Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ


Team Udayavani, Sep 27, 2024, 11:29 AM IST

upendra

ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ ಹಾಗೂ ಶಿಲ್ಪಾ ಶ್ರೀನಿವಾಸ್‌ ಅವರು ನಿರ್ಮಿಸಿದ್ದ ಉಪೇಂದ್ರ ಚಿತ್ರ 1999ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್‌ ಆಗಿತ್ತು. ಈಗ 25 ವರ್ಷಗಳ ನಂತರ ಚಿತ್ರ ಕಳೆದ ವಾರ ರೀ ರಿಲೀಸ್‌ ಆಗಿದೆ. ಮತ್ತೂಮ್ಮೆ ಅಭಿಮಾನಿಗಳು ಈ ಚಿತ್ರಕ್ಕೆ ಜೈ ಎಂದಿದಾರೆ.

ಚಿತ್ರಕ್ಕೆ ಹೊಸ ಚಿತ್ರದ ರಿಲೀಸ್‌ ದಿನ ಸಿಗುವಂತಹ ಅದ್ಧೂರಿ ಓಪನಿಂಗ್‌ ಸಿಕ್ಕಿದೆ. ಉಪ್ಪಿ ಅಭಿಮಾನಿಗಳು ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ. ಚಿತ್ರ ಮರು ಬಿಡುಗಡೆಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ತ್ರಿವೇಣಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಎರಡನೇ ವಾರದಲ್ಲೂ ಚಿತ್ರ ಮುಂದುವರೆಯಲಿದೆ. ಈ ಚಿತ್ರ ಬರೀ ಕನ್ನಡಿಗರಿಗಷ್ಟೇ ಅಲ್ಲ. ಅನ್ಯ ಭಾಷೆಯವರಿಗೂ ಮೆಚ್ಚುಗೆಯಾಗಿದೆ.

ಚಿತ್ರದ ರೀ ರಿಮೇಕ್‌ ರೈಟ್ಸ್‌ ನೀಡುವಂತೆ ನಿರ್ಮಾಪಕರಿಗೆ ಅನೇಕ ಭಾಷೆಗಳಿಂದ ಬೇಡಿಕೆ ಬರುತ್ತಿದೆಯಂತೆ. ಈ ಕುರಿತು ಮಾತನಾಡುವ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌, “25 ವರ್ಷಗಳ ನಂತರವೂ ಜನರು ಉಪೇಂದ್ರ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನತುಂಬಿ ಬಂದಿದೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Hockey-Kar

38ನೇ ನ್ಯಾಶನಲ್‌ ಗೇಮ್ಸ್‌ ಪುರುಷರ ಹಾಕಿ: ಕರ್ನಾಟಕ ತಂಡಕ್ಕೆ ಚಿನ್ನ

Pak-cric

Tri Series: ದ.ಆಫ್ರಿಕಾ ವಿರುದ್ಧ ಪಾಕಿಸ್ಥಾನಕ್ಕೆ ಸ್ಮರಣೀಯ ಗೆಲುವು; ಫೈನಲ್‌ಗೆ ಪ್ರವೇಶ

Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ

Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ

ಕೈಗಾರಿಕಾ ಕ್ಲಸ್ಟರ್‌ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Karnataka: ಕೈಗಾರಿಕಾ ಕ್ಲಸ್ಟರ್‌ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ

Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ

Rajya Sabha: ಹಲಸು, ಹುಣಸೆ, ನೇರಳೆ ಮಂಡಳಿ ಆರಂಭಿಸಿ: ಎಚ್‌.ಡಿ. ದೇವೇಗೌಡ

Rajya Sabha: ಹಲಸು, ಹುಣಸೆ, ನೇರಳೆ ಮಂಡಳಿ ಆರಂಭಿಸಿ: ಎಚ್‌.ಡಿ. ದೇವೇಗೌಡ

ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ

ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

Raju James Bond: ಗ್ಯಾಪ್‌ ಬಳಿಕ ಸಿನಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ

Raju James Bond: ಗ್ಯಾಪ್‌ ಬಳಿಕ ಸಿನಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ

Shreya Ghoshal sang for Ravichandran’s film

Sandalwood: ರವಿಚಂದ್ರನ್‌ ಚಿತ್ರಕ್ಕೆ ಹಾಡಿದ ಶ್ರೇಯಾ ಘೋಷಾಲ್‌

30

Sandalwood: ಸೀಟ್‌ ಎಡ್ಜ್ ನ ಪ್ರೀತಿ ಹಾಡು- ಸಾರಿ ಹೇಳಿದ ಸಿದ್ದು

29-

Sandalwood: ಟ್ರೇಲರ್‌ನಲ್ಲಿ ಭುವನಂ ಗಗನಂ – ನಾಡಿದ್ದು ಚಿತ್ರ ತೆರೆಗಗೆ

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

Hockey-Kar

38ನೇ ನ್ಯಾಶನಲ್‌ ಗೇಮ್ಸ್‌ ಪುರುಷರ ಹಾಕಿ: ಕರ್ನಾಟಕ ತಂಡಕ್ಕೆ ಚಿನ್ನ

Pak-cric

Tri Series: ದ.ಆಫ್ರಿಕಾ ವಿರುದ್ಧ ಪಾಕಿಸ್ಥಾನಕ್ಕೆ ಸ್ಮರಣೀಯ ಗೆಲುವು; ಫೈನಲ್‌ಗೆ ಪ್ರವೇಶ

Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ

Udupi: ಗೀತಾರ್ಥ ಚಿಂತನೆ-186: ಕೊಲ್ಲುವ, ಕೊಲ್ಲಿಸುವ ಸ್ವಾತಂತ್ರ್ಯ ಜೀವನಿಗಿಲ್ಲ

ಕೈಗಾರಿಕಾ ಕ್ಲಸ್ಟರ್‌ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Karnataka: ಕೈಗಾರಿಕಾ ಕ್ಲಸ್ಟರ್‌ ನಿರ್ಮಿಸಿದರೆ ಅನುಕೂಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ

Karnataka: ಹೆರಿಗೆ ವೇಳೆ ಮರಣ ಪ್ರಮಾಣ ನಿಯಂತ್ರಿಸಲು ಸರಕಾರ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.