ಗಂಗವ್ವ ಸ್ಟಾರ್‌ @ 60


Team Udayavani, Sep 11, 2019, 5:20 AM IST

t-31

ಯಶಸ್ಸು ಯಾರನ್ನು, ಯಾವ ಹೊತ್ತಿನಲ್ಲಿ ಹುಡುಕಿಕೊಂಡು ಬರುತ್ತದೋ ಹೇಳಲಾಗದು ಅಂತಾರೆ. ಆ ಮಾತಿಗೆ ತೆಲಂಗಾಣದ ಗಂಗವ್ವ ಅವರನ್ನು ಉದಾಹರಣೆಯಾಗಿ ಕೊಡಬಹುದು. ಅರವತ್ತು ವರ್ಷದ ಗಂಗವ್ವ ಈಗ ತೆಲಂಗಾಣದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌! ಜನ ಆಕೆಯ ನಟನೆ, ಭಾಷೆಯ ಶೈಲಿಗೆ ಫಿದಾ ಆಗಿದ್ದಾರೆ.

ಯೂ ಟ್ಯೂಬ್‌ ಚಾನೆಲ್‌ ಮೂಲಕ ಮನೆಮಾತಾಗಿರುವ ಗಂಗವ್ವ, ಮೂಲತಃ ಬಡ ರೈತ ಕುಟುಂಬದ ಮಹಿಳೆ. ಯೂ ಟ್ಯೂಬ್‌ ಬಿಡಿ, ಮೊಬೈಲ್‌ ಬಳಸಲು ಕೂಡಾ ಗೊತ್ತಿರದ ಅನಕ್ಷರಸ್ಥ ಮಹಿಳೆ. ತನ್ನೊಳಗೊಬ್ಬ ಕಲಾವಿದೆ ಇದ್ದಾಳೆಂಬ ವಿಷಯ ಸ್ವತಃ ಆಕೆಗೇ ಗೊತ್ತಿರಲಿಲ್ಲ. ಮನೆಗೆಲಸ, ಹೊಲದಲ್ಲಿ ದುಡಿತ, ಕೆಲವೊಮ್ಮೆ ಹೊಟ್ಟೆಪಾಡಿಗಾಗಿ ಕೂಲಿ, ಬೀಡಿ ಕಟ್ಟುವುದು… ಹೀಗೆ, ಉದರ ನಿಮಿತ್ತ ನಾನಾ ರೀತಿಯಲ್ಲಿ ದುಡಿದು ಹೈರಾಣಾಗಿದ್ದ ಗಂಗವ್ವಳ ಪ್ರತಿಭೆ ಜಗತ್ತಿಗೆ ಪರಿಚಯವಾಗಿದ್ದು 2016ರಲ್ಲಿ. ಮೈ ವಿಲೇಜ್‌ ಶೋ ಎಂಬ ಯೂ ಟ್ಯೂಬ್‌ ಚಾನೆಲ್‌, ಗಂಗವ್ವಳನ್ನು ಗುರುತಿಸಿ, ತನ್ನ ಚಾನೆಲ್‌ಗೆ ಸೇರಿಸಿಕೊಂಡಿತು. ಆ ಚಾನೆಲ್‌ನ ಮುಖ್ಯ ಉದ್ದೇಶ, ಹಳ್ಳಿಯ ಜನಜೀವನ ಮತ್ತು ಭಾಷೆಯ ಸೊಗಡನ್ನು ಬಿಚ್ಚಿಡುವುದು. ದಿನ ಕಳೆದಂತೆ ಆ ಚಾನೆಲ್‌ ಮೂಲಕ ಗಂಗವ್ವ ಎಷ್ಟು ಜನಪ್ರಿಯರಾದರು ಎಂದರೆ, ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿತು. ಅವರ ನೈಜ ನಟನೆ, ಹೊಸತನ್ನು ಕಲಿಯಲು ಅವರು ತೋರಿಸುವ ಶ್ರದ್ಧೆಯೇ ಈ ಯಶಸ್ಸಿಗೆ ಕಾರಣ ಅನ್ನುತ್ತದೆ ಯೂಟ್ಯೂಬ್‌ ಚಾನೆಲ್‌. ಜೀವನದಲ್ಲಿ ಬಹಳ ನೋವುಂಡಿರುವ ಗಂಗವ್ವ, ಒಂದು ಕಾಲದಲ್ಲಿ ಕುಡುಕ ಗಂಡನಿಂದ ದೈಹಿಕ-ಮಾನಸಿಕ ಹಿಂಸೆಗೆ ಒಳಗಾದವರಂತೆ. ಕೆಲ ವರ್ಷಗಳ ಹಿಂದೆ ಗಂಡ ತೀರಿಕೊಂಡಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.