ಧಾರ್ಮಿಕ ಉಪನ್ಯಾಸಗಳು: ಸತ್ಸಂಗ ಫ‌ಲ


Team Udayavani, Jun 1, 2019, 3:01 AM IST

dharmika

1. ವಿಶ್ವೇಶ್ವರಪುರಂನ ಪರಮಾರ್ಥ ವಿಚಾರ ಟ್ರಸ್ಟ್‌ ವತಿಯಿಂದ ಧಾರ್ಮಿಕ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಡಾ.ಕೆ.ಜಿ. ಸುಬ್ರಾಯ ಶರ್ಮಾ ಅವರು ಉಪನ್ಯಾಸ ನೀಡಲಿದ್ದಾರೆ. ವಿದ್ಯಾಸಹಿತಂ (ಶನಿವಾರ), ಕರ್ಮಾಂಗಂ (ಭಾನುವಾರ) ವಿವಿದಿಷಾ (ಸೋಮವಾರ) ಅಗ್ನಿಹೋತ್ರಂ (ಮಂಗಳವಾರ) ಬುದ್ಧಿಯೋಗ (ಬುಧವಾರ) ಕರ್ಮಪಲಂ (ಗುರುವಾರ) ವಿದ್ಯಾವಿಹೀನಂ (ಶುಕ್ರವಾರ) ಕುರಿತು ಉಪನ್ಯಾಸ ನಡೆಯಲಿದೆ.

ಎಲ್ಲಿ?: ಅಧ್ಯಾತ್ಮ ಮಂದಿರ, ನ್ಯಾಷನಲ್‌ ಹೈಸ್ಕೂಲ್‌ ರಸ್ತೆ, ವಿಶ್ವೇಶ್ವರಪುರ
ಯಾವಾಗ?: ಜೂ.1-7, ಪ್ರತಿದಿನ ಬೆಳಗ್ಗೆ 7.45

2. ಬಸವನಗುಡಿಯ ವೇದಾಂತ ಸತ್ಸಂಗ ಕೇಂದ್ರ ಹಮ್ಮಿಕೊಂಡಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ, ಡಾ.ಕೆ.ಜಿ. ಸುಬ್ರಾಯಶರ್ಮಾ ಉಪನ್ಯಾಸ ನೀಡುವರು. ಧರ್ಮವಿಲಕ್ಷಣಂ ಬ್ರಹ್ಮ (ಶನಿವಾರ) ಕಾಲಾತೀತಂ ಬ್ರಹ್ಮ (ಭಾನುವಾರ) ಪಾಪವಿದೂರಂ ಬ್ರಹ್ಮ (ಸೋಮವಾರ) ತಪಃಫ‌ಲಂ (ಮಂಗಳವಾರ) ವೇದಾಧ್ಯಯನಫ‌ಲಂ (ಬುಧವಾರ), ಪರಬ್ರಹ್ಮಪ್ರಾಪ್ತಿ (ಗುರುವಾರ) ಅಕ್ಷರಂ ಬ್ರಹ್ಮ (ಶುಕ್ರವಾರ) ಕುರಿತು ಉಪನ್ಯಾಸ ನಡೆಯಲಿದೆ.

ಎಲ್ಲಿ?: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್‌, ಬಸವನಗುಡಿ
ಯಾವಾಗ?: ಜೂ.1-7, ಪ್ರತಿದಿನ ಬೆಳಗ್ಗೆ 9ರಿಂದ

3. ಅಧ್ಯಾತ್ಮ ಪ್ರಕಾಶ ಕಾರ್ಯಾಲಯದಿಂದ ಉಪನ್ಯಾಸ ಮಾಲೆ ಹಮ್ಮಿಕೊಳ್ಳಲಾಗಿದೆ. ಶನಿವಾರ, “ಸಚ್ಚಿದಾನಂದ ಸೂಕ್ತಿಗಳು’ ಕುರಿತು ಡಾ. ಎಸ್‌. ನಾಗರಾಜು ಉಪನ್ಯಾಸ ನೀಡುವರು. ಸೋಮವಾರದಿಂದ ಶನಿವಾರದವರೆಗೆ, “ಚತುಸ್ಸೂತ್ರೀ ಶಾಂಕರಭಾಷ್ಯಮ್‌’ ಕುರಿತು, ಪ್ರೊ. ಶಿವರಾಮ ಅಗ್ನಿಹೋತ್ರಿಯವರು ಉಪನ್ಯಾಸ ನೀಡುವರು.

ಎಲ್ಲಿ?: ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, 6ನೇ ಮುಖ್ಯರಸ್ತೆ, 2ನೇ ವಿಭಾಗ, ತ್ಯಾಗರಾಜನಗರ
ಯಾವಾಗ?: ಜೂ.1-8, ಬೆಳಗ್ಗೆ 9.30-10.30

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.