![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 24, 2018, 3:56 PM IST
ನಾಲ್ಕು ಗೋಡೆಗಳ ಮಧ್ಯೆ ವೇದಿಕೆ ಮೇಲೆ ನಡೆಯುವ ನಾಟಕವನ್ನು ನೋಡಿರುತ್ತೀರಾ, ಬಯಲಲ್ಲಿ ಚಪ್ಪರದಡಿ ಆಡುವ ನಾಟಕವನ್ನೂ ನೋಡಿರುತ್ತೀರಾ. ನಾಟಕದಲ್ಲಿ ರಂಗಸಜ್ಜಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲೊಂದು ನಾಟಕದ ರಂಗಸಜ್ಜಿಕೆ ವಿನೂತನವಾಗಿದೆ. ಏಕೆಂದರೆ ಇಲ್ಲಿ ಲಾರಿಯನ್ನೇ ರಂಗಸಜ್ಜಿಕೆಯಾಗಿ ಮಾರ್ಪಾಡು ಮಾಡಲಾಗಿದೆ. ಅಂದರೆ ಪೂರ್ತಿ ನಾಟಕ ಲಾರಿಯ ಹಿಂಭಾಗದಲ್ಲಿ ನಡೆಯುತ್ತದೆ. ನಾಟಕದ ಹೆಸರು “ಸಾಮ್ರಾಟ ಸುಯೋಧನ’. ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ಈ ನಾಟಕ ನಡೆಯುತ್ತಿದೆ. ಈ ನಾಟಕದಲ್ಲಿ ಅಭಿನಯಿಸುತ್ತಿರುವವರೆಲ್ಲರೂ ಹವ್ಯಾಸಿ ಕಲಾವಿದರು. ಇವರಲ್ಲಿ ವ್ಯಾರಿಗಳಿದ್ದಾರೆ, ಸರ್ಕಾರಿ ನೌಕರರಿದ್ದಾರೆ, ರಾಜಕಾರಣಿಗಳಿದ್ದಾರೆ, ಸಾಫ್ಟ್ವೇರ್ ಎಂಜಿನಿಯರ್ಗಳಿದ್ದಾರೆ… ಇವರೆಲ್ಲರೂ ಕೆಂಗೇರಿ ಉಪನಗರದ ಆಸುಪಾಸಿನಲ್ಲಿರುವವರು. ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ ಈ ನಾಟಕ ಗ್ರಾಮೀಣ ಸೊಗಡಿನಿಂದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.
ಎಲ್ಲಿ?: ಬಿಡಿಎ ಬಡಾವಣೆ, 2ನೇ ಅಡ್ಡರಸ್ತೆ, ಡಬಲ್ ರೋಡ್, ಜ್ಞಾನಭಾರತಿ
ಯಾವಾಗ?: ಮಾರ್ಚ್ 29, ರಾತ್ರಿ 8
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.