ಹುಚ್ಚರಯ್ಯಾ ಹುಚ್ಚರು ನಾಟಕ ಪ್ರದರ್ಶನ
Team Udayavani, Nov 4, 2017, 3:11 PM IST
ಪಯಣ ತಂಡದವರಿಂದ “ಹುಚ್ಚರಯ್ನಾ ಹುಚ್ಚರು’ ನಾಟಕ ಪ್ರದರ್ಶನ ನಡೆಯುತ್ತಿದೆ. ಇದು ಹಾಸ್ಯಪ್ರಧಾನ ನಾಟಕವಾಗಿದ್ದು, ಜ್ಞಾನಪೀಠ ಪ್ರಶಸ್ತಿಯ ಕನಸು ಕಾಣುತ್ತಿರುವ ಒಬ್ಬ ಕಥೆಗಾರ ಇದರ ಕೇಂದ್ರಬಿಂದು. ಆತನ ಬದುಕಿನಲ್ಲಿ ನಡೆಯುವ ಘಟನೆಗಳು, ಬದುಕು ಪಡೆದುಕೊಳ್ಳುವ ತಿರುವುಗಳು ರಂಗದ ಮೇಲೆ ಸಮರ್ಥವಾಗಿ ಮೂಡಿಬಂದಿವೆ.
ಈ ನಾಟಕ ಹಾಸ್ಯದ ಮೂಲಕವೇ ಸಮಾಜಕ್ಕೊಂದು ಸಂದೇಶ ನೀಡುತ್ತದೆ. ಸಂಗೀತ ಮತ್ತು ಹಾಡುಗಳು ಖುಷಿ ಕೊಡುವಂತಿವೆ. ಈ ನಾಟಕ ಅತ್ಯುತ್ತಮ ಹಾಸ್ಯ ನಾಟಕ ಪ್ರಶಸ್ತಿಯನ್ನೂ ಪಡೆದಿದೆ. ಟಿಕೆಟ್ ದರ 100 ರೂ. ಟಿಕೆಟ್ ಬುಕ್ಕಿಂಗ್ಗೆ 9164253123 ಸಂಪರ್ಕಿಸಿ.
ಎಲ್ಲಿ?: ಸೇವಾ ಸದನ, ಮಲ್ಲೇಶ್ವರಂ
ಯಾವಾಗ?: ನವೆಂಬರ್ 5, ಸಂಜೆ 4.30 -7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.