ನಿಕೋಟಿನ್‌ ಇದ್ದರೆ ಹಣವಿಲ್ಲ!


Team Udayavani, Jan 27, 2020, 6:13 AM IST

kass-check

ಫಿಲಿಪ್ಪೀನ್ಸ್‌ನ ಒಂದು ಊರಲ್ಲಿ ಬಹಳಷ್ಟು ಗಂಡಸರು ಸಿಗರೇಟ್‌ ಮತ್ತು ಮದ್ಯದ ಚಟಕ್ಕೆ ಬಿದ್ದಿದ್ದರು. ಅವರ ವ್ಯಸನದಿಂದಾಗಿ ಅವರ ಕುಟುಂಬಗಳು ಪರಿತಪಿಸುತ್ತಿದ್ದವು. ಯಾವ ಶಿಬಿರ ಏರ್ಪಡಿಸಿದರೂ ಅವರಿಗೆ ಸಿಗರೇಟು ಮತ್ತು ಮದ್ಯವನ್ನು ಬಿಟ್ಟಿರಲು ಆಗುತ್ತಲೇ ಇರಲಿಲ್ಲ.

ಕಡೆಗೆ ಆಸ್ಪತ್ರೆಯವರು ಒಂದು ಉಪಾಯ ಹೂಡಿದರು. ವ್ಯಸನಿಗಳು ಯಾರಿದ್ದರೋ ಅವರಿಗೆ 6 ತಿಂಗಳ ಕಾಲ ಸೇವಿಂಗ್ಸ್‌ ಅಕೌಂಟ್‌ ಖಾತೆಯನ್ನು ತೆರೆಸಲಾಯಿತು. ಆ ಆರು ತಿಂಗಳ ನಂತರ ಮಾಡುವ ರಕ್ತಪರೀಕ್ಷೆಯಲ್ಲಿ ನಿಕೋಟಿನ್‌ ಮತ್ತು ಆಲ್ಕೋಹಾಲ್‌ ಅಂಶ ಕಂಡುಬರಬಾರದು ಎನ್ನುವುದು ಆಸ್ಪತ್ರೆಯವರು ಶರತ್ತು ವಿಧಿಸಿದರು. ಕಂಡು ಬಂದರೆ ಉಳಿತಾಯ ಖಾತೆಯ ಹಣ ಧರ್ಮಾರ್ಥ ಸೇವೆಗಳಿಗೆ ನೀಡಲಾಗುತ್ತದೆ.

ರಕ್ತದಲ್ಲಿ ನಿಕೋಟಿನ್‌ ಅಂಶ ಕಂಡು ಬರದೇ ಇದ್ದರೆ ಮಾತ್ರ ಉಳಿತಾಯ ಖಾತೆಯಲ್ಲಿರುವ ಅಷ್ಟೂ ಹಣ ಅವರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಚ್ಚರಿಯೆಂಬಂತೆ, ಯಾರು ಯಾರಿಗೆ ಸಿಗರೇಟು, ಮದ್ಯ ಬಿಟ್ಟಿರಲು ಆಗುವುದೇ ಇಲ್ಲ ಎಂಬು ತಿಳಿಯಲಾಗಿತ್ತೋ ಅವರಲ್ಲಿ ಮುಕ್ಕಾಲು ಪಾಲು ಮಂದಿ ಉಳಿತಾಯ ಖಾತೆಯ ಹಣವನ್ನು ಪಡೆದುಕೊಂಡರು!

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.