ಕುರುಡು ಕಾಂಚಾಣ ತೇಲುತಲಿತ್ತು!


Team Udayavani, Jan 18, 2018, 3:06 PM IST

18-44.jpg

“ಅಯ್ಯೋ ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ, ಎಲ್ಲಾ ಖರ್ಚಾಗಿ ಹೋಗುತ್ತಿದೆ’ ಅಂತ ದೊಡ್ಡವರು ಹೇಳ್ಳೋದನ್ನು ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ಲದೆ, ಎಡ ಕೈಯಿಂದ ಬಲ ಕೈಗೆ ಆರಾಮಾಗಿ ಗಾಳಿಯಲ್ಲಿ ತೇಲಿಕೊಂಡು ಹೋಗಿಬಿಟ್ಟರೆ ಹೇಗಿರುತ್ತೆ ಅಲ್ವಾ?!  ಗಾಳಿಯಲ್ಲಿ ನೋಟನ್ನು ತೇಲಿಸೋದು ಹೇಗೆ ಅನ್ನೋ ಜಾದೂ ಇಲ್ಲಿದೆ ನೋಡಿ. 

ಬೇಕಾಗುವ ವಸ್ತುಗಳು: ಕಪ್ಪು ದಾರ, ಪಾರದರ್ಶಕ ಗಮ್‌ ಟೇಪ್‌, ಸ್ಟ್ರಾ, ನೋಟು

ಪ್ರದರ್ಶನ: ಜಾದೂಗಾರ ಕೈಯಲ್ಲಿ ಒಂದು ನೋಟನ್ನು ಹಿಡಿದುಕೊಂಡಿರುತ್ತಾನೆ. ಆ ನೋಟು ನಿಧಾನವಾಗಿ ಗಾಳಿಯಲ್ಲಿ ತೇಲುತ್ತಾ ಇನ್ನೊಂದು ಕೈ ಕಡೆಗೆ ಚಲಿಸುತ್ತದೆ. ಹೀಗೆ ಜಾದೂಗಾರ ಆ ನೋಟನ್ನು ಬಲಗೈ ಇಂದ ಎಡ ಕೈ ಕಡೆಗೆ, ಎಡದಿಂದ ಬಲದ ಕಡೆಗೆ ಚಲಿಸುವಂತೆ ಮಾಡುತ್ತಾನೆ. 

ತಯಾರಿ: ಇದೊಂದು ಕೈ ಚಳಕದ ಜಾದೂ. ಮೊದಲಿಗೆ ಸ್ಟ್ರಾ ಅನ್ನು 2 ತುಂಡುಗಳನ್ನಾಗಿ ಕತ್ತರಿಸಿ, ನೋಟಿನ ಹಿಂಭಾಗದಲ್ಲಿ ಟೇಪ್‌ನ ಸಹಾಯದಿಂದ ಅಂಟಿಸಿ. ನಂತರ ಆ ಸ್ಟ್ರಾ ಒಳಕ್ಕೆ ಕಪ್ಪು ದಾರವನ್ನು ತೂರಿಸಿ, ದಾರದ ಕೊನೆಯಲ್ಲಿ ಕುಣಿಕೆಯಂತೆ ಮಾಡಿ ಗಂಟು ಹಾಕಿ. ಆ ಗಂಟಿನೊಳಗೆ ನಿಮ್ಮ ಹೆಬ್ಬೆರಳನ್ನು ತೂರಿಸಿ, ಕೈಗಳನ್ನು ದೂರ ಮಾಡುತ್ತಾ, ನಿಧಾನವಾಗಿ ನೋಟನ್ನು ಒಂದು ಕೈಯಿಂದ, ಇನ್ನೊಂದು ಕೈ ಕಡೆಗೆ ಜಾರಿಸುತ್ತಾ ಬನ್ನಿ. ಪ್ರೇಕ್ಷಕರಿಗೆ ಕಪ್ಪು ದಾರ ಕಾಣದೇ ಇರುವುದರಿಂದ (ಈ ಜಾದೂ ಮಾಡುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರೆ, ಜೊತೆಗೆ ಕತ್ತಲಿದ್ದರೆ ಇನ್ನೂ ಒಳ್ಳೆಯದು), ನೋಟು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಈ ಜಾದೂವನ್ನು ಪರಿಚಿತರ ಮುಂದೆ ಪ್ರದರ್ಶಿಸುವುದಕ್ಕೆ ಮುನ್ನ ಅನೇಕ ಬಾರಿ ಇದನ್ನು ಮಾಡಬೇಕು. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.