ್ಮ ಮನದಾಳಕ್ಕೆ ಭೈರಪ್ಪನವರ ಮಂದ್ರ


Team Udayavani, Jul 7, 2018, 12:04 PM IST

nimmamanadala.jpg

ಕತೆಯನ್ನು ಹೃದಯದೊಳಗೆ ಇಳಿಸಿಕೊಳ್ಳುತ್ತಾ, ಹಿಂದೂಸ್ತಾನಿ ಸಂಗೀತದ ಎಲ್ಲ ಸುಮುಧರ ರಾಗಗಳನ್ನೂ, ಆಲಾಪಗಳನ್ನೂ ಸವಿಯುವ ಎರಡೆರಡು ಸುಖ ನಿಮ್ಮದಾಗಬೇಕಾದರೆ, “ಮಂದ್ರ’ ನಾಟಕಕ್ಕಿಂತ ಬೇರೊಂದು ಆಯ್ಕೆ ಇಲ್ಲ. ಸಂಪೂರ್ಣ ಸಂಗೀತಸತ್ವದ “ಮಂದ್ರ’ ಎಸ್‌.ಎಲ್‌. ಭೈರಪ್ಪನವರ ಬೃಹತ್‌ ಕಾದಂಬರಿ. ಸಂಗೀತಕಾರ ಪಂಡಿತ್‌ ಮೋಹನ್‌ಲಾಲ್‌ ಬದುಕಿನ ಏಳು- ಬೀಳು, ಆರೋಹಣಗಳನ್ನೇ ಧ್ವನಿಯಾಗಿಸಿಕೊಂಡಿದೆ.

ಸಂಗೀತದ ಶಿಖರ ಮುಟ್ಟಿ, ವೈಯಕ್ತಿಕ ಬದುಕಿನಲ್ಲಿ ಪಾತಾಳಕ್ಕೆ ಇಳಿಯುವ ಮೋಹನ್‌ಲಾಲ್‌ನದ್ದು ಇಲ್ಲಿ ಅತಿವಿಶಿಷ್ಟ ಪಾತ್ರ. ತನ್ನ ಖ್ಯಾತಿಯ ಆಕರ್ಷಣೆಯಿಂದಲೇ ಅಕ್ರಮ ಸಂಬಂಧಗಳನ್ನು ಹೊಂದುತ್ತಾ, ಕೊನೆಗೆ ಅವನ ಕಾಮದ ವ್ಯಕ್ತಿತ್ವದೆದುರು ಸಂಗೀತದ ಪ್ರತಿಭೆಯೇ ಸೋತು, ಪತ್ನಿಯ ಮುಂದೆ ಶರಣಾಗತಿಯಾದಂತೆ ನಿಲ್ಲುವ ಮೋಹನ್‌ಲಾಲ್‌, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಕಾಡುತ್ತಾನೆ.

ಈ ನಾಟಕವನ್ನು ಕಲಾಗಂಗೋತ್ರಿ ಪ್ರಸ್ತುತಪಡಿಸುತ್ತಿದ್ದು, ಡಾ.ಬಿ.ವಿ. ರಾಜಾರಾಮ್‌ ನಿರ್ದೇಶಿಸಿದ್ದಾರೆ. 600 ಪುಟಗಳ ಬೃಹತ್‌ ಕಾದಂಬರಿ ಎರಡೂವರೆ ಗಂಟೆ, ಪ್ರೇಕ್ಷಕನನ್ನು ಮಂತ್ರಮುಗ್ಧವಾಗಿಸುತ್ತದೆ. ಹಣ್ಣು ಹಣ್ಣು ಮುದುಕ ಮೋಹನ್‌ಲಾಲ್‌ನ ಕಣ್ಣೊಳಗಿಂದ ಒಂದೊಂದೇ ಪಾತ್ರಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಈ ನಾಟಕವನ್ನು ನೋಡುವ ಸದಾವಕಾಶ ಕೈತಪ್ಪಿದರೆ, ಅತ್ಯಮೂಲ್ಯ ಸಂಗತಿಯನ್ನು ಕಳಕೊಂಡ ಭಾವ ಹುಟ್ಟದೇ ಇರದು.

ಎಲ್ಲಿ?: ಜು.12, ಗುರುವಾರ, ರಾ.7.30
ಯಾವಾಗ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.