ಶಿವಾಲಿ ಭರತನಾಟ್ಯ ರಂಗಪ್ರವೇಶ
Team Udayavani, Nov 4, 2017, 3:08 PM IST
ಬೆಂಗಳೂರಿನ ಕಲಾಸಾಗರಕ್ಕೆ ಹೊಸ ಹೊಸ ಕಲಾವಿದರು ತೊರೆಗಳಾಗಿ ಹರಿದುಬರುತ್ತಲೇ ಇದ್ದಾರೆ. ಈಗ ಹೊಸ ಸೇರ್ಪಡೆ ಕು. ಶಿವಾಲಿ ಬಿ.ಎಂ.! ನಾಟೇಶ್ವರ ನೃತ್ಯ ಶಾಲಾ ಏರ್ಪಡಿಸಿರುವ ಭರತನಾಟ್ಯ ರಂಗಪ್ರವೇಶದಲ್ಲಿ ಶಿವಾಲಿ, ನೃತ್ಯಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಾದಬ್ರಹ್ಮ ಡಾ. ಹಂಸಲೇಖ, ಕಲಾಭೂಷಣ ಬಿ.ಕೆ. ಅನಂತರಾಮ್, ವಿದುಷಿ ಲಕ್ಷ್ಮಿ ಮತ್ತಿತತರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದಹಾಗೆ, ಶಿವಾಲಿ ಅವರು ಅಂಬಿಕಾ ಮತ್ತು ಮಂಜುನಾಥ್ ದಂಪತಿಯ ಪುತ್ರಿ. ನೃತ್ಯಗುರು ಕೆ.ಪಿ. ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಶಿವಾಲಿ ನೃತ್ಯಾಭ್ಯಾಸ ನಡೆಸಿದ್ದರು. ಪ್ರಸ್ತುತ ಬೆಂಗಳೂರಿನ ಎಂಇಎಸ್ ಕಿಶೋರ್ ಕೇಂದ್ರ ಪಿಯು ಕಾಲೇಜಿನಲ್ಲಿ ಮೊದಲ ಪಿಯುಸಿ ಓದುತ್ತಿರುವ ಶಿವಾಲಿ, ವ್ಯಾಸಂಗದಲ್ಲೂ ಮುಂಚೂಣಿಯಲ್ಲಿರುವ ಪ್ರತಿಭೆ.
ಎಲ್ಲಿ?: ಕೃಷ್ಣದೇವರಾಯ ಕಲಾಮಂದಿರ, ಚೌಡಯ್ಯ ಮೆಮೊರಿಯಲ್ ಹಾಲ್ ಹಿಂಭಾಗ, ವಯ್ನಾಲಿಕವಾಲ್
ಯಾವಾಗ?: ನ.5, ಭಾನುವಾರ, ಸಂ.4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.