![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 21, 2019, 5:00 AM IST
ಉದ್ಯೋಗದಲ್ಲಿರುವ ತಂದೆ ತಾಯಿಯರಿಗೆ ಮಕ್ಕಳ ಪಾಲನೆ ಎನ್ನುವುದು ಅತಿ ದೊಡ್ಡ ಪರೀಕ್ಷೆ. ಮಕ್ಕಳು ಚಿಕ್ಕವಾಗಿದ್ದರೆ ಮನೆಯಲ್ಲಿ ಬಿಡಲೂ ಆಗದ ಕಿರಿಕಿರಿ.
ಅನಿವಾರ್ಯವಾಗಿಯಾದರೂ ಡೇ ಕೇರ್ಗೆ ಸೇರಿಸಬೇಕಾದ ಅನಿವಾರ್ಯತೆಗೆ ಅವರು ಸಿಕ್ಕಿಬೀಳುವುದು ಹೀಗೆ. ಇರಲಿ ಅಂಥಾ ಒಂದು ಡೇಕೇರ್ ಒಂದನ್ನು ಒಮ್ಮೆ ಸಮೀಕ್ಷೆಗೆ ಗುರಿಪಡಿಸಲಾಯಿತು. ಅಲ್ಲಿ ಮುಕ್ಕಾಲು ಪಾಲು ಹೆತ್ತವರು ಡೇಕೇರ್ನಿಂದ ಮಕ್ಕಳನ್ನು ಕರೆದೊಯ್ಯುವಾಗ ತಡವಾಗಿ ಬರುತ್ತಿದ್ದರು. ಕೆಲವರಷ್ಟೇ ಸರಿಯಾದ ಸಮಯಕ್ಕೆ ಬಂದು ತಮ್ಮ ಮಗುವನ್ನು ಕರೆದೊಯ್ಯುತ್ತಿದ್ದರು. ಇದನ್ನು ಸರಿಪಡಿಸುವುದು ಹೇಗೆ ಎಂದು ತಜ್ಞರೆಲ್ಲ ಸಮಾಲೋಚನೆ ನಡೆಸಿದರು. ಅದರಂತೆ ತಡವಾಗಿ ಬರುವ ಹೆತ್ತವರಿಗೆ ಪ್ರತಿ ದಿನವೂ ಇಂತಿಷ್ಟು ದಂಡ ಕಟ್ಟಬೇಕೆಂದು ಸೂಚಿಸಲಾಯಿತು. ನಂತರ ಅಚ್ಚರಿಯ ವಿದ್ಯಮಾನ ಜರುಗಿತ್ತು. ದಂಡ ಕಟ್ಟುವ ಭಯದಿಂದ ಹೆತ್ತವರು ಬೇಗ ಬರುತ್ತಾರೆಂದುಕೊಂಡರೆ ಫಲಿತಾಂಶ ಉಲ್ಟಾ ಆಗಿತ್ತು. ತಡವಾಗಿ ಮಕ್ಕಳನ್ನು ಕರೆದೊಯ್ಯಲು ಬರುವವವರ ಸಂಖ್ಯೆ ಹೆಚ್ಚಿತು. ಹಿಂದೆ, ಬೇಗ ಬರುತ್ತಿದ್ದವರು ಕೂಡಾ ತಡವಾಗಿ ಬರಲು ಶುರುಮಾಡಿದರು. ಅದಕ್ಕೆ ಕಾರಣವನ್ನು ಮನಃಶಾಸ್ತ್ರಜ್ಞರು ಉತ್ತರಿಸುವುದು ಹೀಗೆ. ಹಿಂದೆ ತಡವಾಗಿ ಬರುತ್ತಿದ್ದ ಹೆತ್ತವರಲ್ಲಿ ಅಪರಾಧಿ ಪ್ರಜ್ಞೆ ಇರುತ್ತಿತ್ತು. ಅದನ್ನು ಶುಲ್ಕ ಪಾವತಿ ನುಂಗಿಹಾಕಿತ್ತು. ತಡವಾಗಿ ಬಂದರೂ ಶುಲ್ಕ ಪಾವತಿಸಿದ್ದರಿಂದ ಅಪರಾಧಿ ಮನೋಭಾವ ಇರುತ್ತಿರಲಿಲ್ಲ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.