ನೀನೆಂದರೆ ನನ್ನೊಳಗೆ….!!


Team Udayavani, Nov 12, 2019, 5:45 AM IST

feeling

ನೀನೆಂದರೆ ಹಾಗೆ..! ನನ್ನಲ್ಲೇನೋ ಪುಳಕ.. ಅದೇನೋ ಚೈತನ್ಯದ ಚಿಲುಮೆ ನನ್ನ ಮನದಲ್ಲಿ ರೂಪತಳೆದುಕೊಳ್ಳುತ್ತದೆ. ನಾ ಕಾಣೋ ಲೋಕವೆಲ್ಲಾ ನಳನಳಿಸುವಂತೆ ತೋರುತ್ತದೆ. ಯಾವುದೇ ಕೆಲಸವಾದರೂ ಸರಿ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವಂತಹ ಛಲ ನನ್ನಲ್ಲಿ ಮೂಡುತ್ತದೆ. ಬದುಕಿನಲ್ಲಿ ಎಲ್ಲವೂ ಸುಂದರವಾಗಿ ಕಾಣತೊಡಗುತ್ತದೆ. ನನ್ನ ಅಂತರಂಗದ ಭಾವನೆಗಳೆಲ್ಲ ಸ್ವತ್ಛಂದವಾಗಿ ಆಗಸದಲ್ಲಿ ಹಾರಾಡುವಂತೆ ಭಾಸವಾಗತೊಡಗುತ್ತದೆ. ಅದೆಂತದೋ ಶಕ್ತಿ ಮೈ ಮನಗಳಲ್ಲಿ ಅಡಗಿ ರೋಮಾಂಚನಗೊಳಿಸುತ್ತದೆ.

ಈ ವಯಸ್ಸೇ ಹೀಗೆನಾ..? ನಾನೇಕೆ ಹೀಗಾದೆ..? ನನ್ನೊಳಗಿನ ಈ ಬದಲಾವಣೆಗೆ ಏನು ಕಾರಣ..? ಈ ತರಹದ ಅನೇಕ ಪ್ರಶ್ನೆಗಳಿಗೆ ಉತ್ತರ ನೀನೆ. ನನ್ನಂತರಂಗದಲ್ಲಿ ಪ್ರೀತಿಯ ದೀಪ ಹಚ್ಚಿದವಳು. ಉತ್ಸಾಹದ ಚಿಲುಮೆಯ ಹರಿಸಿದವಳು. ನಿನ್ನ ಕಾಣುವ ಆ ತವಕ..! ನಿನ್ನ ಮಾತುಗಳನ್ನು ಆಲಿಸುವ ಕುತೂಹಲ..! ನಿನ್ನ ಆವಭಾವಗಳನ್ನು ಹತ್ತಿರಲ್ಲೆ ಕಣ್ಣು ಮಿಟುಕಿಸದ ಹಾಗೆ ನೋಡುವ ಪುಳಕ. ಅರೇ.. ಆ ನಿನ್ನ ನಾಚಿಕೆಯ ಸ್ವಭಾವ. ಕೆನ್ನೆಯ ಮೇಲೆ ಆ ನಿನ್ನ ಮುಂಗುರುಳ ನರ್ತನ.. ಕಣ್ಣಂಚಿನಲ್ಲಿ ಹುಚ್ಚೆಬ್ಬಿಸುವ ಆ ನಿನ್ನ ನೋಟಗಳು.. ಅಬ್ಟಾ , ಒಂದೇ ಎರಡೇ ಹೇಳುತ್ತಾ ಹೋದರೆ ಸಮಯವೇ ಸಾಲದು.

ನಿಜ…, ನೀನೆಂದರೆ ನನ್ನೋಳಗೆ ಏನೋ ಒಂದು ನವೀನ ಭಾವದ ಸಂಚಲನ. ಒಂದು ಹಿತವಾದ ನೋವನ್ನು ಮೈಯೊಳಗೆ ಇಷ್ಟ ಪಟ್ಟು ಬಿಟ್ಟುಕೊಂಡಹಾಗೆ. ಈ ಪುಳಕದಲ್ಲೇ ಹೊಸ ಬದುಕನ್ನು ರೂಪಿಸಬೇಕೆನ್ನುವ ಹಂಬಲ ಕಾಮನಬಿಲ್ಲಿನ ಹಾಗೆ ಮೂಡಿದೆ. ಬದುಕಿಗೆ ಹೊಸ ದಿಕ್ಕು ಪರಿಚಯಿಸಿದ ಆತ್ಮೀಯ ಜೀವ ನೀನು ಎಂದು ಅನಿಸುತ್ತಿದೆ. ಆದರೆ…? ಅದೇನೋ ಪುಟ್ಟ ಭಯ ಮನದ ಮೂಲೆಯೊಂದರಲ್ಲಿ ಮರಿ ಹಾಕಿದೆ. ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾರೆ.ನನ್ನ ಬದುಕಿನ ಉದ್ದಕ್ಕೂ ನಿನ್ನ ಹೆಜ್ಜೆಗಳು ಮೂಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ.

ಇಂತಿ ನಿನ್ನ ಆತ್ಮೀಯ

-ವೆಂಕಟೇಶ ಚಾಗಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.