![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 2, 2019, 12:35 AM IST
“ದೇವತೆಗಳು ಪರಿಮಳಪ್ರಿಯ ಮತ್ತು ನಾದಪ್ರಿಯರಾಗಿರುತ್ತಾರೆ. ಪರಿಮಳದ ಲಹರಿಗಳು ಪೃಥ್ವಿ ತಣ್ತೀಕ್ಕೆ ಸಂಬಂಧಿಸಿವೆ. ಈ ಕಾರಣದಿಂದಲೇ ಅರ್ಚನೆಯ ಸಂದರ್ಭದಲ್ಲಿ ಹೆಚ್ಚಾಗಿ ಪರಿಮಳ ಸೂಸುವ ಹೂಗಳನ್ನೇ ಬಳಸಲಾಗುತ್ತದೆ.
ದೇವತೆಗಳಿಗೆ ಅರ್ಚನೆ, ಪೂಜೆ ಮಾಡುವ ಸಂದರ್ಭದಲ್ಲಿ ಉಗ್ರವಾಸನೆಯ ಸುಗಂಧ ತೈಲವನ್ನು ಉಪಯೋಗಿಸಬಾರದು . ಉಗ್ರವಾಸನೆಯಿಂದ ಪ್ರಕ್ಷೇಪಿತವಾಗುವ ಪರಿಮಳದ ಲಹರಿಗಳ ಕಡೆಗೆ ದೇವತೆಯ ಸಗುಣ ತಣ್ತೀವು ಮಾತ್ರ ಆಕರ್ಷಿಸಲ್ಪಡುತ್ತದೆ. ತದ್ವಿರುದ್ಧ ಮಂದ ಮತ್ತು ಮನಸಿಗೆ ಆಹ್ಲಾದಕವೆನಿಸುವ ಸೌಮ್ಯ ಪರಿಮಳದಿಂದ ಬ್ರಹ್ಮಾಂಡದಲ್ಲಿನ ನಿಜಗುಣ ತಣ್ತೀವು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿಸಲ್ಪಡುತ್ತದೆ. ಇದರಿಂದ ಜೀವಕ್ಕೆ ಸಿಗುವ ಚೈತನ್ಯವು ದೀರ್ಘಕಾಲ ಉಳಿಯುತ್ತದೆ.
(ಆಧಾರ : ಸನಾತನ ಸಂಸ್ಥೆಯ “ಪೂಜಾಸಾಮಗ್ರಿಯ ಮಹತ್ವವೇನು ? ಕೃತಿಯಿಂದ)
You seem to have an Ad Blocker on.
To continue reading, please turn it off or whitelist Udayavani.