![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Mar 2, 2019, 12:30 AM IST
ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನ ಜತೆ ಜತೆಗೇ ಹಲವಾರು ಸುಮಧುರ ಹಾಡುಗಳು ನೆನಪಾಗುತ್ತವೆ.ಅಂಥ ಹಾಡಿನ ಮೂಲಕ ಗೌರವ ಸಲ್ಲಿಸಲೆಂದೇ “ಅಂಬಿ ನಮನ’ ಎಂಬ ಬೃಹತ್ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸುಪ್ರಸಿದ್ಧ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಮ್, ವಿಜಯ್ ಪ್ರಕಾಶ್, ಗುರುಕಿರಣ್, ಮಂಜುಳಾ ಗುರುರಾಜ್, ಅರ್ಚನಾ ಉಡುಪ, ಅನುರಾಧ ಭಟ್, ನಂದಿತಾ ಅವರು ಅಂಬರೀಷ್ ನಟಿಸಿರುವ ಚಿತ್ರಗಳ ಗೀತೆಗಳನ್ನು ಹಾಡಲಿದ್ದಾರೆ. ಹಂಸಲೇಖ, ಅರ್ಜುನ್ ಜನ್ಯ ಕೂಡ ಉಪಸ್ಥಿತರಿರುತ್ತಾರೆ. ಸ್ಟಾರ್ ನಟರಾದ ವಿ. ರವಿಚಂದ್ರನ್, ಸುದೀಪ್, ದರ್ಶನ್, ಯಶ್ ಪಾಲ್ಗೊಳ್ಳುವರು. ಅಂಬರೀಶ್ ಅವರ ಆಯ್ದ ಗೀತೆಗಳಿಗೆ, ಯುವ ಕಲಾವಿದರು ಡ್ಯಾನ್ಸ್ ಮಾಡಲಿದ್ದಾರೆ. ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದ ಮುಂದಾಳತ್ವವನ್ನು ರಾಕ್ಲೈನ್ ವೆಂಕಟೇಶ್ ಮತ್ತು ನಟ ಶಿವರಾಮ್ ವಹಿಸಿದ್ದಾರೆ.
ಅಂಬಿಗೆ ನಮನ
ಯಾವಾಗ?: ಮಾ.3,
ಭಾನುವಾರ, ಸಂ.5.30
ಎಲ್ಲಿ?: ನ್ಯಾಶನಲ್ ಕಾಲೇಜು
ಮೈದಾನ, ಬಸವನಗುಡಿ
ಪ್ರವೇಶ: 250 ರೂ.ಮೇಲ್ಪಟ್ಟು
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.