ಸಂತೋಷ ಮಾತ್ರವಲ್ಲ, ಸಂಕಟವೂ ಇರಬೇಕು…


Team Udayavani, May 17, 2021, 12:16 PM IST

There should be not only happiness but also suffering …

ದೇವರೊಂದಿಗೆ ಆ ಭಕ್ತನಿಗೆ ಭಾರೀ ಸಲುಗೆಯಿತ್ತು.ಅದೊಮ್ಮೆ ಅವನು ಭಗವಂತನಜೊತೆ ಮಾತಾಡುತ್ತಾ ಆಕ್ಷೇಪದದನಿಯಲ್ಲಿ ಹೇಳಿದ: “ಪ್ರಭೂ,ಈ ಜಗತ್ತನ್ನು ಸೃಷ್ಟಿಸಿದವನುನೀನೇ ಇರಬಹುದು.

ಆದರೆಕೃಷಿಯ ವಿಷಯದಲ್ಲಿ ನಿನ್ನಲೆಕ್ಕಾಚಾರಗಳು ಏನೇನೂ ಸರಿಯಿಲ್ಲ. ಬೀಜ, ಅದರಬೆಳವಣಿಗೆ, ಅದಕ್ಕೆ ಕೊಡಬೇಕಿರುವ ರಕ್ಷಣೆಯ ಬಗ್ಗೆ ನಿನಗೆ ಖಂಡಿತ ಅರಿವಿಲ್ಲ’ ಅಂದ!”ಸರಿ, ಹಾಗಾದರೆ ನಿನ್ನ ಸಲಹೆ ಏನು?-ಭಗವಂತನ ಪ್ರಶ್ನೆ.ಈ ಭಕ್ತ ಹೇಳಿದ: “ನೀನು ಒಂದು ವರ್ಷಸುಮ್ಮನೇ ಇದ್ದುಬಿಡು. ನಾನು ಬಯಸಿದಂತೆಯೇ ಘಟನೆಗಳು ನಡೆಯಲಿ. ಆಗಕೃಷಿ ಕ್ಷೇತ್ರದಲ್ಲಿ ಎಂಥ ಒಳ್ಳೆಯ ಬದಲಾವಣೆ ಆಗುವುದೋ ನೀನೇ ನೋಡುವೆಯಂತೆ…’ಈ ಮಾತಿಗೆ ದೇವರೂ ಒಪ್ಪಿಕೊಂಡ.

ಆ ವರ್ಷ ಸಿಡಿಲು, ಮಿಂಚು, ಬಿರುಗಾಳಿ, ಮಳೆ, ಪ್ರವಾಹ…ಯಾವುದೂ ಇಲ್ಲದಂತೆ ರೈತ ಆಸೆ ಪಟ್ಟ. ಅವನುಬಯಸಿದಂತೆಯೇ ಎಲ್ಲವೂ ನಡೆಯಿತು.ಅಗತ್ಯವಿರುವಷ್ಟೇ ಮಳೆ, ಬಿಸಿಲು, ನೆರಳು,ಗಾಳಿ ಬರಲೆಂದು ರೈತ ಆದೇಶಿಸಿದ. ಪ್ರಕೃತಿ,ಹಾಗೆಯೇ ಬದಲಾಯಿತು.

ಕೃಷಿ ಚಟುವಟಿಕೆಆರಂಭವಾಗಿ ರಾಗಿ, ಭತ್ತ,ಗೋಧಿ ಸೊಂಪಾಗಿಬೆಳೆದವು. ಕೆಲದಿನಗಳನಂತರ ಕಟಾವಿನಸಮಯ ಬಂತು.ಗಿಡಗಳನ್ನು ಕತ್ತರಿಸಿನೋಡಿದರೆ ಆಶ್ಚರ್ಯ;ತೆನೆಯೊಳಗೆ ಕಾಳುಗಳಿಲ್ಲ!ರೈತ ಪೆಚ್ಚಾಗಿ, ದೇವರ ಎದುರು ನಿಂತು ಕೇಳಿದ:”ಭಗವಂತಾ, ಹೀಗೆಕಾಯಿತು?”ಆಗ ಭಗವಂತ ಹೇಳಿದ: “ನೀನುಬಯಸದೇ ಇದ್ದುದರಿಂದ ಅಲ್ಲಿಸವಾಲು, ಅಡೆತಡೆ, ಘರ್ಷಣೆ-ಇರಲಿಲ್ಲ. ಹೀಗಾಗಿ ರಾಗಿ/ಗೋಧಿ/ಭತ್ತದ ಪೈರುಗಳು ಹುಲುಸಾಗಿಬೆಳೆದವೇ ವಿನಃ ಕಾಳುಗಳನ್ನುಉತ್ಪಾದಿಸುವಲ್ಲಿ ವಿಫಲವಾದವು.

ಬದುಕಿನಲ್ಲಿಯಾವತ್ತೂ ಸ್ವಲ್ಪವಾದರೂ ಕಷ್ಟ ಇರಬೇಕು. ಸಿಡಿಲು,ಗುಡುಗು, ಮಿಂಚು, ಬಿರುಗಾಳಿ ಎಲ್ಲವೂ ಬೇಕು.ಇದನ್ನೆಲ್ಲಾ ಎದುರಿಸಿದಾಗಲೇ ಪ್ರತಿಯೊಂದುಜೀವಿಗೂ ಗಟ್ಟಿಯಾಗಿ ನಿಲ್ಲುವ ಶಕ್ತಿ ತಂತಾನೇಬರುತ್ತದೆ. ಬದುಕಿನಲ್ಲಿ ಸಂಭ್ರಮ ಮಾತ್ರವಲ್ಲ,ಸಂಕಟವೂ ಇರಬೇಕು. ಕಷ್ಟಗಳೇ ಇರುವುದಿಲ್ಲಅಂದರೆ, ಪ್ರತಿಯೊಂದು ಜೀವಿಯ ದೇಹವೂ ಜೊಳ್ಳಾಗಿಬಿಡುತ್ತದೆ…

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.