![BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ](https://www.udayavani.com/wp-content/uploads/2024/12/bigg-3-415x241.jpg)
ಜಾಜಿಯ ಸೋಜಿಗ
Team Udayavani, Dec 26, 2018, 9:38 AM IST
![jasmine.jpg](https://www.udayavani.com/wp-content/uploads/2018/12/26/jasmine-598x465.jpg)
ಜಾಜಿ ಹೂವನ್ನು ನೋಡದವರು, ಅದರ ಕಂಪಿಗೆ ಮಾರು ಹೋಗದವರು ಇಲ್ಲ. ಆದರೆ, ಆ ಗಿಡದ ಪ್ರತಿಯೊಂದು ಭಾಗವೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಜಾಜಿ ಹೂವಿನ ತವರೂರು ಭಾರತ. ಪೊದೆಯಾಗಿ ಹಬ್ಬುವ ಜಾಜಿ ಗಿಡವನ್ನು ಚಪ್ಪರದಲ್ಲಿ ಬೆಳೆಯಬಹುದು. ಈ
ಹೂವಿನಲ್ಲಿರುವ “ಇಂಡೋಲ’ ಎಂಬ ರಾಸಾಯನಿಕ ಪದಾರ್ಥ ಸುಗಂಧಕ್ಕೆ ಕಾರಣವಾಗಿದೆ. ಈ ಹೂವಿನ ಉಪಯೋಗಗಳು ಹೀಗಿವೆ…
* ಮಗುವಿಗೆ ಹಾಲುಣಿಸುವುದನ್ನು ಬಿಡಿಸಲು ಜಾಜಿ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು.
* ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಈ ಹೂವಿನ ಎಣ್ಣೆ ಹಚ್ಚಿದರೆ ಗುಣವಾಗುತ್ತದೆ.
* ಜಾಜಿ ಬಳ್ಳಿಯ ಎಲೆಯನ್ನು ಅಗಿದು ತಿಂದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ.
* ತಲೆಯಲ್ಲಿ, ಮೈಮೇಲೆ ಹುಳುಕಡ್ಡಿಗಳಾದರೆ, ಜಾಜಿ ಎಲೆಯ ರಸ ಹಚ್ಚಿ ತಿಕ್ಕಬೇಕು.
* ಅನಿಯಮಿತ ಮುಟ್ಟಿನ ಸಮಸ್ಯೆಗೆ, ಜಾಜಿ ಎಲೆಯ ರಸ, ಒಂದು ಚಿಟಿಕೆ ಕಾಳುಮೆಣಸಿನಪುಡಿ ಮತ್ತು ಜೇನುತುಪ್ಪ ಬೆರೆಸಿ ಬಳಸಬಹುದು.
* ದೀರ್ಘಕಾಲದ ಜ್ವರಕ್ಕೆ ಜಾಜಿ ಬೇರಿನ ಕಷಾಯ ಕೊಡಬಹುದು.
* ಜಾಜಿ ಹೂವಿನ ರಸ ತೆಗೆದು, ಬಟ್ಟೆಗೆ ಹಾಕಿ, ಕಣ್ಣಿನ ಮೇಲೆ ಒತ್ತಿಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ
* ವಸಡಿನಲ್ಲಿ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
* ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆ ಲೇಪಿಸಿದರೆ ಗುಣವಾಗುತ್ತ
ಗಿರಿಜಾ ಎಸ್. ದೇಶಪಾಂಡೆ
ಟಾಪ್ ನ್ಯೂಸ್
![BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ](https://www.udayavani.com/wp-content/uploads/2024/12/bigg-3-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.