ಕತೆ: ಆರ್ಥಿಕ ಶಿಸ್ತು


Team Udayavani, Apr 27, 2020, 11:50 AM IST

ಕತೆ: ಆರ್ಥಿಕ ಶಿಸ್ತು

ಸಾಂದರ್ಭಿಕ ಚಿತ್ರ

ಸುನಿಲ್‌ ಮತ್ತು ಅರುಣ್‌ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಸ್ವಾರಸ್ಯವೆಂದರೆ, ಈ ಮಕ್ಕಳ ಅಪ್ಪಂದಿರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಸಂಪಾದನೆಯೂ ಒಂದೇ ಆಗಿತ್ತು. ಆದರೆ, ಈ ಎರಡು ಕುಟುಂಬಗಳ ಜೀವನಶೈಲಿಯಲ್ಲಿ ತುಂಬಾ ವ್ಯತ್ಯಾಸಗಳಿದ್ದವು. ಸುನಿಲ್‌ ಅವರ ತಂದೆ- ತಾಯಿ, ತುಂಬಾ  ಖರ್ಚು ಮಾಡುತ್ತಿದ್ದರು. ವಾರಕ್ಕೊಮ್ಮೆ ಹೊಸ ಬಟ್ಟೆ
ಖರೀದಿಸುತ್ತಿದ್ದರು. ಅಲ್ಲದೆ, ಸುನಿಲ್‌ಗೆ ಕೈತುಂಬಾ ಪಾಕೆಟ್‌ ಮನಿ ಕೊಡುತ್ತಿದ್ದರು. ಅರುಣನ ತಂದೆ- ತಾಯಿ ಖರ್ಚು ಮಾಡುತ್ತಲೇ ಇರಲಿಲ್ಲ. ಸುನಿಲ್ ಪಾಕೆಟ್‌ ಮನಿಯ ಹಣದಿಂದ ಚಾಕ್ಲೆಟ್‌, ಐಸ್‌ ಕ್ರೀಮುಗಳನ್ನು ದಂಡಿಯಾಗಿ ತಿನ್ನುತ್ತಿದ್ದ. ಅರುಣನಿಗೆ, ತಿಂಗಳಿಗೊಮ್ಮೆ ಮಾತ್ರ ಪುಡಿಗಾಸಿನಷ್ಟು ಮೊತ್ತ ಪಾಕೆಟ್‌ ಮನಿಯಾಗಿ ಸಿಗುತ್ತಿತ್ತು. ಅರುಣನಿಗೆ, ತನ್ನ ತಂದೆ- ತಾಯಿ ಯಾಕೆ
ಹೀಗೆ ಎಂದು ಬೇಸರವಾಗುತ್ತಿತ್ತು. ಕೆಲ ಸಮಯದ ನಂತರ, ಅರುಣ ಒಂದು ಬದಲಾವಣೆಯನ್ನು ಗಮನಿಸಿದ. ಸುನಿಲ್, ಮುಂಚಿನಷ್ಟು ಖರ್ಚು ಮಾಡುತ್ತಿರಲಿಲ್ಲ. ಅಲ್ಲದೆ, ದಿನವೂ ಶಾಲೆಗೆ ಕಾರಿನಲ್ಲಿ ಬರುತ್ತಿದ್ದವನು, ಈಗ ರಿಕ್ಷಾದಲ್ಲಿ ಬರತೊಡಗಿದ. ಒಂದು ದಿನ ಸಂಜೆ ಶಾಲೆಯಿಂದ ವಾಪಸ್ಸಾದ ಅರುಣನಿಗೆ, ಮನೆಯಲ್ಲಿ ಅಚ್ಚರಿ ಕಾದಿತ್ತು.

ಸುನಿಲನ ತಂದೆ ಮನೆಗೆ ಬಂದಿದ್ದರು. ಅವರು ಅರುಣನ ತಂದೆಯೊಡನೆ ಅದೇನೋ ಮಾತನಾಡುತ್ತಿದ್ದರು. ಆಮೇಲೆ, ಅರುಣನಿಗೆ ಎಲ್ಲಾ ವಿಚಾರ ತಿಳಿಯಿತು. ಸುನಿಲನ ತಂದೆಯವರಿಗೆ
ವ್ಯಾಪಾರದಲ್ಲಿ ನಷ್ಟವಾಗಿ, ಆರ್ಥಿಕ ತೊಂದರೆಗೆ ಸಿಲುಕಿದ್ದರು. ಇದೀಗ ಹಣದ ನೆರವನ್ನು ಕೋರಲು ಅರುಣನ ತಂದೆಯ ಬಳಿಗೆ ಬಂದಿದ್ದರು. ಅರುಣನ ತಂದೆ ಸಹಾಯ ಮಾಡುವ
ಭರವಸೆ ನೀಡಿದ ನಂತರ, ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ಹೊರಟರು. ಅಂದು ಅರುಣನಿಗೆ ತನ್ನ ತಂದೆ- ತಾಯಿಯ ಕುರಿತು ತುಂಬಾ ಹೆಮ್ಮೆಯಾಯಿತು. ಆರ್ಥಿಕ ಶಿಸ್ತು ಇಲ್ಲದಿದ್ದರೆ, ಮಿತಿ ಹಾಕಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವುದು ಅವನಿಗೆ ಗೊತ್ತಾಯಿತು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.