ಕಿಚನ್‌ಗೂ ಸಿಗಲಿ ಕಲಾತ್ಮಕ ಸ್ಪರ್ಶ


Team Udayavani, Jan 29, 2020, 4:30 AM IST

shu-2

ಮನೆಯ ಇಂಟೀರಿಯರ್‌ ಡಿಸೈನ್‌ ಬದಲಾಯಿಸಬೇಕು, ಮನೆಗೆ ಹೊಸ ಸ್ಪರ್ಶ ಕೊಡಬೇಕು ಅಂದುಕೊಳ್ಳುವವರು ನಿರ್ಲಕ್ಷಿಸುವ ಒಂದು ಸ್ಥಳ ಇದೆ. ಯಾವುದು ಗೊತ್ತಾ? ಅದೇ ಅಡುಗೆ ಮನೆ. ಲಿವಿಂಗ್‌ ರೂಮ್‌, ಬೆಡ್‌ರೂಮ್‌ ಅನ್ನು ಚಂದಗಾಣಿಸಿದಷ್ಟೇ ಪ್ರಾಮುಖ್ಯತೆಯನ್ನು, ಅಡುಗೆ ಮನೆಯ ಅಲಂಕಾರಕ್ಕೂ ನೀಡಬೇಕು ಅಂತ ಹಲವರು ಯೋಚಿಸುವುದೇ ಇಲ್ಲ. ಆದರೆ, ಅಡುಗೆಮನೆಯನ್ನು ಸುಂದರವಾಗಿಸುವುದಕ್ಕೆ ಹೆಚ್ಚು ಖರ್ಚನ್ನೇನೂ ಮಾಡಬೇಕಿಲ್ಲ. ಇದ್ದುದರಲ್ಲಿಯೇ ಸ್ವಲ್ಪ ಆಚೀಚೆ ಮಾಡಿದರೂ, ಕಿಚನ್‌ಗೆ ಕಲಾತ್ಮಕ ಸ್ಪರ್ಶ ಸಿಗುತ್ತದೆ.

-ಬೆಳಕು
ಅಡುಗೆಮನೆಗೆ ಆದಷ್ಟು ಹೆಚ್ಚಿನ ಗಾಳಿ-ಬೆಳಕು ಬರುವಂತಿರಲಿ. ಕಿಟಕಿಯ ಮೂಲಕ ನೈಸರ್ಗಿಕ ಬೆಳಕು ಒಳ ಬರುವಂತಿದ್ದರೆ ಇನ್ನೂ ಒಳ್ಳೆಯದು. ಇಲ್ಲವಾದರೆ, ಕೃತಕ ಬೆಳಕಿನ ವ್ಯವಸ್ಥೆಯ ಮೂಲಕ ಅಡುಗೆಮನೆಯನ್ನು ಬ್ರೈಟ್‌ ಆಗಿ ಕಾಣಿಸುವಂತೆ ಮಾಡಿ.

– ಹಣ್ಣಿನ ಬುಟ್ಟಿ/ ಫ್ರೂಟ್‌ ಬೌಲ್‌
ಕಲಾತ್ಮಕ ಹಣ್ಣಿನ ಬುಟ್ಟಿಯಲ್ಲಿ ತಾಜಾ ಹಣ್ಣುಗಳನ್ನು ಜೋಡಿಸಿ, ಅಡುಗೆಮನೆ ಅಥವಾ ಡೈನಿಂಗ್‌ ಟೇಬಲ್‌ ಮೇಲೆ ಇಡಿ. ಅದು ಇಡೀ ವಾತಾವರಣಕ್ಕೆ ಜೀವ ಕಳೆ ನೀಡುತ್ತದೆ.

– ನೀಟಾಗಿ ಜೋಡಿಸಿ
ಅಡುಗೆ ಸಾಮಗ್ರಿಗಳನ್ನು ಶೆಲ್ಫ್ನಲ್ಲಿ ನೀಟಾಗಿ ಜೋಡಿಸಿ. ತಟ್ಟೆ, ಲೋಟ, ಚಮಚ, ಪಾತ್ರೆ, ಅಡುಗೆ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಜೋಡಿಸಿಡುವುದು ಕಿಚನ್‌ನ ಸೌಂದರ್ಯ ಹೆಚ್ಚಿಸುವುದಲ್ಲದೆ, ಅಡುಗೆ ಕೆಲಸವನ್ನು ಸುಲಭ ಮಾಡುತ್ತದೆ ಕೂಡಾ.

– ಗಾಜಿನ ಜಾಡಿಗಳು
ಸ್ಟೀಲ್‌ ಪಾತ್ರೆಗಳಿಗಿಂತ ಗಾಜು ಮತ್ತು ಪಿಂಗಾಣಿ ಪಾತ್ರೆಗಳು, ಅಡುಗೆಮನೆಗೆ ಹೆಚ್ಚು ಕಲಾತ್ಮಕತೆಯನ್ನು ನೀಡುತ್ತವೆ. ಸಾಧ್ಯವಾದರೆ ಕೆಲವು ಪದಾರ್ಥಗಳನ್ನು ಇಡಲು, ಬಣ್ಣ ಬಣ್ಣದ ಪಿಂಗಾಣಿ ಅಥವಾ ಗಾಜಿನ ಜಾಡಿಗಳನ್ನು ಖರೀದಿಸಿ. ಅವುಗಳನ್ನು ತೆಗೆದು, ಇಟ್ಟು ಮಾಡುವಾಗ ಜಾಗ್ರತೆ ಇರಬೇಕು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.