ಬಿಡಿ ಕತೆಗಳೊಳಗೆ ಇಡಿಯಾದ ಭಾವ


Team Udayavani, Feb 24, 2019, 12:30 AM IST

book-s.jpg

ಜಯಶ್ರೀ ಕಾಸರವಳ್ಳಿಯವರ ಚಿತ್ರಗುಪ್ತನ ಸನ್ನಿಧಿಯಲ್ಲಿ  ಎಂಬ ಹೊಸ ಕಥಾಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. ಆರಂಭದಲ್ಲಿ ವಿಮರ್ಶಕ ಟಿ. ಪಿ. ಅಶೋಕ ಅವರ ಮುನ್ನುಡಿ ಇದೆ. ಅವರು ಇಲ್ಲಿನ ಕಥಾಕಸುಬಿನಲ್ಲಿರುವ ಪ್ರಯೋಗಶೀಲ ಗುಣವನ್ನು ಎತ್ತಿ ಹಿಡಿದಿದ್ದಾರೆ.

ಲೇಖಕಿಯ ಮಾತುಗಳಿವು: ನನ್ನ ಕಥಾ ಪಯಣ ಹಾಗೆ ನೋಡಿದರೆ ಅಷ್ಟೇನೂ ಸುಲಭದ್ದಲ್ಲ. ಬರೆಯುವ ಪ್ರಕ್ರಿಯೆಯಲ್ಲಿ ಮನಸ್ಸು ತ್ರಾಸಗೊಂಡು ಚಡಪಡಿಸುವುದೇ ಜಾಸ್ತಿ. ಕೂತು ಬರೆಯಲು ಆಲಸ್ಯ, ಮತ್ತೇನೋ ಹಿಂಜರಿಕೆ. ಕತೆ ಬರೆಯುತ್ತಿದ್ದ ಪ್ರಾರಂಭ ಕಾಲದಲ್ಲಿದ್ದ ಭಾವುಕತೆ, ಕತೆ ಬರೆಯುತ್ತ ಹೋದ ಹಾಗೆ ಮಾಗುತ್ತದೆಯೋ ಅಥವಾ ಮೊದಲಿನ ತೀವ್ರತೆಯನ್ನು ಕುಗ್ಗಿಸಿ, ಕಾಲವೇ ನಮ್ಮನ್ನು ಮಾಗಿಸುತ್ತದೆಯೋ ಗೊತ್ತಿಲ್ಲ. ಇತ್ತೀಚೆಗೆ ಬರೆಯುತ್ತಿದ್ದಂತೆ ನನ್ನನ್ನೇ ನಿಕಷಕ್ಕೊಡ್ಡಿಕೊಳ್ಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಿಷ್ಟಾದರೂ ಹಂಚಿಕೊಳ್ಳಲು ಸಾಧ್ಯವಾಗಿದೆಯೆಂಬ ಸಂತಸ, ಎಲ್ಲದರ ಮಿಳಿತ ಭಾವವೇ ಕಥಾಸಂಕಲನವಾಗಿ ಇದೀಗ ನಿಮ್ಮ ಮುಂದಿದೆ. ಬರೆದು ಮುಗಿದ ನಂತರ ಲೇಖಕ ಕೇವಲ ನೆಪಮಾತ್ರ. ಅದು ಸೇರಬೇಕಾಗಿದ್ದು ಓದುಗರಿಗೇ. ಆದ್ದರಿಂದ ಕೈಹಿಡಿದು ಲಾಲಿಸುವಿರೆಂಬ ಧೈರ್ಯ ಪ್ರಕಟಿಸುವುದಕ್ಕೆ ಇಂಬು ಕೊಟ್ಟಿದೆ. ನನ್ನನ್ನೂ ನಿಮ್ಮನ್ನೂ ಬೆಸೆಯುವ ಹೃದಯದ ತಂತು ಬಲ್ಲವರ್ಯಾರು? ಎನ್ನುವ ನುಡಿಯೊಡನೆ ಈ ಎಲ್ಲಾ ಕತೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

ಚಿತ್ರಗುಪ್ತನ ಸನ್ನಿಧಿಯಲ್ಲಿ  (ಕಥಾ ಸಂಕಲನ)
ಲೇ.: ಜಯಶ್ರೀ ಕಾಸರವಳ್ಳಿ
ಪ್ರ.: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌ , ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
ಫೋನ್‌: 080-26617100/26617755
ಮೊದಲ ಮುದ್ರಣ: 2018 ಬೆಲೆ: ರೂ. 130

ಸಾಹಿತ್ಯ ಚಳುವಳಿಗಳು
ಸಂ.: ಶ್ರೀಧರ ಹೆಗಡೆ ಭದ್ರನ್‌
ಪ್ರ.: ಅಭಿನವ ಪ್ರಕಾಶನ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
ಫೋನ್‌: 080-23505825
ಮೊದಲ ಮುದ್ರಣ: 2018 ಬೆಲೆ: ರೂ. 100

ಉಡುಪಿ-ಮಣಿಪಾಲ : ದೃಶ್ಯ ಕಾವ್ಯ
(ಛಾಯಾಕಥನ)
ಲೇ.: ಆಸ್ಟ್ರೋಮೋಹನ್‌
ಪ್ರ.: ಯೂನಿವರ್ಸಿಟಿ ಪ್ರಸ್‌, 
ಮಣಿಪಾಲ- 576104 
ಮೊಬೈಲ್‌: 9845243306
ಮೊದಲ ಮುದ್ರಣ: 2019 ಬೆಲೆ: ರೂ. 650 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.