ಶುರುವಾಗಿದೆ ಬೆಲ್ಲಿ ಶೂಗಳ ಭರಾಟೆ..


Team Udayavani, Nov 29, 2017, 7:00 AM IST

shoe.jpg

ಮೊದಲೆಲ್ಲಾ ಪಾದರಕ್ಷೆಗಳು ಕೇವಲ ಕವಚಗಳಂತೆ ಪಾದಗಳನ್ನು ರಕ್ಷಿಸುತ್ತಿದ್ದವು. ಆದರೆ ದಿನಕಳೆದಂತೆ ಪಾದರಕ್ಷೆಗಳ ವಿನ್ಯಾಸ ಬದಲಾಗತೊಡಗಿತು. ಮುಂಚೆ ಚರ್ಮದಿಂದ ತಯಾರಿಸಿದ ಚಪ್ಪಲಿಗಳಷ್ಟೇ ಮಾರುಕಟ್ಟೆಯಲ್ಲಿದ್ದವು. ಈಗ ವಿವಿಧ ಬಗೆಯ ಚಪ್ಪಲಿಗಳು ಹಾಗೂ ಶೂಗಳು ಲಭ್ಯ.

ಫ್ಯಾಷನ್‌ ಲೋಕ ಬೆಳೆದಂತೆ ಮಹಿಳೆಯರ ಅಭಿರುಚಿಯಲ್ಲೂ ಬದಲಾವಣೆಗಳಾದವು. ತಾವು ಧರಿಸುವ ಧಿರಿಸಿಗೆ ತಕ್ಕಂತೆ ತಮ್ಮ ಪಾದರಕ್ಷೆ ಗಳು ಇರಬೇಕು ಎಂಬ ಅಭಿಪ್ರಾಯ ಸಾಮಾನ್ಯವಾಯಿತು. ಇದಕ್ಕೆ ತಕ್ಕಂತೆಯೇ ಆವಿಷ್ಕಾರಗಳು ನಡೆದವು. ಆಗ ಮಾರುಕಟ್ಟೆಗೆ ಬಂದದ್ದೇ ಬೆಲ್ಲಿ ಶೂ.

ಶೂಗಳ ಪರಿಚಯ ಫ್ಯಾಷನ್‌ ಜಗತ್ತಿಗೆ ಈ ಮೊದಲೇ ಇದ್ದರೂ ಸಹ, ಅವೀಗ ಫ್ಯಾಷನ್‌ ಜಗತ್ತಿನ ಪ್ರಭಾವದಿಂದ ಕೊಂಚ ಬದಲಾವಣೆಗೊಂಡು ಬೆಲ್ಲಿಸ್‌ಗಳ ರೂಪದಲ್ಲಿ ಹೆಂಗಳೆಯರನ್ನು ಆಕರ್ಷಿಸುವಲ್ಲಿ ಸಫ‌ಲವಾಗಿವೆ.  ಈ ಬೆಲ್ಲಿಸ್‌ಗಳು ಪಾದಗಳನ್ನು ಭಾಗಶ: ಮಾತ್ರ ಕವರ್‌ ಮಾಡಿದರೂ ಕಾಲುಗಳಿಗೆ ವಿಶೇಷ ಮೆರುಗು ನೀಡುತ್ತದೆ.

ಬೆಲ್ಲಿ ಶೂಗಳು ಪಾಯಿಂಟೆಡ್‌ಗಳಲ್ಲಷ್ಟೇ ಅಲ್ಲದೇ ಫ್ಲಾಟ್‌ಗಳಲ್ಲೂ ದೊರೆಯುತ್ತವೆ. ನಮ್ಮ ಎತ್ತರಕ್ಕೆ ಹೊಂದುವಂತೆ ಶೂಗಳನ್ನು ಕೊಳ್ಳಬಹುದು. ರಬ್ಬರ್‌, ಲೇಸ್‌, ಕ್ಯಾನ್‌ವಾಸ್‌, ಜೀನ್ಸ್ ಇನ್ನು ಹಲವು ಬಗೆಯ ಬೆಲ್ಲಿ ಶೂಗಳು ಸಿಗುತ್ತವೆ. ಇವುಗಳು ಜೀನ್ಸ್‌, ಸೀರೆ, ಸೆಲ್ವಾರ್‌ ಕಮೀಜ್‌ ಅಲ್ಲದೇ ವಿವಿಧವಾದ ಉಡುಗೆಗಳೊಂದಿಗೆ ಒಪ್ಪುತ್ತವೆ.

ದಿನ ನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿರುವ ಬೆಲ್ಲಿ ಶೂಗಳು ಅಫೀಷಿಯಲ… ಲುಕ್‌ಗೂ ಸೈ ಎನಿಸಿವೆ. ಸೀರೆ, ಜೀನ್ಸ್‌, ಸೆಲ್ವಾರ್‌ ಕಮೀಜ್‌ನೊಂದಿಗೆ ಧರಿಸಬಹುದಾದ ಈ ಶೂಗಳ ಬೆಲೆ ನೂರೈವತ್ತು ರೂಪಾಯಿಂದ, ಎರಡು ಸಾವಿರ ರೂಪಾಯಿವರೆಗೂ ಇದೆ. 

– ರಕ್ಷಾ. ಎಸ್‌.ದೇಶಪಾಂಡೆ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.