ದಿ ಚಕ್ರ: ಕಂಟೆಂಪರರಿ ನೃತ್ಯ ಪ್ರದರ್ಶನ


Team Udayavani, Oct 12, 2019, 4:06 AM IST

kantemparari

ಕಲಾವಿದೆ ರಕ್ಷಾ ಶ್ರೀರಾಮ್‌ ಅವರ ಪರಿಕಲ್ಪನೆಯಲ್ಲಿ “ದಿ ಚಕ್ರಾಸ್‌’- ಪ್ರಜ್ಞೆಯೆಡೆಗಿನ ಯಾತ್ರೆ ಎಂಬ ಕಂಟೆಂಪರರಿ ಡ್ಯಾನ್ಸ್‌ ಮತ್ತು ಫ್ಯೂಷನ್‌ ಮ್ಯೂಸಿಕ್‌ ಕಾರ್ಯಕ್ರಮ ನಡೆಯಲಿದೆ. ಅಭಿನಯದ ಮೂಲಕ ಮಾನವ ಜೀವನದ ಏಳು ಚಕ್ರಗಳನ್ನು ತೆರೆಯ ಮೇಲೆ ಅಭಿವ್ಯಕ್ತಿಸಲಾಗುವುದು.

ಕಲಾವಿದೆ ದಿವ್ಯಾ ರಘುರಾಮ್‌ ಮತ್ತು ನೃತ್ಯ ಸಂಯೋಜಕಿ ವೀಣಾ ಬಸವರಾಜಯ್ಯ ಮಾರ್ಗದರ್ಶನದಲ್ಲಿ ಐನೇಶ್‌ ಮದನ್‌, ಅನಿಶಾ ತವಗ್‌, ದಯಿತಾ ನೆರೆಯೆತ್‌, ಜೀನ್‌-ರೋಸ್‌ ಫ್ಲಾಡ್‌ಬರ್ಗ್‌, ಜೀಷುವಾ ಸೈಲೊ, ಪರಿಧಿ ಬಿಹಾನಿ, ಶರಣ್ಯ ರಾವ್‌, ಸೋನಿಯಾ ಪೊನ್ನಮ್ಮ ದೇವಯ್ಯ ಮತ್ತು ಸ್ವಾತಿ ಅಯ್ಯಂಗಾರ್‌, ನೃತ್ಯ ಪ್ರದರ್ಶನ ನೀಡುವರು. ಭರತನಾಟ್ಯ, ಕಥಕ್‌, ಕಳರಿಪಯಟ್ಟು, ಬ್ಯಾಲೆ, ಹಿಪ್‌ಹಾಪ್‌ ಮುಂತಾದ ನೃತ್ಯಪ್ರಕಾರಗಳನ್ನು ಇದರಲ್ಲಿ ಬಳಸಲಾಗಿದೆ.

ಸಂಗೀತ ನಿರ್ದೇಶಕ ರವಿಚಂದರ್‌ ಕೂಳೂರ್‌, ಗಾಯಕಿ ಬಿಂದುಮಾಲಿನಿ ನಾರಾಯಣಸ್ವಾಮಿ, ವಾರಿಜಾ ವೇಣುಗೋಪಾಲ್‌, ಗಿರಿಧರ್‌ ಉಡುಪ (ಘಟಂ), ಪ್ರಮಥ್‌ ಕಿರಣ್‌ (ರಿದಂ ಅರೇಂಜರ್‌), ವರುಣ್‌ ಪ್ರದೀಪ್‌ (ಕೀಬೋರ್ಡ್‌), ಸಿದ್ದಾರ್ಥ ಬೆಳ್ಮಣ್‌ ಮತ್ತು ಮರಿಯಾ ಗಲೆನಿನಾ ಭಾಗವಹಿಸಲಿದ್ದಾರೆ. ಈ ಪ್ರದರ್ಶನ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ. ಟಿಕೆಟ್‌ಗಳು ಬುಕ್‌ಮೈಶೋ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಲಭ್ಯ.

ಎಲ್ಲಿ?: ಚೌಡಯ್ಯ ಮೆಮೋರಿಯಲ್‌ ಹಾಲ್‌, ವಯ್ನಾಲಿಕಾವಲ್‌
ಯಾವಾಗ?: ಅ.12, ಶನಿವಾರ ಸಂಜೆ 7.30

ಟಾಪ್ ನ್ಯೂಸ್

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.