ಮರೆಯುವ ಶಕ್ತೀನ ನನಗೇಕೆ ಕೊಡಲಿಲ್ಲ ?


Team Udayavani, Dec 24, 2019, 4:12 AM IST

sd-11

ನೀನೆಷ್ಟು ಸ್ವಾರ್ಥಿ?… ಒಮ್ಮೆ ಎಲ್ಲವನ್ನೂ ಕೊಟ್ಟು ಹೇಳದೆ ಕೇಳದೆ, ಸಣ್ಣ ದೊಂದು ಸೂಚನೆಯನ್ನೂ ನೀಡದೆ ಅದನ್ನು ಕಿತ್ತುಕೊಳ್ಳುತ್ತೀಯ. ಮತ್ತೆ ಕೆಲವೊಮ್ಮೆ, ಈ ಜಗತ್ತಿನಲ್ಲೇ ಯಾರಿಗೂ ಸಿಗಲಾರದು ಎಂಬಷ್ಟು ಸಂತಸವನ್ನು ನನಗೆ ಮಾತ್ರ ನೀಡುತ್ತೀಯ. ಖಂಡಿತ! ನನ್ನ ಲೈಫಿನಲ್ಲಿ ಆದದ್ದು ಕೂಡಾ ಅದೇ. ನಾನೇನು ತಪ್ಪು ಮಾಡಿದ್ದೆನೋ ತಿಳಿಯದು. ಮನದ ಮೂಲೆಯಲ್ಲಿ ಏನೋ ಒಂಥರಾ ದುಗುಡ, ಎಲ್ಲವನ್ನೂ ಎಲ್ಲರನ್ನೂ, ದೂರ ಮಾಡಿಕೊಂಡು ಹೊರಡಬೇಕು ಎಂಬ ಹುಚ್ಚು ಆಸೆ. ಮನಸಿನಲ್ಲಿ ಗೀಚಿದ ಭಾವನೆಗಳೆಂಬ ಅಕ್ಷರಗಳನ್ನು ಅಳಿಸಿ ಸುಮ್ಮನೆ ಎದ್ದು ನಡೆಯುವಾಸೆ. ಯಾರಿಗೆ ಯಾರೂ ಆಗದ ಈ ಕಾಲದಲ್ಲಿ, ಎಲ್ಲರೂ ನನ್ನವರೇ ಎಂದು ಹಚ್ಚಿಕೊಂಡಿದ್ದು ನನ್ನ ತಪ್ಪೇ? ನನ್ನ ಮುಗª ಮನಸಿನ ಸುಪ್ತ ಭಾವನೆಗಳನ್ನ ಬಿಟ್ಟು ಹೋಗುವವರಾದರೂ ಹೇಗೆ ತಿಳಿದಾರು ಅಲ್ಲವೇ? ನನ್ನ ಪಾಲಿಗೆ ನೀನು ಬರಿಯ ಗೆಳತಿ ಆಗಿರಲಿಲ್ಲ. ನನ್ನ ಧೈರ್ಯವಾಗಿದ್ದೆ. ಸಿಕ್ಕಾಪಟ್ಟೆ ಹೊಗಳ್ತಾ ಇದಾನೆ ಅಂತ ನೀನು ಅಂದುಕೊಂಡರೂ ಪರವಾಗಿಲ್ಲ. ನನ್ನ ಪ್ರಕಾರ, ನೀನು ನನ್ನ ಪಾಲಿನ ಪರೋಕ್ಷ ದೇವತೆಯಾಗಿದ್ದೆ. ನೀನು ಜೊತೆಗಿದ್ದೀಯ ಎಂಬ ಕಾರಣದಿಂದಲೇ ಯಾರನ್ನು ಬೇಕಾದರೂ, ಎಂಥ ಸಂದರ್ಭವನ್ನಾದರೂ ಎದುರಿಸುವ ಧೈರ್ಯ ಬಂತು. ಅಂಥದೊಂದು ಶಕ್ತಿ ನೀಡಿದ ನೀನು, ಪ್ರೀತಿ, ಸ್ನೇಹ, ಎಲ್ಲವನ್ನೂ ನನಗೆ, ಪರಮಾಪ್ತರು ಅಂದುಕೊಂಡು ನಾನು ಭಾವಿಸಿದ್ದ ಯಾರೆಲ್ಲ ದಿಢೀರನೆ ಬಿಟ್ಟು ಹೋದಾಗ ಅವರನ್ನು ಮರೆಯುವ ಶಕ್ತಿ ನನಗೇಕೆ ಕೊಡಲಿಲ್ಲ ನೀನು? ಸಾಧ್ಯವಾದರೆ ನಿನ್ನನ್ನೊಮ್ಮೆ ಕೇಳಿಬಿಡಬೇಕು, ನೀನು ಸಿಗುವೆಯಾ?

ಪಿ.ವಿ

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.